Kornersite

Bollywood Entertainment Just In National Sandalwood

ಖ್ಯಾತ ಗಾಯಕಿ ಶಾರದಾ ರಾಜನ್ ಇನ್ನಿಲ್ಲ!

ಹಿರಿಯ ಗಾಯಕಿ ಮತ್ತು ಸಂಗೀತ ಸಂಯೋಜಕಿ ಶಾರದಾ ರಾಜನ್ 86ನೇ ವಯಸ್ಸಿನಲ್ಲಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 1966ರ ಸೂರಜ್ ಚಲನಚಿತ್ರದ ʼತಿತ್ಲಿ ಉಡಿʼ ಪೌರಾಣಿಕ ಗೀತೆಗೆ ಹೆಸರುವಾಸಿಯಾಗಿದ್ದ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಶಾರದಾ ರಾಜನ್ ಅಯ್ಯಂಗಾರ್ ಅವರು 25-10-1933 ರಂದು ತಮಿಳು ಕುಟುಂಬದಲ್ಲಿ ಜನಿಸಿದಳು. ನಟ ರಾಜ್‌ ಕಪೂರ್‌ ಅವರು ಶಾರದಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ರಾಜ್‌ ಕಪೂರ್‌ ಶಾರದಾ ಅವರನ್ನು ಸಂಗೀತ ನಿರ್ದೇಶಕರಾದ ಶಂಕರ್‌-ಜೈಕಿಶನ್‌ ಅವರಿಗೆ ಪರಿಚಯಿಸಿದ್ದರು. ಅಲ್ಲದೆ ಮೊಹಮ್ಮದ್‌ ರಫಿ ಅವರ ಜೊತೆ […]

Bengaluru Crime Just In Karnataka State

Police: ಪೀಪಲ್ಸ್‌ ಮ್ಯಾನ್‌ ಎಂಬ ಹೆಸರು ಗಳಿಸಿದ್ದ ಇನ್ಸ್‌ಪೆಕ್ಟರ್‌ ಇನ್ನಿಲ್ಲ!

ಬೆಂಗಳೂರು: ಸಿಲಿಕಾನ್ ಸಿಟಿಯ ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಂಜುನಾಥ್ ಅವರು ಲಿವರ್‌ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. ಪತ್ನಿ ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಲಿವರ್‌ ಕ್ಯಾನ್ಸರ್‌ ಕೊನೆ ಹಂತದಲ್ಲಿದ್ದಾಗ ಅದು ಮಂಜುನಾಥ್ ಗಮನಕ್ಕೆ ಬಂದಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ಕೊಂಡೊಯ್ಯಲಾಗಿದ್ದು, ಅವರ ಹುಟ್ಟೂರಾದ ಹುಟ್ಟೂರಾದ ಹಾಸನ ಜಿಲ್ಲೆಯ ಉದ್ದೂರಿನಲ್ಲಿ ಇಂದು […]

Crime Just In National Uttar Pradesh

ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ; ಸಾವಿನಲ್ಲಿ ಒಂದಾದ ಸ್ನೇಹಿತರು!

ಸ್ನೇಹ ಎನ್ನುವುದು ಎಲ್ಲಕ್ಕಿಂತ ಮಿಗಿಲಾದುದು, ಒಮ್ಮೊಮ್ಮೆ ಅದು ಸಂಬಂಧಿಗಳಿಗಿಂತಲೂ ಮಿಗಿಲು ಎನ್ನುತ್ತಾರೆ. ಕಷ್ಟಕ್ಕೆ ಆಗುವ ಇನ್ನೊಂದು ಸಂಬಂಧವೇ ಸ್ನೇಹ ಎನ್ನುತ್ತಾರೆ. ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದರು. ಯಮುನಾ ನದಿಯ ತಟದಲ್ಲಿ ಅಂತ್ಯಕ್ರಿಯೆ ನೆರವೇರುತ್ತಿತ್ತು. ಆ ಸಂದರ್ಭದಲ್ಲಿ ದುಃಖ ತಾಳಲಾರದೆ ಅವರ ಸ್ನೇಹಿತ ಕೂಡ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಶೋಕ್(42) ಕ್ಯಾನ್ಸರ್ನಿಂದಾಗಿ ಶನಿವಾರ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಗಳು […]