Kornersite

Bengaluru Just In Karnataka State

(Nandini-Amul) ಅಮುಲ್ ಭಾರತದ ಬ್ರಾಂಡ್, ಇಲ್ಲಿ ಮಾರಾಟ ಮಾಡಿದರೆ ಏನು ತೊಂದರೆ- ಸಿ.ಟಿ. ರವಿ ಪ್ರಶ್ನೆಗೆ ಕಾಂಗ್ರೆಸ್ ಕಿಡಿ

ಬೆಂಗಳೂರು : ಅಮುಲ್ ಭಾರತದ ಬ್ರ್ಯಾಂಡ್. ಭಾರತದಲ್ಲಿಯೇ ಮಾರಾಟ ಮಾಡಿದರೆ, ಇವರಿಗೇನು ತೊಂದರೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ (Congress) ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ. ಅಮುಲ್ ಹಾಗೂ ನಂದಿನಿ (Nandini-Amul) ಜಟಾಪಟಿ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಅಮುಲ್ ಭಾರತದ ಬ್ರ್ಯಾಂಡ್, […]

Bengaluru Just In Karnataka Politics State

HD Kumaraswamy: ನಂದಿನಿ ಮುಗಿಸಲು ನಡೆಯುತ್ತಿದೆ 3ನೇ ಸಂಚು- ಕುಮಾರಸ್ವಾಮಿ ವಾಗ್ದಾಳಿ

Bangalore : ಕನ್ನಡದ ಆಸ್ತಿ ನಂದಿನಿ(Nandini) ಮುಗಿಸಲು ಈಗ 3ನೇ ಸಂಚು ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ಅಮುಲ್(Amul) ಜತೆ ವಿಲೀನ ಮಾಡುವುದು ಮೊದಲನೇ ಸಂಚು. ಮೊಸರಿನ(Curd) ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ ಮಾಡಲು ಯತ್ನಿಸಿ, ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ಸಂಚು ವಿಫಲವಾಯಿತು. 3ನೇ ಸಂಚನ್ನು ಸಫಲಗೊಳಿಸಲು ಕೇಂದ್ರ ಸರ್ಕಾರ ಅಮುಲ್ ಅನ್ನು ಮುಂದಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ. […]

Bengaluru Gossip Just In Mix Masala Sandalwood

Sanjana Galrani-KMF: ತಾಯಿ ಹಾಲಿನ ನಂತರ ನಾನು‌ ಕುಡಿದಿದ್ದೇ ನಂದಿನಿ ಹಾಲು-ನಟಿ ಸಂಜನಾ ಗಲ್ರಾನಿ

ಕೆಎಂಎಫ್ ಮತ್ತು ಅಮೂಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಕಾರ ಸಚಿವರಾದ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮ ಶಾಕ್ ನಲ್ಲಿದೆ. ಅಲ್ಲದೇ ಈ ಪ್ರಸ್ತಾಪಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನಂದಿನಿ ಹಾಲಿನ ಪರ ಬ್ಯಾಟ್ ಬೀಸಿದ್ದಾರೆ. ಕೆಎಂಎಫ್ ನಮ್ಮ ಹೆಮ್ಮೆ.. ನಾವು ಅದರ ಜೊತೆ ನಿಲ್ಲೋಣ ಎಂದು ಸದ್ಯ ನಂದಿನಿ ಹಾಲಿನ ಪರ ನಟಿ ಸಂಜನಾ ಗಲ್ರಾನಿ ಹೇಳಿಕೆ ನೀಡಿದ್ದಾರೆ. ನಂದಿನಿ‌ ಹಾಲಿನ ಜೊತೆ ಸಿಕ್ಕಾಪಟ್ಟೆ ನೆನಪುಗಳಿವೆ. […]