Kornersite

Crime Just In Karnataka State

ಪೊರಕೆಯಿಂದ ಹೊಡೆದು ಜಾತಿ ನಿಂದನೆ!

ಕೋಲಾರ : ವ್ಯಕ್ತಿಯೊಬ್ಬ ಪೊರಕೆಯಿಂದ ಹೊಡೆದು ಜಾತಿನಿಂದನೆ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸ್ನೇಹಿತರೊಬ್ಬರ ಪತ್ನಿಯ ಕುರಿತು ಶ್ರೀನಿವಾಸ್ ತಪ್ಪಾಗಿ ಮಾತಾಡಿದ್ದಾರೆ ಎಂಬ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ಬಳಿ ಮಂಜುಳಾ ಬಗ್ಗೆ ಶ್ರೀನಿವಾಸ್ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅಶೋಕ್, ರಮೇಶ್, ಧರ್ಮಂದ್ರ, ಮಂಜು […]

Just In Kornotorial

Karnataka Assembly Election: ಲಿಂಗಾಯತರು ಅಲ್ಲ, ಒಕ್ಕಲಿಗರು ಅಲ್ಲ…! ಈ ಬಾರಿ ಸಿಎಂ ಆಗೋರು ಯಾರು ಗೊತ್ತಾ? ನಾಯಕರ ತಲೆಯಂದ್ರೆ ತಲೆ!

ಲಿಂಗಾಯತ ಮತದಾರ…ಲಿಂಗಾಯತ ನಾಯಕ….ಲಿಂಗಾಯತ ಸಚಿವ…ಲಿಂಗಾಯತ ಸಿಎಂ…!! ಸದ್ಯದ ರಾಜಕೀಯ ಕಣದಲ್ಲಿ ಹೆಚ್ಚಾಗಿ ಮಾರ್ದನಿಸುತ್ತಿರುವ ಪದವಾಗಿದೆ. ಇದು ನಾಯಕರ, ಪಕ್ಷಗಳ ಅಜೆಂಡಾ ಕೂಡ ಆಗಿ ಬಿಟ್ಟಿದೆ. ರಾಜ್ಯದ ಮತದಾರರ ಪೈಕಿ ದೊಡ್ಡ ಬಾಹುಳ್ಯ ಹೊಂದಿರುವ ಈ ಸಮುದಾಯದ ಮತದಾರರನ್ನು ಸೆಳೆಯುವುದಕ್ಕಾಗಿಯೇ ಎಲ್ಲ ಪಕ್ಷಗಳು ಈಗ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಹೀಗಾಗಿಯೇ ಗಾಳ ಹಾಕಿ ಮೀನು ಹಿಡಿದಂತೆ ಲಿಂಗಾಯತ- ಒಕ್ಕಲಿಗರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಆದರೆ, ರಾಜಕೀಯ ನಾಯಕರನ್ನು ನಾವು ಸುಲಭವಾಗಿ ತಿಳಿದುಕೊಳ್ಳುವಂತಿಲ್ಲ. ಎಲ್ಲಿ ಯಾವ ಮಂತ್ರ ಬಿತ್ತಿದರೆ, ಯಾವ ಹಣ್ಣು […]