Kornersite

Just In National Politics State

UCC ಜಾರಿ ಸುಳಿವು ನೀಡಿದ ಪ್ರಧಾನಿ ನರೇಂದ್ರ ಮೋದಿ: ಏನಿದು UCC..?

Bhopal: ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದ್ದು, ‘ಮೇರಾ ಬೂತ್ ಸಬ್ಸೆ ಮಜಬೂತ್’ ಅಭಿಯಾನ ಅಡಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಸ್ಲಾಂ ನಲ್ಲಿ ತ್ರಿವಳಿ ತಲಾಖ್ ವಿಲಕ್ಷಣವಾಗಿದ್ದರೆ ಅದನ್ನು ಮುಸ್ಲಿಂಮರೇ ಹೆಚ್ಚಿರುವ ಈಜೀಪ್ಟ್, ಇಂಡೋನೇಷಿಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನದಂತಹ ದೇಶಗಳಲ್ಲಿ ಯಾಕೆ ಆಚರಣೆಯಲ್ಲಿಲ್ಲ ಎಂದು ಪ್ರಶ್ನೇ ಮಾಡಿದ್ದಾರೆ. ಒಂದು ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ನಿಯಮಗಳು ಕೆಲಸ ಮಾಡುವುದಿಲ್ಲ. ಹಾಗೆಯೇ ದೇಶವು ಎರಡು ಕಾನೂನುಗಳ ಮೇಲೆ ನಡೆಸಲು ಸಾಧ್ಯವಿಲ್ಲ. ಶೇ. 90 […]

Crime Just In National Uttar Pradesh

Fire: ಪೆಟ್ರೋಲ್ ನಳಿಕೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು! ಮುಂದೇನಾಯ್ತು?

ಪೆಟ್ರೋಲ್ ಬಂಕ್ ಗೆ ತೆರಳಿದ್ದ ದುಷ್ಕರ್ಮಿಗಳು ಪೆಟ್ರೋಲ್ ನಳಿಕೆಗೆ ಬೆಂಕಿ ಹಚ್ಚಿರುವ ಘಟನೆ ಭೋಪಾಲ್ ನಲ್ಲಿ ಬೆಳಕಿಗೆ ಬಂದಿದೆ. ಪೆಟ್ರೋಲ್ ಬಂಕ್ ಗೆ ಮೂವರ ತಂಡ ಹೋಗಿದ್ದು, ಅದರಲ್ಲಿ ಓರ್ವ ಲೈಟರ್ ನಿಂದ ಪೆಟ್ರೋಲ್ ನಳಿಕೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ, ಬೈಕ್ಗೆ ಕೂಡ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಪಂಪ್ ಹಾಗೂ ಬೈಕ್‌ಗೆ ವ್ಯಾಪಿಸಿದ್ದು, ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಪಂಪ್‌ನ ನೌಕರರು ತಕ್ಷಣವೇ ಎಚ್ಚೆತ್ತು ಮರಳಿನ ಬಕೆಟ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ […]

International Just In National

Exclusive Story: ಮನುಷ್ಯರ ಮೇಲೆಯೇ ದಾಳಿ ಮಾಡುವ ಮೀನು ಪತ್ತೆ!

Bhopla : ನಮ್ಮ ಮಧ್ಯೆ ಆಶ್ಚರ್ಯಕರ ಜಲಚರಗಳು ಹಾಗೂ ಪ್ರಾಣಿಗಳು ನಮ್ಮ ಕಣ್ಣಿಗೆ ಕಾಣುತ್ತಿರುತ್ತವೆ. ಸದ್ಯ ಮನುಷ್ಯರ ಮೇಲೆಯೂ ದಾಳಿ ಮಾಡುವಂತಹ ಮೀನೊಂದು (Fish) ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ನ (Bhopal) ದೊಡ್ಡ ಕೊಳದಲ್ಲಿ ಪತ್ತೆಯಾಗಿದೆ. ಈ ಮೀನುಗಳು ಹೆಚ್ಚಾಗಿ ಅಮೆರಿಕಾದಲ್ಲಿ (America) ಕಂಡು ಬರುತ್ತವೆ. ಆದರೆ, ಸದ್ಯ ಭಾರತದಲ್ಲಿ (India) ಕಂಡು ಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಮೀನಿನ ತಲೆ ಭಾಗ ಮೊಸಳೆಯಂತಿದ್ದರೆ, ಶರೀರ ಹಾವಿನ ಮಾದರಿಯಲ್ಲಿದೆ. ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕೊಳಕ್ಕೆ […]