Kornersite

Just In Karnataka State

ಮೇಕೆ ನುಂಗಲು ಯತ್ನಿಸಿದ 15 ಅಡಿಯ ಹೆಬ್ಬಾವು; ಬೆಚ್ಚಿ ಬಿದ್ದ ಜನ!

15 ಅಡಿ ಉದ್ದದ ಹೆಬ್ಬಾವೊಂದು ಮೇಕೆ ನುಂಗಲು ಯತ್ನಿಸಿರುವ ಘಟನೆ ನಡೆದಿದೆ. ತುಮಕೂರಿನ ಕೊರಟಗೆರೆ ತಾಲೂಕಿನ ಮಣವಿನಕುರಿಕೆಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವೆಂಕಟರಮಣ ಅವರ ಹೊಲದಲ್ಲಿ ಪತ್ತೆಯಾಗಿರುವ ಹೆಬ್ಬಾವು, ಸುಮಾರು 15 ಅಡಿ ಉದ್ದ, ಅಂದಾಜು 20ಕೆಜಿ ತೂಕವಿದೆ. ಮೇಯಲು ಹೋಗುತ್ತಿದ್ದ ಮೇಕೆಯನ್ನ ಬೆನ್ನಟ್ಟಿ ನುಂಗಲು ಯತ್ನಿಸಿದೆ. ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಉರಗ ರಕ್ಷಕ ದಿಲೀಪ್ ಅವರೊಂದಿಗೆ ಅರಣ್ಯಾಧಿಕಾರಿಗಳು, ತೆರಳಿ ಹೆಬ್ಬಾವು ಹಿಡಿದು, ಅರಣ್ಯಕ್ಕೆ […]

Bengaluru Just In State

Rain Effect: ರಾಜ್ಯದಲ್ಲಿ ಅಕಾಲಿಕ ಮಳೆಗೆ ಐವರು ಸಾವು- 17 ಕುರಿ ಬಲಿ!

Bangalore : ರಣಬಿಸಿಲಿಗೆ ಮಳೆ(Rain)ರಾಯನ ಸಿಂಚನ ಸಂತಸ ತಂದಿದ್ದರೂ ಹಲವೆಡೆ ಆತಂಕಕ್ಕೆ ಕಾರಣವಾಗಿದೆ. ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಮಳೆರಾಯ ಅಬ್ಬರಿಸಿದ್ದಾನೆ. ಮಳೆರಾಯನ ಮಧ್ಯೆ ಹಲವೆಡೆ ವರುಣ (Rain) ನ ಆಗಮನವಾಗಿದೆ. ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ವಿಜಯಪುರ (Vijayapur) ಜಿಲ್ಲೆ ಕೊಲ್ಹಾರ ತಾಲೂಕಿನ ಮಸೂತಿ ಕ್ರಾಸ್ ಬಳಿ ಸಿಡಿಲು ಬಡಿದು 15 ಕುರಿಗಳು ಸಾವನ್ನಪ್ಪಿವೆ. ಕುರಿ ಮಾಲಿಕ ಚಂದ್ರಶೇಖರ್ ಗಂಭೀರವಾಗಿದ್ದಾರೆ. ರಾಯಚೂರಿನಲ್ಲ ಮಳೆಯಿಂದಾಗಿ ರೈತರು ಪರದಾಟ ನಡೆಸುವಂತಾಗಿದೆ. ಎಪಿಎಂಸಿಗೆ ತಂದಿದ್ದ ಬೆಳೆ ನೀರಲ್ಲಿ ಒದ್ದೆಯಾಗಿದ್ರಿಂದ ರೈತರು ನಷ್ಟ […]