Kornersite

Bengaluru Just In Karnataka Politics State

“ಮೊದಲು ಕನ್ನಡ ಕಲಿರಮ್ಮ”-ಪೌರ ಕಾರ್ಮಿಕ ಮಹಿಳೆಯರಿಗೆ ಡಿಕೆಶಿ ಖಡಕ್ ಉತ್ತರ

ಬೆಂಗಳೂರಿನ ಹೆಬ್ಬಾಳ ಬಳಿ ಟ್ರಾಫಿಕ್ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಪ್ರತಿನಿತ್ಯ ಈ ರಸ್ತೆಗೆ ಬರುವ ವಾಹನ ಸವಾರರು ಹಿಡಿ ಶಾಪ ಹಾಕ್ತಾ ಇದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಇಂದು ಹೆಬ್ಬಾಳ್ ಟ್ರಾಫಿಕ್ ಸಮಸ್ಯೆಯನ್ನ್ ವೀಕ್ಷಣೆ ಮಾಡಲು ಬಂದಿದ್ದರು. ಇದೇ ವೇಳೆ ಡಿಕೆಶಿಯನ್ನ ಕಂಡ ಕೆಲ ಪೌರ ಕಾರ್ಮಿಕರು ದೌಡಾಯಿಸಿ ಬಂದರು. ಸರ್ ನಮಗೆ ಬಸ್ಸಿನಲ್ಲಿ ಟಿಕೆಟ್ ತಗೊಳ್ಳಿ ಅಂತಿದ್ದಾರೆ ಎಂದು ತೆಲುಗಿನಲ್ಲಿ ಹೇಳಿದರು. ನಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ, ವೋಟರ್ ಐಡಿ ಇಲ್ಲ ಏನ್ ಮಾಡೋದು […]

Bengaluru Just In Karnataka Politics State

ಉಚಿತ ಬಸ್ ಭಾಗ್ಯದಲ್ಲಿ ಕೆಲವು ಮಹಿಳೆಯರು ವಂಚಿತ?

ಬೆಂಗಳೂರು: ಕಾಂಗ್ರೆಸ್ (Congress) ಘೋಷಿಸಿದ್ದ ಗ್ಯಾರಂಟಿಗಳನ್ನು ಈಡೇರಿಸಲು ಈಗ ಮುಂದಾಗಿದೆ. ರಾಜ್ಯದ ಎಲ್ಲಾ ಹೆಣ್ಮಕ್ಕಳಿಗೂ ಷರತ್ತು ರಹಿತವಾಗಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿಯ (BMTC) ಸಾಮಾನ್ಯ ಬಸ್‌ ಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ನೀಡುವ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ. ಆದರೆ, ಕೆಲವು ಮಹಿಳೆಯರು ಈ ಅವಕಾಶದಿಂದ ವಂಚಿತರಾಗಬಹುದು ಎನ್ನಲಾಗುತ್ತಿದೆ. ಆದರೆ, ಸಚಿವ ರಾಮಲಿಂಗಾ ರೆಡ್ಡಿ, ಯಾವ ಕಂಡೀಷನ್ಸ್, ಗೈಡ್‌ಲೈನ್ಸ್ ಇಲ್ಲ. ಕೆಲಸಕ್ಕೆ ಹೋಗೋರು, ಕೆಲಸಕ್ಕೆ ಹೋಗದೇ ಇರುವವರು, ಎಪಿಎಲ್, ಬಿಪಿಎಲ್ ಎಂಬ […]

Bengaluru Just In Karnataka Politics State

Free Bus: ಉಚಿತ ಬಸ್ ಭಾಗ್ಯಕ್ಕೆ ಯಾವುದೇ ಕಡಿವಾಣ ಬೇಡ; ಮಹಿಳೆಯರ ಆಗ್ರಹ

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್ ತಾನು ಗ್ಯಾರಂಟಿ ನೀಡಿದಂತೆ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತ ಬಸ್ ಸೇವೆ ಒದಗಿಸಬೇಕು. ಯಾವುದೇ ಷರತ್ತು ಹಾಕುವುದು ಬೇಡ ಎಂದು ಮಹಿಳೆಯರು ಮನವಿ ಮಾಡುತ್ತಿದ್ದಾರೆ.ಕಾಂಗ್ರೆಸ್ (Congress) ಪಕ್ಷವು ಯಾವುದೇ ಷರತ್ತು ಹಾಕದೆ ವಿವಿಧ ಉಚಿತ ಘೋಷಣೆಗಳನ್ನು ಮಾಡಿತ್ತು. ಈಗ ಉಚಿತ ಭಾಗ್ಯಗಳಿಗೆ ಷರತ್ತು ವಿಧಿಸುವ ಮಾತುಗಳು ಕೇಳಿಬರಲಾರಂಭಿಸಿವೆ. ಹೀಗಾಗಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಹೀಗಾಗಿ ನಾವು ವಿದ್ಯುತ್ ಕಟ್ಟುವುದಿಲ್ಲ ಎಂದು ಜನರು […]