Kornersite

Crime Entertainment Gossip Just In Mix Masala

‘The Kerala Story’ ಸಿನಿಮಾ ನೋಡುವಾಗ ಮುಸ್ಲಿಂ ಕಾರ್ಯಕರ್ತರು-ಪ್ರೇಕ್ಷಕರ ನಡುವೆ ಜಗಳ

The Kerala Story ರಿಲೀಸ್ ಆದಾಗಿನಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿದೆ. ಈ ಸಿನಿಮಾ UK ನಲ್ಲಿ ಮೇ 19ರಂದು ಪ್ರದರ್ಶನವಾಗಿದೆ. ಆದರೆ ಸಿನಿಮಾ ನಡೆಯುವಾಗ ಮುಸ್ಲಿಂ ಕಾರ್ಯಕರ್ತರು ಅಡ್ಡಪಡಿಸಿದ್ದಾರೆ. ನಂತರ ಪ್ರೇಕ್ಷಕರು ಇದನ್ನು ಪ್ರಶ್ನಿಸಿದಾಗ ಜಗಳ ಶುರು ಮಾಡಿದ್ದಾರೆ. ದಿ ಕೇರಳ ಸ್ಟೋರಿ ಶೋ ಕಳೆದವಾರವೇ ಯುಕೆನಲ್ಲಿ ಕ್ಯಾನ್ಸಲ್ ಆಗಿ ಬಿಟ್ಟಿದೆ. ಯುಕೆನಲ್ಲಿ ಸಿನಿಮಾ ಪ್ರದರ್ಶನ ವೇಳೆ ನಡೆದ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಶಕೀಲ್ ಅಫ್ಸರ್ ನೇತೃತ್ವದಲ್ಲಿ ಮುಸ್ಲಿಂ ಕಾರ್ಯಕರ್ತರು ಪ್ರದರ್ಶನ ಮಧ್ಯೆ ತೊಂದರೆ ಮಾಡಿರುವ ವಿಡಿಯೋ ಹರಿದಾಡುತ್ತಿದೆ. ಟಿಯೇಟರ್ ಒಳಗೆ ಒಬ್ಬರಿಗೊಬ್ಬರು ಟೀಕೆ ಮಾಡಿದ್ದಾರೆ. ಪ್ರೇಕ್ಷಕರು ಕೂಡ ವಾದ ಮಾಡಿ ಗಲಾಟೆ ಮಾಡಿದ್ದರು.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,