Kornersite

Bengaluru Crime Just In Karnataka State

ನಟ ನಾಗಭೂಷಣ್ ಅಪಘಾತ ಪ್ರಕರಣ; ನೋವಿನಲ್ಲಿಯೂ ತಾಯಿಯ ನೇತ್ರದಾನ!

ನಟ ನಾಗಭೂಷಣ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಸ್ಥರು ನೋವಿನಲ್ಲಿಯೂ ಕಣ್ಣು ದಾನ ಮಾಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಪ್ರೇಮಾ ಅವರ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಪ್ರೇಮಾ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಘಟನೆಯಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಮಕ್ಕಳನ್ನು ಕಣ್ಣೀರಾಗಿದ್ದರು. ಅಲ್ಲದೇ, ಅಪಘಾತ ಮಾಡಿರುವ ನಾಗಭೂಷಣ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ನಾಗಭೂಷಣ್ ವಿರುದ್ಧ ಐಪಿಸಿ 279, 337 ಹಾಗೂ 304ಎ […]

Bengaluru Entertainment Gossip Just In Karnataka Mix Masala Sandalwood State

ಡಯಟ್ ಮಾಡಿ 16 ಕೆ.ಜಿ ತೂಕ ಇಳಿಸಿದ್ದ ಸ್ಪಂದನಾ ವಿಜಯ್ ರಾಘವೇಂದ್ರ-ತೂಕ ಇಳಿಸಿದ್ದೇ ಮುಳುವಾಯ್ತಾ…?

ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿನ್ನೆ ಥೈಲೈಂಡ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಸಿನ್ಸ್ ಜೊತೆ ಎಂಜಾಯ್ ಮಾಡಿದ್ದ ಸ್ಪಂದನಾ ಶಾಪಿಂಗ್ ಗೆ ತೆರಳಿದ್ದರು. ಶಾಪಿಂಗ್ ಮುಗಿಸಿ ಹೋಟೇಲ್ ರೂಂ ಗೆ ತೆರಳುವಾಗ ಈ ಘಟನೆ ನಡೆದಿದೆ. ಈ ನಡುವೆ ಸ್ಪಂದನಾ ತೂಕ ಇಳಿಸುವ ಪ್ರಯತ್ನದಲ್ಲಿ ಇದ್ದರು. ಇದೇ ಹೇದಯಾಘಾತಕ್ಕೆ ಕಾರಣವಾಯ್ತಾ ಅನ್ನೋ ಅನುಮಾನ ಕಾಡ್ತಾ ಇದೆ. ಇತ್ತೀಚೆಗೆ ಸ್ಪಂದನಾ ಬರೋಬ್ಬರಿ 16 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದರು. ಇದೇ ಅವರಿಗೆ ಮುಳುವಾಯ್ತಾ..? ಇತ್ತೀಚಿನ […]

Bengaluru Entertainment Gossip Just In Karnataka Mix Masala Sandalwood

Breaking News: ನಟ ವಿಜಯರಾಘವೇಂದ್ರ ಪತ್ನಿ ಹೃದಯಾಘಾತದಿಂದ ಸಾವು

ಸ್ಯಾಂಡಲ್ ವುಡ್ ಖ್ಯಾತ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಬ್ಯಾಂಕಾಕ್ ಗೆ ಹೋಗಿದ್ದರು. ನಿನ್ನೆ ಶಾಪಿಂಗ್ ಮುಗಿಸಿ ರೂಂಗೆ ಹೋಗುವಾಗ ಈ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯಲ್ಲೇ ಸ್ಪಂದನಾ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 2007ರಲ್ಲಿ ವಿಜಯ್ ರಾಘವೇಂದ್ರ ಅವರು ಸ್ಪಂದನಾರನ್ನ ಪ್ರೀತಿಸಿ ಮದುವೆಯಾಗಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ […]

Entertainment Extra Care Gossip Just In Lifestyle Mix Masala

ಸಿನಿಮಾಗಾಗಿ ಭಗವದ್ಗೀತೆ ಓದಿದ ಹಾಲಿವುಡ್ ನಟ

ಹಾಲಿವುಡ್ (Hollywood) ಖ್ಯಾತ ನಟ ಕಿಲಿಯನ್ ಮರ್ಫಿ (Cilian Murphy) ತಮ್ಮ ಚಿತ್ರಕ್ಕಾಗಿ ಭಗವದ್ಗೀತೆ (Bhagavadgita) ಓದಿದ್ದಾರೆ. ತಮ್ಮ ಪಾತ್ರದ ಸಿದ್ದತೆಗಾಗಿ ಭಗವದ್ಗೀತೆ ಓದಿದ್ದಾರಂತೆ. ಹಾಲಿವುಡ್ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (christopher nolan) ನಿರ್ದೇಶನದ ‘ಆಪನ್ ಹೈಮರ್’ ಸಿನಿಮಾದ ನಟ ಈ ಕಿಲಿಯನ್ ಮರ್ಫಿ. ಈ ಸಿನಿಮಾ ಜುಲೈ 21ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆದಿದೆ. ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್ ಆಪನ್ ಹೈಮರ್ ಅವರ […]

Bengaluru Crime Entertainment Gossip Just In Karnataka Mix Masala Sandalwood State

ನಿರ್ಮಾಪಕನ ವಿರುದ್ದ 10 ಕೋಟಿಯ ಮಾನನಷ್ಟ ಮೊಕದ್ದಮೆ ಹಾಕಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ (kichcha sudeep) ಮೇಲೆ ಈ ಹಿಂದೆ ನಿರ್ಮಾಪಕ ಎಂ.ಎನ್ ಕುಮಾರ್ ಆರೋಪವೊಂದನ್ನ ಮಾಡಿದ್ದರು. ಇದಕ್ಕೆ ಪ್ರತ್ಯೂತ್ತರವಾಗಿ ಇದೀಗ ಕಿಚ್ಚ ಸುದೀಪ ಬರೋಬ್ಬರಿ 10 ಕೋಟಿಯ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಫಿಲ್ಮ ಚೇಂಬರ್ (Film chamber) ನಲ್ಲಿ ಪ್ರೆಸ್ ಮೀಟ್ ಮಾಡಿದ ನಿರ್ಮಾಪಕ ಎಂ.ಎನ್ ಕುಮಾರ್, ನಟ ಸುದೀಪ ಅವರು ಚಿತ್ರದಲ್ಲಿ ನಟಿಸುವುದಾಗಿ ಹೇಳಿ ಏಳು ವರ್ಷಗಳ ಹಿಂದೆ ಹಣ ಪಡೆದುಕೊಂಡಿದ್ದರು. ಆದರೆ ಚಿತ್ರಗಳನ್ನು ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಇದಾದ ನಂತರ ಕಿಚ್ಚ ಸುದೀಪ್ […]

Entertainment Extra Care Gossip Just In Mix Masala Relationship Sandalwood

ಎರಡನೇ ಮಗುವಿಗೆ ತಂದೆಯಾದ ವಿಜಯ್ ಸೂರ್ಯ

ಟಿವಿ ಸಿರಿಯಲ್ ನ ಫೇಮಸ್ ನಟ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮನೆ ಮಾತಾದ ವಿಜಯ್ ಸೂರ್ಯ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. 2020ರಲ್ಲಿ ಒಂದನೇ ಮಗುವಿಗೆ ತಂದೆಯಾಗಿದ್ದರು. ಇದೀಗ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. 2019ರಲ್ಲಿ ಚೈತ್ರಾ ಶ್ರೀನಿವಾಸ್ ಅವರ ಜೊತೆ ಮದುವೆಯಾಗಿದ್ದರು. ಮಾಧ್ಯಮದ ಜೊತೆ ಮಾತನಾಡಿದ ವಿಜಯ್ ಸೂರ್ಯ ‘ನಮಗೆ ಎರಡನೇ ಮಗು ಹುಟ್ಟಿದೆ, ಗಂಡು ಮಗು’ ಎಂದು ಹೇಳಿದ್ದಾರೆ. ವಿಜಯ್ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್ ದಂಪತಿ ತಮ್ಮ ಒಂದನೇ ಮಗುವಿಗೆ ಸೋಹನ್ ಎಂದು ಹೆಸರಿಟ್ಟಿದ್ದಾರೆ. […]

Entertainment Gossip Just In Mix Masala Sandalwood

Kiccha 46 Teaser: ‘ಕಿಚ್ಚ 46’ ಟೀಸರ್ ರಿಲೀಸ್

ಕಿಚ್ಚ ಸುದೀಪ್ (kichcha sudeep) ನಟನೆಯ 46ನೇ ಸಿನಿಮಾ ಮೇಲೆ ಎಲ್ಲರ ನಿರೀಕ್ಷೆ ಇದೆ. ಇದೀಗ ಈ ಸಿನಿಮಾದ ಟೀಸರ್ ಕೂಡ ಬಿಡಿಗಡೆಯಾಗಿದೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಅವರು ಒಪ್ಪಿಕೊಂಡ ಚಿತ್ರ ಇದು. ಈಗ ಸೋಶಿಯಲ್ ಮಿಡಿಯಾದಲ್ಲಿ #kichcha46 ಹ್ಯಾಶ್ ಟ್ಯಾಗ್ ಕೂಡ್ ಟ್ರೆಂಡ್ ಆಗುತ್ತಿದೆ. ಸುದೀಪ್ ಅಭಿಮಾನಿ ವಲಯದಲ್ಲಿ ಟೀಸರ್ (Kiccha 46) ವೈರಲ್ ಆಗುತ್ತಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲ ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರಿಟಿಗಳು ಕೂಡ ಕಾಯ್ತಾ ಇದ್ದರು. ಡಾಲಿ […]

Crime Entertainment Just In Sandalwood

ಮದುವೆಯಾಗುವುದಾಗಿ ನಂಬಿಸಿ, ನಟನಿಗೆ ಲಕ್ಷಾಂತರ ರೂ. ವಂಚಿಸಿದ ನಟಿ!

ಮದುವೆಯಾಗುವುದಾಗಿ ನಂಬಿಸಿ, ನಟರೊಬ್ಬರಿಗೆ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಟಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದುನಿಯಾ ವಿಜಯ್ ನಟನೆಯ ಸಲಗ (Salaga) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮತ್ತು ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದ ಬೆಂಗಳೂರಿನ ನಟಿ ಉಷಾ ಆರ್ (Usha Ravi Shankar) ಎಂಬುವವರನ್ನೇ ಪೊಲೀಸರು ಬಂಧಿಸಿದ್ದಾರೆ. ವಂಚನೆಯ (Cheating) ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪೊಲೀಸರು ನಟಿಯನ್ನು ಬಂಧಿಸಿದ್ದು (Arrest), ವೈದ್ಯಕೀಯ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಟರೊಬ್ಬರನ್ನು ಮದುವೆಯಾಗುವುದಾಗಿ ಉಷಾ ನಂಬಿಸಿದ್ದರು ಎನ್ನಲಾಗಿದ್ದು, ಪ್ರೀತಿ, […]

Bengaluru Entertainment Just In Karnataka Mix Masala Sandalwood State

ಕಾಲು ಮುರಿದುಕೊಂಡ ನವರಸನಾಯಕ: ಫೋಟೋ ಶೇರ್ ಮಾಡಿದ ಜಗ್ಗೇಶ್

ಸ್ಯಾಂಡಲ್ ವುಡ್ ಹಿರಿಯ ನಾಯಕ, ನವರಸನಾಯಕ ಜಗ್ಗೇಶ್ ಕಾಲು ಮುರಿದುಕೊಂಡಿದ್ದಾರೆ. ಕಾಲು ಮುರಿದುಕೊಂಡು ಪ್ಲಾಸ್ಟರ್ ಹಾಕಿಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಾವಾಗ್ಲೂ ಸಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ ಜಗ್ಗೇಶ್. ಯಾವುದೇ ವಿಚಾರ ಆಗಿರಲಿ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕರ ಮುಂದೆ ಇಡುತ್ತಾರೆ. ಇದೀಗ ತಮ್ಮ ಆರೋಗ್ಯದ ಬಗ್ಗೆಯೂ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಮುರಿದುಕೊಂಡ ಕಾಲಿನ ಫೋಟೋ ಶೇರ್ ಮಾಡುತ್ತ, ಅಚಾತುರ್ಯದಿಂದ ಆಗಿದೆ. “ಸಣ್ಣ ಅಚಾತುರ್ಯ. ನಡಿಗೆಯಿಂದ ಪಾದದ ಮೂಳೆ ಮುರಿತ. ಆರು […]

Bollywood Entertainment Just In Mix Masala Sandalwood

ಟೈಟಲ್ ಹುಳು ಬಿಟ್ಟ ಉಪ್ಪಿ; ಉಪ್ಪಿ ಹೊಸ ಸಿನಿಮಾ “UI” ವಿಶೇಷತೆ ಏನು?

ಉಪ್ಪಿ ನಿರ್ದೇಶನದ ಸಿನಿಮಾ ಈಗ ವಿಶ್ವ ಪರ್ಯಟನೆಗೆ ಸಜ್ಜಾಗಿದೆ. ಉಪ್ಪಿ ನಿರ್ದೇಶನ ಮಾಡಿ, ನಟಿಸುತ್ತಿರುವ ಯುಐ (UI), ಟೈಟಲ್ ಕೇಳಿಯೇ ಅಭಿಮಾನಿಗಳು ಹಾಗೂ ಚಿತ್ರ ರಸಿಕರು ತಲೆ ಕೆಡಿಸಿಕೊಂಡಿದ್ದಾರೆ. ಈ ಚಿತ್ರ ಏನು ಸ್ಪೆಶಾಲಿಟಿ ಹೊಂದಿದೆ? ಇದನ್ನು ಗ್ಲೋಬಲ್ ಸಿನಿಮಾ ಎಂದು ರಿಯಲ್ ಸ್ಟಾರ್ ಹೇಳಿದ್ದೇಕೆ? ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ ಎನ್ನಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ. ಅದಕ್ಕಾಗಿಯೇ ಬೆಂಗಳೂರು ಸಮೀಪ ಹತ್ತು […]