ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ (BJP) ದೊಡ್ಡ ಸೋಲು ಅಭವಿಸಿದರೆ, ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಸುನಾಮಿಯಲ್ಲಿ ಜೆಡಿಎಸ್ ಕೂಡ ತೇಲಿ ಹೋಗಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಸೇರಿದಂತೆ ಇನ್ನಿತರ 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಈ ಬಾರಿ ಗಂಗಾವತಿಯಿಂದ ಜನಾರ್ದನ ರೆಡ್ಡಿ, ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಲತಾ, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಗೌರಿಬಿದನೂರಿನಲ್ಲಿ ಕೆ.ಎಚ್.ಪುಟ್ಟಸ್ವಾಮಿ ಗೌಡ ಜಯ ಸಾಧಿಸಿದ್ದಾರೆ.
ಇನ್ನುಳಿದಂತೆ ಎಲ್ಲೆಡೆ ಪಕ್ಷಗಳು ಜಯ ಸಾಧಿಸಿವೆ.
ಗ್ರೇಟರ್ ಬೆಂಗಳೂರು (ಬೆಂಗಳೂರು+ಬೆಂಗಳೂರು ಗ್ರಾಮಾಂತರ)
ಕಾಂಗ್ರೆಸ್ 13+3(16)
ಬಿಜೆಪಿ 15+1(16)
ಕರಾವಳಿ ಕರ್ನಾಟಕ- 19
ಕಾಂಗ್ರೆಸ್ – 6 (3)
ಬಿಜೆಪಿ – 13 (16)
ಕಲ್ಯಾಣ ಕರ್ನಾಟಕ
ಕಾಂಗ್ರೆಸ್ – 26(21)
ಬಿಜೆಪಿ – 10 (16)
ಜೆಡಿಎಸ್ – 3(4)
ಇತರೇ – 2 (2)
ಕಿತ್ತೂರು ಕರ್ನಾಟಕ 50
ಕಾಂಗ್ರೆಸ್ – 33 (17)
ಬಿಜೆಪಿ – 16(30)
ಜೆಡಿಎಸ್ -1(2)
ಹಳೆ ಮೈಸೂರು – 57
ಕಾಂಗ್ರೆಸ್ – 36 (19)
ಬಿಜೆಪಿ – 5(11)
ಜೆಡಿಎಸ್- 14 (27)
ಇತರೇ 2 (2)
ಮಧ್ಯ ಮಲೆನಾಡು – 25
ಕಾಂಗ್ರೆಸ್ 19 (5)
ಬಿಜೆಪಿ -5 (20)
ಜೆಡಿಎಸ್ -1 (0)