Kornersite

Crime Just In Karnataka State

90 ಎಂಎಲ್ ನ 10 ಪ್ಯಾಕೇಟ್ ಮದ್ಯ ಕುಡಿದು ಸಾವನ್ನಪ್ಪಿದ ವ್ಯಕ್ತಿ!

ಹಾಸನ: ಇತ್ತೀಚೆಗೆ ಎಲ್ಲ ವಿಷಯದಲ್ಲಿಯೂ ಬಾಜಿ ಕಟ್ಟುವ ಕಾರ್ಯ ನಡೆಯುತ್ತಿದೆ. ವ್ಯಕ್ತಿಯೊಬ್ಬ ಕುಡಿತದ ವಿಷಯದಲ್ಲಿ ಬಾಜಿ ಕಟ್ಟಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಹಾಸನ (Hassan)ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಸೇರಿಕೊಂಡು ಕುಡಿತದ ವಿಷಯದಲ್ಲಿ ಬಾಜಿ ಕಟ್ಟಿದ್ದರು. ಅರ್ಧ ಗಂಟೆಯಲ್ಲಿ 90 ಎಂಎಲ್ ನ 10 ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಚಾಲೆಂಜ್‌ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವನ್ನಪ್ಪಿದ್ದಾರೆ. ಮೂವತ್ತು […]

Crime Just In Karnataka State

ರೈತನ ಹೊಲದಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ

Hassan: ಟೊಮೆಟೊ (Tomato)ದರ ಹೆಚ್ಚಾಗ್ತಾ ಇದ್ದಂತೆ ರೈತರಿಗೆ (Farmer) ಟೊಮೆಟೊ ಕಾಯೋದೇ ಒಂದು ದೊಡ್ಡ ತಲೆನೊವಾಗಿ ಬಿಟ್ತಿದೆ. ಇತ್ತೀಚೆಗೆ ರೈತನೊಬ್ಬ ಸಂತೆಯಲ್ಲಿ (Market) ಟೊಮೆಟೊ ಮಾರುವಾಗ ಸಿಸಿಟಿವಿ (CCTV) ಹಾಕಿದ್ದ. ಟೊಮೆಟೊ ಇದೀಗ ಬಂಗಾರದ ಬೆಲೆಯಾಗಿ ಬಿಟ್ಟಿದೆ. ಬಂಗಾರ ಕದಿಯುವಂತೆ ಕಳ್ಳರು ಟೊಮೆಟೊ ಕದಿಯಲು ಮುಂದಾಗಿದ್ದಾರೆ. ಹಾಸನದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬರೋಬ್ಬರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊವನ್ನು ರೈತರ ಹೊಲದಿಂದ ಕಳ್ಳರು ಕದ್ದಿದ್ದಾರೆ. ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು […]

Just In Karnataka State

ಶಾಲೆಯಲ್ಲಿ ಮಕ್ಕಳಿಂದ ಬಕ್ರೀದ್ ನಮಾಜ್, ಕುರಾನ್ ಮಾಡಿದ ಆರೋಪ: ಕ್ಷಮೆ ಕೇಳಿದ ಆಡಳಿತ ಮಂಡಳಿ

ಹಾಸನ: ಚನ್ನಪಟ್ಟಣದ ನಾಗೇಶ್ ಎಜುಕೇಶನ್ ಟ್ರಸ್ಟ್ ನ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಸಲಿಗೆ ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಬಕ್ರೀದ್ ಹಿನ್ನೆಲೆ ಖುರಾನ್ ಶ್ಲೋಕವನ್ನು ಉರ್ದು ಭಾಷೆಯಲ್ಲಿ ಪಟಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ, ಮಕ್ಕಳಿಂದ ಪಾರ್ಥನೆ ಮಾಡಿಸಿಲ್ಲ. ಕೇವಲ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ಬಕ್ರೀದ್ ಹಬ್ಬದ ಮಹತ್ವವನ್ನು ಹೇಳಿದೇವು. ಯಾವುದೇ ಸ್ಪೇಷಲ್ ಡೇ ಇದ್ದರೂ […]

Crime Just In Karnataka State

ಬಾಡಿಗೆದಾರರ ಕಿರುಕುಳಕ್ಕೆ ಮನೆ ಒಡತಿ ಆತ್ಮಹತ್ಯೆ: ಸುದ್ದಿ ಕೇಳಿ ತಾಯಿಯ ಸಾವು

ಹಾಸನ: ಬಾಡಿಗೆದಾರರಿಗೆ ಮನೆ ಓನರ್ ಕಿರುಕುಳ ಕೊಡೋದನ್ನ ಕೇಳಿದ್ದೇವೆ. ಆದ್ರೆ ಹಾಸನದಲ್ಲೊಂದು ಉಲ್ಟಾ ಕೇಸ್ ಆಗಿದೆ. ಬಾಡಿಗೆದಾರರ ಕಿರುಕುಳಕ್ಕೆ ಮನೆ ಒಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದೆ. ಈ ವಿಷಯ ತಿಳಿದ ನಂತರ ಮನೆ ಒಡತಿಯ ತಾಯಿ ಕೂಡ ಸಾವನ್ನಪ್ಪಿದ್ದಾರೆ. 55 ವರ್ಷದ ಲಲಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಈ ಸುದ್ದಿ ಕೇಳಿ 75 ವರ್ಷದ ಲಕ್ಷ್ಮಮ್ಮ ಕೂಡ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಲಲಿತಾ ಹಾಗೂ ಆಕೆಯ ಪತಿ ನಾಗರಾಜ್ ದಾಸರಕೊಪ್ಪಲಿನಲ್ಲಿ ತಮ್ಮ […]

Bengaluru Just In Karnataka State

Karnataka Rain: ರಾಜ್ಯದಲ್ಲಿ ಮಳೆ ತಂದ ಅವಾಂತರ; ಮುಂಗಾರು ಪೂರ್ವ ಮಳೆಗೆ ಇಬ್ಬರು ಬಲಿ!

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ವರುಣ (Rain in Karnataka)ನ ಅವಾಂತರ ಹೆಚ್ಚಾಗುತ್ತಿದೆ. ಪರಿಣಾಮ ಮಳೆಗಾಲದ ಪೂರ್ವದಲ್ಲಿಯೇ ಜನ- ಜೀವನ ಅಸ್ತವ್ಯಸ್ಥವಾಗಿದೆ. ಹಲವಾರು ಪ್ರದೇಶಗಳಲ್ಲಿ ಸಾವು- ನೋವು ಉಂಟಾಗಿವೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಹಲೆವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಸಂಜೆ ಮಳೆ ಗಾಳಿಗೆ ಸಾಕಷ್ಟು ತೊಂದರೆಗಳು ಸೃಷ್ಟಿಯಾಗಿವೆ. ಪಟ್ಟಣದ ವಿನೋಬ ನಗರದ ಆಶ್ರಯ ಬಡಾವಣೆ ನಿವಾಸಿ […]

Bengaluru Crime Just In Karnataka State

Crime News: ಸಬ್ ಇನ್ಸ್ ಪೆಕ್ಟರ್ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಹಾಸನ : ಮಹಿಳಾ ಸಬ್‌ ಇನ್ಸ್‌ ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ (Fire) ಹಚ್ಚಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ. ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ಅವರು ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಲ್ಯಾಪ್‌ ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು […]

Bengaluru Just In Karnataka State

Hassan: ಸಾರಿಗೆ ಬಸ್ ನಲ್ಲಿಯೇ ಹೆರಿಗೆ! ಮಹಿಳಾ ಕಂಡಕ್ಟರ್ ಸಮಯ ಪ್ರಜ್ಞೆಗೆ ಮೆಚ್ಚುಗೆ!

ಹಾಸನ : ಸಾರಿಗೆ ಬಸ್ ನಲ್ಲಿಯೇ ಮಹಿಳೆಯೊಬ್ಬರಿಗೆ ಹೆರಿಗೆಯಾಗಿರುವ ಘಟನೆ ನಡೆದಿದೆ. ಅಲ್ಲದೇ, ಆ ಬಸ್ ನಲ್ಲಿಯೇ ಮಹಿಳಾ ಕಂಡಕ್ಟರೊಬ್ಬರು (Conductor) ಬಸ್‌ನಲ್ಲಿಯೇ ಗರ್ಭಿಣಿಗೆ (Pregnant) ಹೆರಿಗೆ ಮಾಡಿಸಿದ್ದಾರೆ. ಈ ಘಟನೆ ಚಿಕ್ಕಮಗಳೂರು ಡಿಪೋದ ಕೆಎ 18 ಎಫ್ 0865 ಸಾರಿಗೆ ಬಸ್ (KSRTC Bus) ಬೆಂಗಳೂರಿನಿಂದ (Bengaluru) ಚಿಕ್ಕಮಗಳೂರಿಗೆ (Chikkamagaluru) ಹೋಗುತ್ತಿತ್ತು. ಬಸ್‌ ನಲ್ಲಿ (BUS) ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಮಧ್ಯಾಹ್ನ 1.25ರ ಸುಮಾರಿಗೆ ಹಾಸನದ ಉದಯಪುರ ಕೃಷಿ ಕಾಲೇಜು ಹತ್ತಿರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ, […]

Bengaluru Crime Just In Karnataka Politics State

Karnataka Assembly Election: ಮತ ಹಾಕಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು! ಮತಗಟ್ಟೆಯ ಆವರಣದಲ್ಲಿಯೇ ನಿಧನ!

Bangalor : ಇಂದು ರಾಜ್ಯಲ್ಲಿನ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ (Vote) ನಡೆಯುತ್ತಿದೆ. ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ, ಈ ಸದರ್ಭದಲ್ಲಿ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಮತದಾನ ಮಾಡಲು ಕೇಂದ್ರಕ್ಕೆ ಬಂದಿದ್ದ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಹಾಸನ (Hassan) ಮತ್ತು ಬೆಳಗಾವಿಯಲ್ಲಿ (Belagavi) ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಜಯಣ್ಣ (49) ಹಕ್ಕು ಚಲಾಯಿಸಿದ ನಂತರ ಕೊಠಡಿಯಿಂದ ಹೊರ […]