Kornersite

Crime Just In Karnataka State

ಹಣಕ್ಕಾಗಿ ಗಂಡನ ಪ್ರಾಣ ಬಲಿ ಕೊಟ್ಟ ಪಾಪಿ ಪತ್ನಿ!

ಆಕೆಗೆ ಗಂಡನಿಗಿಂತ ಹಣವೇ ಮುಕ್ಯವಾಗಿ ಹೋಯ್ತು. ಇನ್ನು ತನ್ನ ಹೆಂಡ್ತಿ ದುಡ್ಡು ದುಡ್ಡು ಅಂತ ಅಂದರೂ ಕೂಡ ನೀನೇ ನನ್ನ ಸರ್ವಸ್ವ ಎಂದುಕೊಂಡಿದ್ದ. ಬಟ್ ಕೊನೆಗೆ ಅದೇ ದುಡ್ಡಿಗಾಗಿ ತನ್ನ ಪ್ರಾಣಕ್ಕೆ ಕುತ್ತು ಬರುತ್ತ್ ಎಂದು ಕನಸಿನಲ್ಲೂ ಆತ ಊಹಿಸಿರಲಿಲ್ಲ. ಚನ್ನರಾಯ ಪಟ್ಟಣದ 26 ವರ್ಷದ ಕಿರಣ್ ಉದಯ್ ಪುರದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದ. ಇನ್ನು ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ, ಕಿರಣ್ ನ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿದವಳೇ ಸಂಗಾತಿಯಾಗಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿದ್ದ […]

Crime Extra Care Just In National Relationship

ಐಫೋನ್ ಖರೀದಿ ಮಾಡಲು ಮಗುವನ್ನು ಸೇಲ್ ಮಾಡಿದ ದಂಪತಿ!

ನಮಗೇನಾದ್ರು ಬೆಲೆಬಾಳುವ ವಸ್ತು ಖರೀದಿ ಮಡಬೇಕು ಅಂದ್ರೆ ಸಾಲ ಮಾಡ್ತೀವಿ, ಚಿನ್ನ ಅಡ ಇಡ್ತೀವಿ, ಕೂಡಿಟ್ಟ ಹಣದಲ್ಲಿ ಖರೀದಿ ಮಾಡ್ತೀವಿ. ಇದ್ಯಾವುದು ಆಗದೇ ಇದ್ದಲ್ಲಿ ಹೋಗ್ಲಿ ಬಿಡಪ್ಪ ಅದು ನಮ್ಮ ಕೈಗೆ ಏಟಕದ ವಸ್ತು ಅಂತ ಅಂದುಕೊಂಡು ಸುಮ್ಮನೇ ಆಗಿ ಬಿಡ್ತೀವಿ. ಆದ್ರೆ ಇಲ್ಲೊಂದು ದಂಪತಿ ತಾವು ಐಫೋನ್ ಖರೀದಿ ಮಾಡಬೇಕು ಅನ್ನೋ ಕಾರಣಕ್ಕೆ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ. ಪಶ್ಚಿಮ ಬಂಗಾಳದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಐಫೋನ್ […]

Crime Just In Karnataka State

ನಿಮ್ಮ ಮಗಳನ್ನು ಕೊಂದಿದ್ದೇನೆ ಬನ್ನಿ ಎಂದು ಅತ್ತೆಗೆ ಕರೆ ಮಾಡಿದ ಅಳಿಯ

Bangalore: ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಅಳಿಯ. ಈ ಘಟನೆ ನಡೆದಿರೋದು ಬೆಂಗಳೂರಿನ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ. ಅತ್ತೆಗೆ ಕರೆ ಮಾಡಿ ನಿಮ್ಮ್ ಮಗಳನ್ನು ಮರ್ಡರ್ ಮಾಡಿದ್ದೇನೆ ಬನ್ನಿ ಎಂದು ಕರೆದಿದ್ದಾನೆ ಆರೋಪಿ ಶಂಕರ್. ಅಸಲಿಗೆ ಶಂಕರ್ ಹಾಗೂ ಕೊಲೆಯಾದ 33 ವರ್ಷದ ಗೀತಾ ನಡುವೆ ಆಗ್ಗಾಗ್ಗೆ ಜಗಳವಾಗುತ್ತಿತ್ತು. ಗೀತಾಳಿಗೆ ಅಕ್ರಮ ಸಂಬಧ ಇತ್ತು ಅನ್ನೋದು ಶಂಕರ್ ನ ಆರೋಪ. ಇದೇ ಅನುಮಾನ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯ ಕೊಲೆಯ […]

Crime Just In Karnataka State

ಫಿಲ್ಮಿ ಸ್ಟೈಲ್ ನಲ್ಲಿ ಚೇಸ್ ಮಾಡಿ ಕಳ್ಳನ್ನನ್ನ ಹಿಡಿದ ಪೊಲೀಸ್ ಕಾನ್ ಸ್ಟೇಬಲ್

ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಕಳ್ಳರನ್ನು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲ ನಡೆದಿದೆ. ಸಿನಿಮೀಯ ರೀತಿಯಲ್ಲಿ ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನೇ ಪೊಲೀಸರು ಬಂಧಿಸಿದ್ದಾರೆ. 6 ಜನ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದು ದಾವಣಗೆರೆಯ ಅಜಾದ್‌ನಗರ ನಿವಾಸಿ ದಿವಾನ್‌ಸಾಬ್‌ ಜಾವೀದ್, ಜಗಳೂರು ನಿವಾಸಿ ಪಿ.ಕಲ್ಲೇಶಿ(48), ಹುಬ್ಬಳ್ಳಿಯ ಮಲ್ಲಿಕಾರ್ಜುನ(30), ಹನುಮಂತ ಸೋಪಾನಿ ಪವಾರ್(33), ಅಮೀರ್‌ಖಾನ್‌ ಪಠಾಣ್, ಇಳಕಲ್ ಮೂಲದ ಮುರ್ತಾಜಾಸಾಬ್ ಬಂಧಿತರು. ಬಂಧಿತರು ಪುರಾತನ ದೇವಾಲಯಗಳನ್ನೇ ಗುರುತಿಸಿ ನಿಧಿ ಹುಡುಕುತ್ತಿದ್ದರು. ಬಿದರಕೆರೆ-ಸಂತೆ […]

Crime Extra Care Just In Relationship State

ಫ್ರೆಂಚ್ ಕಿಸ್ ಕೊಡಲು ಬಂದ ಹೆಂಡ್ತಿಯ ನಾಲಿಗೆಯನ್ನೇ ಕತ್ತರಿಸಿದ ಪತಿರಾಯ!

ತನ್ನ ಪತಿಗೆ ಫ್ರೆಂಚ್ ಕಿಸ್ ಕೊಡಲು ಬಂದ ಪತ್ನಿಯ ನಾಲಿಗೆಯನ್ನು ಕಚ್ಚಿ, ನಂತರ ಆಕೆಯ ನಾಲಿಗೆಯನ್ನು ಕತ್ತರಿಸಿದ ಪಾಪಿ ಪತಿಯ ಸ್ಟೋರಿ ಇದು. ಈ ಘಟನೆ ನಡೆದಿರೋದು ಅಹಮದಾಬಾದ್ ನಲ್ಲಿ. ಗಂಡ ಆಯುಬ್ ಕೋಪದಲ್ಲಿ ತನ್ನ ಪತ್ನಿ ತಸ್ಲೀಮಾಳ ನಾಲಿಗೆಯನ್ನು ಕತ್ತರಿಸಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ತಸ್ಲೀಮಾ, ಆಯುಬ್ ಳ ಎರಡನೇ ಪತ್ನಿ. ಆದ್ರೆ ಆಯುಬ್ ಮಾತ್ರ ಯಾವುದೇ ರೀತಿಯ ಕೆಲ್ಸಕ್ಕೆ ಹೋಗುತ್ತಿರಲಿಲ್ಲ. ಪತ್ನಿಯ ಸಂಬಳದ ಮೇಲೆಯೇ ಡಿಪೆಂಡ್ ಆಗಿದ್ದ. ಇದರಿಂದ ಬೇಸತ್ತ […]

Crime Just In State

ಹಾವು ಕಚ್ಚಿಸಿ ಉದ್ಯಮಿ ಕೊಲೆ ಮಾಡಿದ ಹಾವಾಡಿಗ ಅರೆಸ್ಟ್!

ಹಾವಾಡಿಗನೊಬ್ಬ ಉದ್ಯಮಿಗೆ ಹಾವು ಕಚ್ಚಿಸಿ ಕೊಲೆ ಮಾಡಿ ನಂತರ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಈ ಬಗ್ಗೆ ಇನ್ನೂ ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಹಾವಾಡಿಗ ರಮೇಶ್ ನಾಥ್ ಎಂಬಾತ ಬಂಧಿತ ಆರೋಪಿ. ಜು.15 ರಂದು ತೀನ್ ಪಾನಿ ಪ್ರದೇಶದ ಬಳಿ 30 ವರ್ಷದ ಅಂಕಿತ್ ಚೌಹಾಣ್ ಎಂಬಾತನ ಶವ ಕಾರಿನೊಳಗೆ ಪತ್ತೆಯಾಗಿತ್ತು. ಆತನ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಸಾವಿಗೆ ಕಾರಣ ಹಾವಿನ ವಿಷದಿಂದ ಅನ್ನೋದು ತಿಳಿದು ಬಂದಿದೆ. ಮೃತನ […]

Bengaluru Crime Just In Karnataka State

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ: ನಿಶಾ ನರಸಪ್ಪ ಅರೆಸ್ಟ್

ನಟ ಮಾಸ್ಟರ್ ಆನಂದ ಅವರ ಪುತ್ರಿ ವಂಶಿಕಾ ಆನಂದ್ ಅವರ ಹೆಸರಿನಲ್ಲಿ ವಂಚನೆ ನಡೆದಿದೆ. ಈ ಬಗ್ಗೆ ವಂಶಿಕಾ ಅವರ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಟಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಶಾ ನರಸಪ್ಪ ಎನ್ನುವವರನ್ನು ಬಂಧಿಸಿದ್ದಾರೆ. ಆರೋಪಿ ನಿಶಾ ನರಸಪ್ಪ ಹಾಗೂ ವಂಶಿಕಾ ತಾಯಿ ಯಶಸ್ವಿನಿ ಇಬ್ಬರಿಗೂ ಪರಿಚಯವಿತ್ತು. ಇಬ್ಬರೂ ಕೂಡ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಕಾರ್ಯಕ್ರಮವೊಂದಕ್ಕೆ ವಂಶಿಕಾ ಹಾಗೂ ಅವರ ತಾಯಿ ಯಶಸ್ವಿನಿ ಅವರನ್ನು ಆರೋಪಿ ನಿಶಾ ಇನ್ವೈಟ್ ಮಾಡಿದ್ದರು. […]

Crime Just In State

ಬೀದಿ ನಾಯಿ ದಾಳಿ: 2 ವರ್ಷದ ಮಗು ಸಾವು

Gujarat: ಬೀದಿ ನಾಯಿಗಳು ಎರಡು ವರ್ಷದ ಮಗುವನ್ನ್ ಕಚ್ಚಿ ಕೊಂದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ನ ಮೊರ್ಬಿ ನಗರದ ಮೆಟಲ್ ರಸ್ತೆಯಲ್ಲಿರುವ ಸೆರಾಮಿಕ್ ಕಾರ್ಖಾನೆಯ ಬಳಿ ಈ ಘಟನೆ ನಡೆದಿರೋದು. ಎರಡು ದಿನಗಳ ಹಿಂದೆ ಕಾರ್ಖಾನೆಯ ಬಳಿ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಕೆಲಸ ಮಾಡುವ ಸ್ಥಳದಲ್ಲಿಯೇ ತಮ್ಮ ಎರಡು ವರ್ಷದ ಮಗುವನ್ನು ಆಟವಾಡಲು ಬಿಟ್ಟಿದ್ದರು. ಅದೇ ಸಮಯಕ್ಕೆ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಮಗುವನ್ನು ಕಚ್ಚಿ ಎಳೆದಾಡಿವೆ. ಗಂಭೀರವಾಗಿ ಗಾಯಗೊಂಡ ಮಗುವನ್ನು […]

Crime Just In State

ಮೆಟ್ರೋ ರೈಲಿನಲ್ಲಿ ಚಪ್ಪಲಿ ಹಿಡಿದು ಕಿತ್ತಾಡಿದ ಲೇಡೀಸ್!

ಮೆಟ್ರೋದಲ್ಲಿ (Metro) ಒಂದಲ್ಲ ಒಂದು ರೀತಿಯ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಅದೇನಪ್ಪ ಅಂದ್ರೆ ಮೆಟ್ರೋ ರೈಲಿನಲ್ಲಿ ಇಬ್ಬರು ಮಹಿಳೆಯರು ಚಪ್ಪಲಿ ಹಿಡಿದುಕೊಂಡು ಕಿತ್ತಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ (Viral Video)ಆಗುತ್ತಿದೆ. ಈ ಘಟನೆ ನಡೆದಿರೋದು ದೆಹಲಿ ಮೆಟ್ರೋ ರೈಲಿನಲ್ಲಿ. ಈ ವಿಡಿಯೋದಲ್ಲಿ ಕ್ಲೀಯರ್ ಆಗಿ ಕಾಣುತ್ತೆ, ಮಹಿಳೆಯೊಬ್ಬರು ತಮ್ಮ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿದ್ದಾರೆ. ಇನ್ನೊಬ್ಬ ಮಹಿಳೆ ಸ್ಟೀಲ್ ಬಾಟಲಿ ಹಿಡಿದುಕೊಂಡಿದ್ದಾರೆ. ಜೊತೆಗೆ ಇದ್ದ ಇನ್ನೀತರ ಮಹಿಳೆಯರು […]

Crime Just In National

Breaking News: ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಬ್ಲಾಸ್ಟ್!!

ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಬ್ಲಾಸ್ಟ್ ಆಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಡೈಮಂಡ್ ಹಾರ್ಬರ್ ಪಟ್ಟಣದಲ್ಲಿ ಪಂಚಾಯತ್ ಚುನಾವಣಾ ಮತ ಎಣಿಕೆ ಕೇಂದ್ರದ ಬಳಿ ಬಾಂಬ್ ಸ್ಪೋಟವಾಗಿದೆ. ಜನರೆಲ್ಲ ಇರೋ ಸ್ಥಳದಲ್ಲೇ ಈ ಸ್ಪೋಟವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ವೇಳೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತನಿಖೆಯ ನಂತರ ಮತ್ತಷ್ಟು ಮಾಹಿತಿ ದೊರೆಯಬೇಕಿದೆ.