Kornersite

Crime Just In National

ಸ್ವಾತಂತ್ಯ ಹೋರಾಟಗಾರನ ಪತ್ನಿಯ ಜೀವಂತ ದಹನ!

ಸಾತಂತ್ರ್ಯ ಹೋರಾಟಗಾರರ 80 ವರ್ಷದ ಪತ್ನಿಯನ್ನು ಜೀವಂತವಾಗಿ ಸುಟ್ಟ್ ಭಯಾನಕ ಘಟನೆ ಮಣಿಪುರದ ಸೆರೋ ಗ್ರಾಮದಲ್ಲಿ ನಡೆದಿದೆ. ಸ್ವಾತಂತ್ಯ ಹೋತಾಟಗಾರರ ಪತ್ನಿ ಮನೆಯೊಳಗೆ ಇದ್ದಾಗ, ಹೊರಗಡೆಯಿಂದ ಬೆಂಕಿ ಹಾಕಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಸ್ವಾತಂತ್ಯ ಹೋರಾಟಗಾರ ಎಸ್, ಚುರಚಂದ್ ಅವರ ಪತ್ನಿಯನ್ನೇ ದುಷ್ಕರ್ಮಿಗಳು ಭಯಾನಕವಾಗಿ ಕೊಲೆ ಮಾಡಿದ್ದು. ಈ ಹಿಂದೆ ಚುರಚಂದ್ ಅವರನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಗೌರವಿಸಿದ್ದರು. ಈ ಬಗ್ಗೆ ವರದಿ ಕೂಡ ಆಗಿತ್ತು. ಇಂತಹ ಹೋರಾಟಗಾರರ ಪತ್ನಿಗೆ ಈ ರೀತಿ […]