Kornersite

Extra Care Just In Lifestyle

Intimate Helath:ವಯಾಗ್ರ ಮಾತ್ರೆಗಿಂತ ಈ ಆಹಾರ ಉತ್ತಮ

ಲೈಂಗಿಕ ಜೀವನ ಚೆನ್ನಾಗಿದ್ರೆ ಸಂಸಾರ ಕೂಡ ಚೆನ್ನಾಗಿರುತ್ತೆ. ಇಲ್ಲವಾದಲ್ಲಿ ಜೀವನದಲ್ಲಿ ನಿರಾಸೆ, ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಪ್ರತಿ ಎಂಟು ಪುರುಷರಲ್ಲಿ ಒಬ್ಬರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಒಳಗಾಗ್ತಾರೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕೇವಲ ಲೈಂಗಿಕ ಜೀವನದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ವ್ಯಕ್ತಿಯ ಆತ್ಮವಿಶ್ವಾಸಕ್ಕು ಧಕ್ಕೆಯುಂಟಾಗುತ್ತದೆ. ಇದಕ್ಕೆ ಕೆಲವರು ವಯಾಗ್ರದ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ ಮದ್ದು ಅಡುಗೆ ಮನೆಯಲ್ಲೇ ಇದೆ. ಅವಾಕಾಡೊ ಅಂದ್ರೆ ಬೆಣ್ಣೆ ಹಣ್ಣು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸುತ್ತದೆ. ಪರುಷ […]

Beauty Extra Care Just In Lifestyle

Summer Tips: ಬಿಸಿಲು-ಬಿಸಿಲು ಸಿಕ್ಕಾಪಟ್ಟೆ ಬಿಸಿಲು: ಈ 15 ಟಿಪ್ಸ್ ಮಿಸ್ ಮಾಡದೇ ಫಾಲೋವ್ ಮಾಡಿ

ಅಬ್ಬಾ ಎಷ್ಟು ಬಿಸಿಲು (summer)..ಅಯ್ಯೋ ಸ್ವಲ್ಪ ಹೊರಗೆ ಹೋದ್ರೆ ಸಾಕು ಸುಸ್ತು..ಎಷ್ಟು ನೀರು(water) ಕುಡಿದ್ರು ಸಾಕಾಗ್ತಾ ಇಲ್ಲ..ಸಾಕಪ್ಪ ಸಾಕು..ಏನ್ ಉರಿ ಬಿಸಿಲು ಇದು…ಸ್ಕಿನ್ (skin)ಸುಟ್ಟು ಹೊಗ್ತಾ ಇದೆ..ಹೀಗೆ ಎಲ್ಲರ ಬಾಯಲ್ಲೂ ಇದೇ ರೀತಿ ಮಾತುಗಳು ಕೇಳಿ ಬರ್ತಾ ಇವೆ. ಯಾಕಂದ್ರೆ ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖ ಹೆಚ್ಚಾಗಿದೆ. ಕಳೆದ ತಿಂಗಳಿಂದ ಅಂದ್ರೆ ಮಾರ್ಚ್ ನಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗ್ತಾನೆ ಇದೆ. ಇನ್ನು ಸೂರ್ಯನ ಈ ಪ್ರಖರತೆ ಜೂನ್ ಎರಡನೇ ವಾರದವರೆಗೂ ಮುಂದುವರೆಯಲಿದೆ. […]

Entertainment Gossip Just In Sandalwood

ಎರಡನೇ ಮದುವೆಯಾಗ್ತಿದ್ದಾರಾ ಪ್ರೇಮಾ..? ಕೊನೆಗೂ ಮೌನ ಮುರಿದ ನಟಿ

ಸಿನಿಪ್ರೀಯರಿಗೆ ಇವತ್ತಿಗೂ ನಟಿ ಪ್ರೇಮಾ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿರುವ ನಟಿ ಪ್ರೇಮಾ ಗೊತ್ತೊ ಗೊತ್ತಿಲ್ಲದೆನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ. ಕೆಲವು ತಿಂಗಳ ಹಿಂದೆ ನಟಿ ಪ್ರೇಮಾ ಎರಡನೇ ಮದುವೆಯಾಗ್ತಾ ಇದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿತ್ತು. ಎರಡನೇ ಮದುವೆಗೂ ಮುನ್ನ ದೈವ ಪೂಜೆ ಮಾಡಿಸುತ್ತಿದ್ದಾರೆ ಅಂತ ಎಲ್ಲರೂ ಮಾತಾಡ್ತಾ ಇದ್ರು. ಮತ್ತೆ ಕೆಲವರು ಮತ್ತೊಮ್ಮೆ ಮದುವೆಯಾಗುವ ಮನಸ್ಸು ಯಾಕೆ ಮಾಡಿದ್ದಾರೆ ಎಂದು ಪ್ರಶ್ನೇಗಳನ್ನ ಕೇಳ್ತಾ ಇದ್ರು. ಬಟ್ ಇದೀಗ […]

Cooking Extra Care Lifestyle

Health and Food: ಹಿಟ್ಟನ್ನ ರಾತ್ರಿಯೇ ಕಲಿಸಿ ಇಟ್ಟರೆ ತೊಂದರೆ ಕಟ್ಟಿಟ್ಟ ಬುತ್ತಿ-ಈ ಕೆಲಸ ಮಾಡಲೇಬೇಡಿ

ಮನೆಯಲ್ಲಿ ನೆಮ್ಮದಿ ಇಲ್ಲ. ಬಂದ ಹಣ ಕೈ ಯಲ್ಲಿ ನಿಲ್ಲುತ್ತಿಲ್ಲ. ಆರೋಗ್ಯ ಸಮಸ್ಯೆ, ಒಂದಾದರ ಮೇಲೆ ಒಂದು ಸಮಸ್ಯೆಗಳು ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದೆಲ್ಲ ನಕಾರಾತ್ಮಕ ಶಕ್ತಿಯ ಪ್ರಭಾವ. ಈ ನೆಗೆಟಿವ್ ಎನರ್ಜಿಯಿಂದ ದೂರ ಇರಬೇಕು ಎಂದರೇ ದಯವಿಟ್ಟು ಈ ಕೆಲಸ ಮಾಡಲೇಬೇಡಿ. ಅನೇಕ ಮನೆಯಲ್ಲಿ ಮಹಿಳೆಯರು ರಾತ್ರಿಯೇ ಹಿಟ್ಟನ್ನ ಕಲಿಸಿ ಇಡುವ ಅಭ್ಯಾಸವಿರುತ್ತೆ. ಮಾರನೇ ದಿನ ಕೆಲಸ ಕಡಿಮೆಯಾಗಲಿ, ಕೆಲ್ಸಕ್ಕೆ ಹೋಗುವವರಿಗೆ ಸುಲಭವಾಗಲಿ. ಇನ್ನು ಕೆಲವರು ಚಪಾತಿ ಮೃದುವಾಗಿ ಬರಲಿ ಎಂದು ಈ ಕೆಲಸ ಮಾಡುತ್ತಾರೆ. […]