Kornersite

Bengaluru Crime Just In Karnataka State

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ: ನಿಶಾ ನರಸಪ್ಪ ಅರೆಸ್ಟ್

ನಟ ಮಾಸ್ಟರ್ ಆನಂದ ಅವರ ಪುತ್ರಿ ವಂಶಿಕಾ ಆನಂದ್ ಅವರ ಹೆಸರಿನಲ್ಲಿ ವಂಚನೆ ನಡೆದಿದೆ. ಈ ಬಗ್ಗೆ ವಂಶಿಕಾ ಅವರ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಟಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಶಾ ನರಸಪ್ಪ ಎನ್ನುವವರನ್ನು ಬಂಧಿಸಿದ್ದಾರೆ. ಆರೋಪಿ ನಿಶಾ ನರಸಪ್ಪ ಹಾಗೂ ವಂಶಿಕಾ ತಾಯಿ ಯಶಸ್ವಿನಿ ಇಬ್ಬರಿಗೂ ಪರಿಚಯವಿತ್ತು. ಇಬ್ಬರೂ ಕೂಡ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಕಾರ್ಯಕ್ರಮವೊಂದಕ್ಕೆ ವಂಶಿಕಾ ಹಾಗೂ ಅವರ ತಾಯಿ ಯಶಸ್ವಿನಿ ಅವರನ್ನು ಆರೋಪಿ ನಿಶಾ ಇನ್ವೈಟ್ ಮಾಡಿದ್ದರು. […]

Bollywood Entertainment Gossip Just In Mix Masala Sandalwood

ರಶ್ಮಿಕಾ ಮಂದಣ್ಣಗೆ 80 ಲಕ್ಷದ ಪಂಗನಾಮ ಹಾಕಿದ ಆಕೆಯ ಮ್ಯಾನೇಜರ್!

ರಶ್ಮಿಕಾ ಮಂದಣ್ಣಗೆ ನ್ಯಾಷನಲ್ ಕ್ರಷ್ ಜೊತೆಗೆ ಕಾಂಟ್ರವರ್ಸಿ ಲೇಡಿ ಅಂತಲೂ ಕರೆಯುತ್ತಾರೆ. ಏಕೆಂದರೆ ಸದಾ ಒಂದಲ್ಲ್ ಒಂದು ಕಾಂಟ್ರುವರ್ಸಿಯಲ್ಲಿ ರಶ್ಮಿಕಾ ಮಂದಣ್ಣ ಇರ್ತಾರೆ. ಬಾಲಿವುಡ್ ಮಾತ್ರವಲ್ಲದೇ ಸದ್ಯ ಟಾಲಿವುಡ್ ನಲ್ಲೂ ಬಿಸಿಯಾಗಿದ್ದಾರೆ. ಎಷ್ಟೇ ಬಿಸಿಯಾಗಿದ್ರು ಕೂಡ ಒಂದು ಫೋಟೋ ಶೇರ್ ಮಾಡಿದ್ರೆ ಸಾಕು ಪಡ್ದೆ ಹುಡುಗ್ರು ನಿದ್ರೆ ಇಲ್ಲದೇ ನೋಡ್ತಾರೆ. ರಶ್ಮಿಕಾ ಬಿಸಿಯೆನೊ ಆಗಿದ್ದಾರೆ. ಹಲವು ಸಿನಿಮಾಗಳಿಗೆ ಸೈನ್ ಮಾಡಿದಲ್ಲದೇ, ಪುಷ್ಪ-2 ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ ನಟಿಗೆ ಆಕೆಯ ಮ್ಯಾನೇಜರ್ ಮೋಸ ಮಾಡಿದ್ದಾನಂತೆ. ಹೌದು ಸದ್ಯ […]

Crime International Just In National

Cyber Crime: ನಿಮ್ಮ ಮೊಬೈಲ್ ಗೆ ಈ ರೀತಿಯ ಮೆಸೇಜ್ ಬರ್ತಾ ಇದೆಯಾ..? ಕೂಡಲೇ ಡಿಲೀಟ್ ಮಾಡಿ

OTP SCAM: ಮೊಬೈಲ್ ಓಟಿಪಿ ಸ್ಕ್ಯಾಮ್ ಇತ್ತೀಚೆಗೆ ಹೆಚ್ಚಾಗಿ ಹೋಗಿದೆ. ಗೊತ್ತೋ..ಗೊತ್ತಿಲ್ಲದೋ ಹಲವು ಜನರು ಈ ಸ್ಕ್ಯಾಮ್ ಗೆ ಗುರಿಯಾಗ್ತಾ ಇದಾರೆ. ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅನ್ನೋ ಹಾಗೆ ಆಗಿದೆ ಮೊಬೈಲ್ ಬಳಕೆದಾರರ ಪರಿಸ್ಥಿತಿ. ನಿಮಗೂ ಈ ಅನುಭವ ಆಗಿರಬಹುದು. ಬ್ಯಾಂಕ್ ಖಾತೆಯ ಬಗ್ಗೆ ವಿಚಾರಿಸಲು, ಕೆಲಸದ ಆಫರ್ ಗಾಗಿ ಹಲವು ಮೆಸೆಜ್ ಗಳು ಬರ್ತಾ ಇರ್ತಾವೆ. ಬಟ್ ಈ ರೀತಿಯ ಮೆಸೆಜ್ ಅಥವಾ ಫೋನ್ ಕಾಲ್ ಬಂದಾಗ ಹುಷಾರಾಗಿರಿ. ಸ್ಮಾರ್ಟ್ ಫೋನ್ ಎಲ್ಲರಿಗೂ […]