Kornersite

Crime Just In Karnataka State

ಅಕ್ಕ-ಭಾವನ ಕಿರುಕುಳ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಚಾಮರಾಜನಗರ: ಅಕ್ಕ-ಭಾವನ ಕಿರುಕುಳಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪಟ್ಟವರು ಮಹದೇವಸ್ವಾಮಿ(48), ಸವಿತಾ(40), ಸಿಂಚನಾ(13) ಎಂದು ಗುರುತಿಸಲಾಗಿದೆ. ಶುಕ್ರವಾರದಂದ ಪಕ್ಕದ ಮನೆಯವರು ಮಹದೇವಸ್ವಾಮಿ ಅವರ ಮನೆಗೆ ಹೋದಾಗ ಮೂವರು ಮನೆಯಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಅಕ್ಕ-ಭಾವ ಹಾಗೂ ಇವರ ಕುಟುಂಬದ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಡೆತ್ […]

Crime Just In Karnataka State

CCTV VIDEO: ಮನೆ ಮುಂದೆ ಬೈಕ್ ನಿಲ್ಲಸಬೇಡ ಎಂದಿದಕ್ಕೆ ಮಚ್ಚಿನಿಂದ ಹಲ್ಲೆ!

ಮನೆ ಮುಂದೆ ಬೈಕ್ ನಿಲ್ಲಿಸೋ ವಿಚಾರಕ್ಕೆ ಶುರುವಾದ ಚಿಕ್ಕ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಡೆದಿರೋದು ವಿಜಯಪುರದ ಟಕ್ಕೆಯಲ್ಲಿ. ಅಸಲಿಗೆ ಕಿರಣ್ ಗಜಕೋಶ ಎನ್ನುವವರು ಮನೆಯ ಎದುರು ಇರುವ ಬಸಯ್ಯ ಹಿರೇಮಟ ಎನ್ನುವವರಿಗೆ ನಮ್ಮ ಕಾರು ಬರುತ್ತದೆ. ನೀವು ನಿಲ್ಲಿಸಿದ ಬೈಕೆ ತೆಗಿರಿ ಎಂದು ಹೇಳಿದ್ದಾರೆ. ಹಿಗೆ ಮಾತಿಗೆ ಮಾತು ಬೆಳೀತಾನೇ ಇತ್ತು. ಆದ್ರೆ ಅಷ್ಟೋತ್ತಿಗೆ ಆಸಾಮಿ ಮನೆಯೊಳಗಿದ್ದ ಮಚ್ಚು ಹಿಡಿದು ಬಂದು ಏಕಾಏಕಿಯಾಗಿ ಕತ್ತಿಗೆ ಮಚ್ಚು ಬೀಸಿದ್ದಾನೆ. ಮನೆ ಮುಂದೆ ನಡೆದ ಘಟನೆ […]