Kornersite

Bengaluru Just In Karnataka Politics State

Election Result: ರಾಜ್ಯದಲ್ಲಿನ ಯಾವ ಭಾಗದ ಮತದಾರ ಯಾರಿಗೆ ಹೆಚ್ಚು ಆಶೀರ್ವಾದ ಮಾಡಿದ್ದಾನೆ?

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ (BJP) ದೊಡ್ಡ ಸೋಲು ಅಭವಿಸಿದರೆ, ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಸುನಾಮಿಯಲ್ಲಿ ಜೆಡಿಎಸ್ ಕೂಡ ತೇಲಿ ಹೋಗಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19 ಸೇರಿದಂತೆ ಇನ್ನಿತರ 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಈ ಬಾರಿ ಗಂಗಾವತಿಯಿಂದ ಜನಾರ್ದನ ರೆಡ್ಡಿ, ಹರಪನಹಳ್ಳಿಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಲತಾ, ಮೇಲುಕೋಟೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯ, ಗೌರಿಬಿದನೂರಿನಲ್ಲಿ ಕೆ.ಎಚ್‌.ಪುಟ್ಟಸ್ವಾಮಿ ಗೌಡ ಜಯ ಸಾಧಿಸಿದ್ದಾರೆ.
ಇನ್ನುಳಿದಂತೆ ಎಲ್ಲೆಡೆ ಪಕ್ಷಗಳು ಜಯ ಸಾಧಿಸಿವೆ.

ಗ್ರೇಟರ್‌ ಬೆಂಗಳೂರು (ಬೆಂಗಳೂರು+ಬೆಂಗಳೂರು ಗ್ರಾಮಾಂತರ)
ಕಾಂಗ್ರೆಸ್‌ 13+3(16)
ಬಿಜೆಪಿ 15+1(16)
ಕರಾವಳಿ ಕರ್ನಾಟಕ- 19
ಕಾಂಗ್ರೆಸ್‌ – 6 (3)
ಬಿಜೆಪಿ – 13 (16)
ಕಲ್ಯಾಣ ಕರ್ನಾಟಕ
ಕಾಂಗ್ರೆಸ್‌ – 26(21)
ಬಿಜೆಪಿ – 10 (16)
ಜೆಡಿಎಸ್‌ – 3(4)
ಇತರೇ – 2 (2)
ಕಿತ್ತೂರು ಕರ್ನಾಟಕ 50
ಕಾಂಗ್ರೆಸ್‌ – 33 (17)
ಬಿಜೆಪಿ – 16(30)
ಜೆಡಿಎಸ್‌ -1(2)
ಹಳೆ ಮೈಸೂರು – 57
ಕಾಂಗ್ರೆಸ್‌ – 36 (19)
ಬಿಜೆಪಿ – 5(11)
ಜೆಡಿಎಸ್‌- 14 (27)
ಇತರೇ 2 (2)
ಮಧ್ಯ ಮಲೆನಾಡು – 25
ಕಾಂಗ್ರೆಸ್‌ 19 (5)
ಬಿಜೆಪಿ -5 (20)
ಜೆಡಿಎಸ್‌ -1 (0)

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು