Kornersite

Just In Karnataka State

ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ರೈತ

Tomato Price: ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ವ್ಯಾಪಾರಿಗಳು ಹಾಗೂ ರೈತರು ಹಿಂದೆಂದೂ ಕಾಣದಷ್ಟು ಹಣ ಗಳಿಸಿದ್ದಾರೆ. ದೇಶಾದ್ಯಂತ ಇಳುವರಿ ಕುಸಿದಿರುವುದೇ ಟೊಮೆಟೊ ಬೆಲೆಯಲ್ಲಿ ಸಡನ್ ಆಗಿ ಏರಿಕೆ ಕಂಡಿದೆ. ಟೊಮೆಟೊ ಬೆಲೆ ಹೆಚ್ಚಾಗ್ತಾ ಇದ್ದಂತೆ ರೈತರಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಟೊಮೆಟೊ ಬೆಲೆ ಎಷ್ಟೇ ಹೆಚ್ಚಾದ್ರು ಕೂಡ ಗ್ರಾಹಕರ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಈ ತಿಂಗಳಲ್ಲಿ ಟೊಮೆಟೊ ಕಟಾವು ಮಾಡಿರುವ ರೈತರಿಗೆ ಭರ್ಜರಿ ಲಾಭವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತನೊಬ್ಬ ಟೊಮೆಟೊ ಕೃಷಿಯಿಂದ ಕೋಟಿಗಟ್ಟಲೆ ಆದಾಯ ಗಳಿಸಿದ್ದಾನೆ. […]

Crime Just In Karnataka State

ರೈತನ ಹೊಲದಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ

Hassan: ಟೊಮೆಟೊ (Tomato)ದರ ಹೆಚ್ಚಾಗ್ತಾ ಇದ್ದಂತೆ ರೈತರಿಗೆ (Farmer) ಟೊಮೆಟೊ ಕಾಯೋದೇ ಒಂದು ದೊಡ್ಡ ತಲೆನೊವಾಗಿ ಬಿಟ್ತಿದೆ. ಇತ್ತೀಚೆಗೆ ರೈತನೊಬ್ಬ ಸಂತೆಯಲ್ಲಿ (Market) ಟೊಮೆಟೊ ಮಾರುವಾಗ ಸಿಸಿಟಿವಿ (CCTV) ಹಾಕಿದ್ದ. ಟೊಮೆಟೊ ಇದೀಗ ಬಂಗಾರದ ಬೆಲೆಯಾಗಿ ಬಿಟ್ಟಿದೆ. ಬಂಗಾರ ಕದಿಯುವಂತೆ ಕಳ್ಳರು ಟೊಮೆಟೊ ಕದಿಯಲು ಮುಂದಾಗಿದ್ದಾರೆ. ಹಾಸನದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬರೋಬ್ಬರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊವನ್ನು ರೈತರ ಹೊಲದಿಂದ ಕಳ್ಳರು ಕದ್ದಿದ್ದಾರೆ. ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು […]

Bengaluru Just In State

Rain Effect: ರಾಜ್ಯದಲ್ಲಿ ಅಕಾಲಿಕ ಮಳೆಗೆ ಐವರು ಸಾವು- 17 ಕುರಿ ಬಲಿ!

Bangalore : ರಣಬಿಸಿಲಿಗೆ ಮಳೆ(Rain)ರಾಯನ ಸಿಂಚನ ಸಂತಸ ತಂದಿದ್ದರೂ ಹಲವೆಡೆ ಆತಂಕಕ್ಕೆ ಕಾರಣವಾಗಿದೆ. ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಮಳೆರಾಯ ಅಬ್ಬರಿಸಿದ್ದಾನೆ. ಮಳೆರಾಯನ ಮಧ್ಯೆ ಹಲವೆಡೆ ವರುಣ (Rain) ನ ಆಗಮನವಾಗಿದೆ. ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ವಿಜಯಪುರ (Vijayapur) ಜಿಲ್ಲೆ ಕೊಲ್ಹಾರ ತಾಲೂಕಿನ ಮಸೂತಿ ಕ್ರಾಸ್ ಬಳಿ ಸಿಡಿಲು ಬಡಿದು 15 ಕುರಿಗಳು ಸಾವನ್ನಪ್ಪಿವೆ. ಕುರಿ ಮಾಲಿಕ ಚಂದ್ರಶೇಖರ್ ಗಂಭೀರವಾಗಿದ್ದಾರೆ. ರಾಯಚೂರಿನಲ್ಲ ಮಳೆಯಿಂದಾಗಿ ರೈತರು ಪರದಾಟ ನಡೆಸುವಂತಾಗಿದೆ. ಎಪಿಎಂಸಿಗೆ ತಂದಿದ್ದ ಬೆಳೆ ನೀರಲ್ಲಿ ಒದ್ದೆಯಾಗಿದ್ರಿಂದ ರೈತರು ನಷ್ಟ […]