Kornersite

Just In Karnataka State Tech

ಅಕಿರಾ ಬಗ್ಗೆ ಹುಷಾರ್-ಸರ್ಕಾರದಿಂದ ಎಚ್ಚರಿಕೆಯ ಗಂಟೆ

ಮಾಹಿತಿ ಕಳ್ಳತನ ಮಾಡಿ ಸುಲಿಗೆಗೆ ಕಾರಣವಾಗುತ್ತಿರುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ವಿರುದ್ಧ ಜನರ ಎಚ್ಚರವಾಗಿರಬೇಕೆಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಮಾಲ್‌ವೇರ್ ವಿಂಡೋಸ್ ಮತ್ತು ಲಿನಕ್ಸ್-ಆಧಾರಿತ ಸಿಸ್ಟಮ್‌ಗಳನ್ನು ಗುರಿಯಾಗಿಸುವ “ಅಕಿರಾ” ಬಗ್ಗೆ ಸಲಹೆ ನೀಡಿದೆ. ಇದು ಮಾಹಿತಿ ಕಳ್ಳತನ ಮಾಡಿ ಜನರ ಬಳಿ ಸುಲಿಗಾಗಿ ಬೇಡಿಕೆ ಇಡಲಾಗುತ್ತದೆ ಎಂದು ಎಂದು ಸಿಇಆರ್ಟಿ ಹೇಳಿದ್ದಾರೆ.

ಹಣ ನೀಡದಿದ್ದರೆ ತಮ್ಮ ಡಾರ್ಕ್ ವೆಬ್ ಬ್ಲಾಗ್‌ನಲ್ಲಿ ಡೇಟಾ ಬಿಡುಗಡೆ ಮಾಡುತ್ತಾರೆ ಎಂದು ಸಲಹೆ ನೀಡಲಾಗಿದ್ದು, ಇಂತಹ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಮೂಲಭೂತ ಆನ್‌ಲೈನ್ ನೈರ್ಮಲ್ಯ ಮತ್ತು ರಕ್ಷಣೆ ಪ್ರೋಟೋಕಾಲ್‌ಗಳನ್ನು ಬಳಸಬೇಕೆಂದು ತಂತ್ರಜ್ಞಾನ ವಿಭಾಗವು ಸಲಹೆ ನೀಡಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ