Kornersite

Crime Just In Karnataka State

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಯುವಕನೊಬ್ಬ ಮದುವೆಯಾಗಲು ಹೆಣ್ಣು ಸಿಗದೇ ಇರೋದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದ ಕಿರಗಾರಿ ಮನೆ ಬಳಿ ನಡೆದಿದೆ. ಕಿರಗಾರಿಮನೆಯ ನಾಗರಾಜ್ ಗಣಪತಿ ಗಾಂವ್ಕರ್ (35) ಆತ್ಮಹತ್ಯೆ ಮಾಡಿಕೊಂಡವ. ಕೃಷಿ ಮಾಡಿಕೊಂಡಿದ್ದ ನಾಗರಾಜ್ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದ. ಹವ್ಯಕ ಸಮುದಾಯದ ಯುವಕರಿಗೆ ಮದುವೆಗೆ ಹುಡುಗಿ ಸಿಗೋದು ತುಂಬಾ ಕಷ್ಟ. ಕೃಷಿ ಮಾಡಿಕೊಂಡ ಯುವಕರಿಗಂತೂ ಹುಡುಗಿ ಮನೆಯವರು ಹೆಣ್ಣು ಕೊಡುವುದಿಲ್ಲ. ಈ ಗೋಳು ಬಹುತೇಕರದ್ದು. ಇದೇ ಕಾರಣಕ್ಕೆ ಮನೆಯ ಸಮೀಪದ ಗುಡ್ಡದಲ್ಲಿ ಮರವೊಂದಕ್ಕೆ ನೇಣು […]

Cooking Extra Care Just In Lifestyle

ಒತ್ತಡದಲ್ಲಿ ಇದ್ದಾಗ ಈ ಆಹಾರ ತಿನ್ನಲೇಬೇಡಿ

ಒತ್ತಡ ಅನ್ನೋದು ಮನುಷ್ಯನ ಜೀವನದ ಒಂದು ಅಂಗವಾಗಿ ಬಿಟ್ತಿದೆ. ಯಾರನ್ನ್ ಕೇಳಿದ್ರು ಅಯ್ಯೋ ಸಿಕ್ಕಾಪಟ್ಟೆ ಸ್ಟ್ರೆಸ್ ಇದೆ ಅಂತಾರೆ. ಇದ್ರಿಂದ ಹೊರಗೆ ಬರಲು ಏನ್ಮಾಡ್ಬೇಕು ಬನ್ನಿ ನೋಡೋಣ. ಒತ್ತಡವನ್ನ ನಿಭಾಯಿಸುವುದು ಒಬ್ಬೊಬ್ಬರದ್ದು ಒಂದೊಂದು ರೀತಿ ಟೆಕ್ನಿಕ್ ಇರುತ್ತೆ. ಕೆಲವರು ಹಾಡು ಕೇಳ್ತಾರೆ. ಕೆಲವರು ತಮಗೆ ಇಷ್ಟವಾದ ಕೆಲಸವನ್ನ ಮಾಡುತ್ತಾರೆ. ಇನ್ನು ಕೆಲವರು ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಕೆಲವರು ಟಿವಿ ನೋಡುತ್ತಾ ಸುಮ್ನೆ ಕಾಲ ಕಳೆಯುತ್ತಾರೆ. ಕೆಲವರಂತೂ ಬೇಕಾ ಬಿಟ್ಟಿ ಆಹಾರ ಸೇವಿಸುತ್ತಾರೆ. ಒತ್ತದ ಹೆಚ್ಚಾದಾಗ ಈ ಅಹಾರಗಳನ್ನ […]