Kornersite

Crime Just In Karnataka State

Crime News: ಬೀಚ್ ಗೆ ಹೋಗಿದ್ದ ಯುವತಿಯರ ಬರ್ಬರ ಹತ್ಯೆ!

ಚುನಾವಣೆಯ ತರಬೇತಿ ಸಂದರ್ಭದಲ್ಲಿ ನೌಕರಸ್ಥರೊಬ್ಬರು ಸಾವನ್ನಪ್ಪಿ, ಬದುಕಿದ್ದರು ಎಂದು ತಿಳಿದು ಬಂದಿತ್ತು. ಆದರೆ, ಆ ವ್ಯಕ್ತಿ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಚಾಮರಾಜನಗರದ ಹನೂರು ಪಟ್ಟಣದಲ್ಲಿ ನಡೆದಿತ್ತು. ಆದರೆ ಈಗ ಬಂದಿರುವ ವರದಿಗಳ ಪ್ರಕಾರ ಆ ವ್ಯಕ್ತಿ ಮತ್ತೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೆಮಿಕಲ್ ರಿಯಾಕ್ಷನ್ ನಿಂದ ಕೆಲಮೊಮ್ಮೆ ಹೀಗಾಗಲಿದೆ. ಮೈಸೂರಿನ ಖಾಸಗಿ ಆಸ್ಪತ್ರೆ ಆತ ಮೃತನೆಂದು ಘೋಷಿಸಿದ್ದಾರೆಂದು ಡಿಎಚ್ಒ ವಿಶ್ವೇಶ್ವರಯ್ಯ ಹೇಳಿದ್ದಾರೆ. ಸರ್ಕಾರಿ ನೌಕರಸ್ಥರಾಗಿದ್ದ ಜಗದೀಶ್ ಜೀವಂತವಿರುವ ನೌಕರ, ಹನೂರು ಪಟ್ಟಣದ ವಿವೇಕಾನಂದ […]