Kornersite

Bengaluru Crime Just In Karnataka National State

ಶಂಕಿತ ಉಗ್ರರ ಟಾರ್ಗೆಟ್ ಕೇವಲ ಬೆಂಗಳೂರು ಅಷ್ಟೇ ಅಲ್ಲ; ಮತ್ತೇನು?

ಬೆಂಗಳೂರು : ಶಂಕಿತ ಉಗ್ರರ (Suspected Terrorist Arrest in Bengaluru) ಪಾತಕಿ ಕೃತ್ಯಗಳ ಭಯಾನಕ ಪ್ಲಾನ್‍ಗಳು ಬಗೆದಷ್ಟೂ ಹೊರಗೆ ಬರುತ್ತಿವೆ. ಶಂಕಿತರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ರಾಜ್ಯದಲ್ಲಿಯೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಕೇಂದ್ರ ಅಪರಾಧ ವಿಭಾಗದ ಪೊಲೀಸರು (CCB Police) ತನಿಖೆ ನಡೆಸಿದ ಸಂದರ್ಭದಲ್ಲಿ ಹೊರ ಬಂದಿರುವುದಾಗಿ ತಿಳಿದು ಬಂದಿದೆ. ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, […]

Crime Just In

Crime News: ಕರೆನ್ಸಿ ಟ್ರೆಂಡಿಂಗ್ ಎಂದು ಹೇಳಿ 3 ಕೋಟಿ ಪಂಗನಾಮ!

Bangalore: ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ 870ಕ್ಕೂ ಅಧಿಕ ಜನರಿಗೆ ಬರೋಬ್ಬರಿ 31 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯ ನಿವಾಸಿ ಅಶೋಕ್ ಮೊಗವೀರ (52), ಯಲಹಂಕದ ಜೆ.ಜೋಜಿಪೌಲ್ (29) ಬಂಧಿತರು. ಅಮಾಯಕ ಗ್ರಾಹಕರನ್ನು ಗುರುತಿಸಿ ಕರೆನ್ಸಿ ಟ್ರೇಡಿಂಗ್ ಬಿಜಿನೆಸ್ ಮಾಡುವುದಾಗಿ ನಂಬಿಸುತ್ತಿದ್ದರು. ನಮ್ಮ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.5 ರಿಂದ ಶೇ.15ರ ವರೆಗೆ ಹೂಡಿಕೆ ಮಾಡಿದ ಹಣಕ್ಕೆ 36 ದಿನಗಳಿಗೆ ಪೇ […]