Kornersite

Just In National

ಹೀಗೆ ಮಾಡಿದರೆ ಪತಿ-ಪತ್ನಿ ತಿಂಗಳಿಗೆ 10 ಸಾವಿರ ಪಿಂಚಣಿ ಸಿಗುತ್ತದೆ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ವಯಸ್ಸಾದ ನಂತರ ಯಾರ ಮೇಲೆಯೂ ಅವಲಂಬನೆಯಾಗುವುದನ್ನು ತಪ್ಪಿಸಲು ಈ ಯೋಜನೆ ಪರಿಚಯಿಸಲಾಗುತ್ತಿದೆ. ಅರುಮ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಅಟಲ್ ಪಿಂಚಣಿ ಯೋಜನೆ ಜಾರಿಗೆ ತಂದಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಉದ್ಘಾಟಿಸಿದ್ದರು. 60 ವರ್ಷ ವಯಸ್ಸಾದ ನಂತರ, ಮಾಸಿಕ ಪಿಂಚಣಿ […]

Crime Just In Karnataka State

ಹಣಕ್ಕಾಗಿ ಗಂಡನ ಪ್ರಾಣ ಬಲಿ ಕೊಟ್ಟ ಪಾಪಿ ಪತ್ನಿ!

ಆಕೆಗೆ ಗಂಡನಿಗಿಂತ ಹಣವೇ ಮುಕ್ಯವಾಗಿ ಹೋಯ್ತು. ಇನ್ನು ತನ್ನ ಹೆಂಡ್ತಿ ದುಡ್ಡು ದುಡ್ಡು ಅಂತ ಅಂದರೂ ಕೂಡ ನೀನೇ ನನ್ನ ಸರ್ವಸ್ವ ಎಂದುಕೊಂಡಿದ್ದ. ಬಟ್ ಕೊನೆಗೆ ಅದೇ ದುಡ್ಡಿಗಾಗಿ ತನ್ನ ಪ್ರಾಣಕ್ಕೆ ಕುತ್ತು ಬರುತ್ತ್ ಎಂದು ಕನಸಿನಲ್ಲೂ ಆತ ಊಹಿಸಿರಲಿಲ್ಲ. ಚನ್ನರಾಯ ಪಟ್ಟಣದ 26 ವರ್ಷದ ಕಿರಣ್ ಉದಯ್ ಪುರದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದ. ಇನ್ನು ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ, ಕಿರಣ್ ನ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿದವಳೇ ಸಂಗಾತಿಯಾಗಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿದ್ದ […]

Crime Extra Care Just In Relationship State

ಫ್ರೆಂಚ್ ಕಿಸ್ ಕೊಡಲು ಬಂದ ಹೆಂಡ್ತಿಯ ನಾಲಿಗೆಯನ್ನೇ ಕತ್ತರಿಸಿದ ಪತಿರಾಯ!

ತನ್ನ ಪತಿಗೆ ಫ್ರೆಂಚ್ ಕಿಸ್ ಕೊಡಲು ಬಂದ ಪತ್ನಿಯ ನಾಲಿಗೆಯನ್ನು ಕಚ್ಚಿ, ನಂತರ ಆಕೆಯ ನಾಲಿಗೆಯನ್ನು ಕತ್ತರಿಸಿದ ಪಾಪಿ ಪತಿಯ ಸ್ಟೋರಿ ಇದು. ಈ ಘಟನೆ ನಡೆದಿರೋದು ಅಹಮದಾಬಾದ್ ನಲ್ಲಿ. ಗಂಡ ಆಯುಬ್ ಕೋಪದಲ್ಲಿ ತನ್ನ ಪತ್ನಿ ತಸ್ಲೀಮಾಳ ನಾಲಿಗೆಯನ್ನು ಕತ್ತರಿಸಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ತಸ್ಲೀಮಾ, ಆಯುಬ್ ಳ ಎರಡನೇ ಪತ್ನಿ. ಆದ್ರೆ ಆಯುಬ್ ಮಾತ್ರ ಯಾವುದೇ ರೀತಿಯ ಕೆಲ್ಸಕ್ಕೆ ಹೋಗುತ್ತಿರಲಿಲ್ಲ. ಪತ್ನಿಯ ಸಂಬಳದ ಮೇಲೆಯೇ ಡಿಪೆಂಡ್ ಆಗಿದ್ದ. ಇದರಿಂದ ಬೇಸತ್ತ […]

Bengaluru Crime Just In Karnataka State

ನಡು ರಸ್ತೆಯಲ್ಲಿಯೇ ಪತ್ನಿಗೆ ಚಾಕುವಿನಿಂದ ಇರಿದ ಪತಿ; ಪ್ರಾಣ ಉಳಿಸಿದ ಪೊಲೀಸರು!

ಬೆಂಗಳೂರಿನ ಬಾಣಸವಾಡಿಯಲ್ಲಿ ಪತ್ನಿಗೆ ಪತಿ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದಾಗಿ ಈ ಘಟನೆ ನಡೆದಿದ್ದು, 28 ವರ್ಷದ ನಿಖಿತ ಪತಿಯಿಂದ ಇರಿತಕ್ಕೊಳಗಾದವರು. ಪತ್ನಿ ನಿಖಿತಾ ಹಾಗೂ ಪತಿ ದಿವಾಕರ್ ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇತ್ತೀಚೆಗೆ ದಿವಾಕರ್ ಪ್ರತಿ ದಿನ ಕುಡಿದು ಬಂದು ಜಗಳ ಮಾಡುತ್ತಿದ್ದ. ಪತ್ನಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ದಿವಾಕರ್, ಏಕಾಏಕಿ ನಿಲ್ಲಿಸಿ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾ […]

Crime Just In Karnataka State

Crime News: ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿದ ಪತಿ!

ಚಿಕ್ಕಬಳ್ಳಾಪುರ : ಹೆಂಡತಿಯ ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿ ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಚಿಂತಾಮಣಿ‌ ತಾಲೂಕು ಮುರಗಮಲ್ಲದ ಎಂ.ಗೊಲ್ಲಪಲ್ಲಿ ಗ್ರಾಪಂ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿನೋದಮ್ಮ ಕೊಲೆಯಾದ ಮಹಿಳೆ. ಪತಿ ಕೆ.ಎಸ್. ಸುರೇಶ್ ಕೊಲೆ ಮಾಡಿದ ಆರೋಪಿ. ಈ ಇಬ್ಬರೂ ಕಳೆದ 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 14 ವರ್ಷದ ಮಗಳು ಕೂಡ ಇದ್ದಾಳೆ. ಹತ್ತು ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದ ಈ ದಂಪತಿಯ ಮಧ್ಯೆ ಜಗಳ ಹೆಚ್ಚಾಗಿತ್ತು. […]

Crime Just In Karnataka State

Husband Murder: ಪ್ರಿಯಕರನೊಂದಿಗೆ ಪತಿಯ ಕೊಲೆ ಮಾಡಿದ ಪತ್ನಿ!

Kolar: ಪ್ರಿಯಕರ(Lover)ನೊಂದಿಗೆ ಸೇರಿ ಪತ್ನಿ(Wife)ಯೇ ಪತಿ(Husband)ಯನ್ನ ಕೊಲೆ(Murder) ಮಾಡಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದ ಜಾನಪದ ಕಲಾವಿದ ಕೃಷ್ಣಮೂರ್ತಿ ಎಂಬಾತ ಕೊಲೆಯಾಗಿದ್ದು, ಪತ್ನಿ ಸೌಮ್ಯ ಹಾಗೂ ಪ್ರಿಯಕರ ಶ್ರೀಧರ್ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಮತ್ತೋರ್ವ ಶ್ರೀಧರ್ ಎಂಬಾತನನ್ನ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ತಾಲೂಕಿನ ಜನ್ನಘಟ್ಟ ರೈಲ್ವೆ ಬ್ರಿಡ್ಕ್ ಬಳಿ ಬೈಕ್ ನಿಂದ ಬಿದ್ದು ಜಾನಪದ ಕಲಾವಿದ ಕೃಷ್ಣಮೂರ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಕೃಷ್ಣಮೂರ್ತಿ […]

Just In Sports

Hyderabad: ಪತಿ ಅಮೆರಿಕದಲ್ಲಿ ಸಾವು; ನೋವಿನಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ!

Hyderabad : ಪತಿ ಅಮೆರಿಕದಲ್ಲಿ ಹಾಗೂ ಪತ್ನಿ ಭಾರತದಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸಾಹಿತಿ (29) ಸಾವನ್ನಪ್ಪಿದ್ದರೆ, ಮನೋಜ್(31) ಅಮೆರಿಕದಲ್ಲಿ ಸಾವನ್ನಪ್ಪಿರುವ ಪತಿಯಾಗಿದ್ದಾರೆ. ಸಾಹಿತಿಯು ಹೈದರಾಬಾದ್ ನ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿಯಾಗಿದ್ದು, ಕಳೆದ, ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮನೋಜ್ ರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್ನಲ್ಲಿ ನೆಲೆಸಿದ್ದರು. ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಈ ತಿಂಗಳು ಅಮೆರಿಕದಿಂದ ಬಂದಿದ್ದರು. ಮನೋಜ್ […]

Crime Just In Karnataka State

Breakin News: ಹೃದಯಾಘಾತಕ್ಕೆ ಬಲಿಯಾಗಿದ್ದ ಪತಿ; ಬಿಕ್ಕಿ ಬಿಕ್ಕಿ ಅತ್ತು, ಪತಿಯೊಂದಿಗೆ ಹೋದ ಪತಿ!

Hassan : ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಪತಿಯ ಸಾವಿನ ಸುದ್ದಿ ಕೇಳಿ ಅಳುತ್ತ ಪತ್ನಿ ಪ್ರಾಣ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಪತಿ ಸಾವಿನಿಂದ ಮನನೊಂದಿದ್ದ ಪತ್ನಿ, ಅಳುತ್ತಲೆ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ. 39 ವರ್ಷದ ರವೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿಯ ಸಾವಿನ ದುಃಖ ತಡೆದುಕೊಳ್ಳಲಾರದ 32 ವರ್ಷದ ಪತ್ನಿ ಪ್ರಮೀಳಾ ಬೆಳಿಗ್ಗೆಯಿಂದಲೂ ಜೋರಾಗಿ ಅಳುತ್ತಿದ್ದರು. ಹೀಗೆ ಅಳುತ್ತಲೇ ಪ್ರಾಣ ಬಿಟ್ಟಿದ್ದರು. ಪತಿ […]

Entertainment Just In Mix Masala Sandalwood

ಹುಟ್ಟುಹಬ್ಬದಂದು ಪತಿಯ ಫೋಟೋ ಶೇರ್ ಮಾಡಿಕೊಂಡ ಮೇಘನಾ

ಇಂದು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಪತಿ ಚಿರುವನ್ನ ನೆನೆದು ಫೋಟೋವೊಂದನ್ನ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಇಂದು (ಮೇ3) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಹಾಗೂ ಸ್ನೇಹಿತರು ಮೇಘನಾಗೆ ಶುಭಾಶಯ ತಿಳಿಸಿದ್ದಾರೆ. ಮೇಘನಾ ತಮ್ಮ ಹುಟ್ಟುಹಬ್ಬದಂದು ಪತಿ ಜೊತೆ ಪ್ರವಾಸಕ್ಕೆ ತೆರಳಿದ್ದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಮೇಘನಾ ಪತಿ ಚಿರಂಜೀವಿಯನ್ನು ಎಷ್ಟು ಮಿಸ್ […]

Crime Just In

Crime News: ಪತ್ನಿಗೆ ಬ್ಯೂಟಿ ಪಾರ್ಲರ್ ಗೆ ಹೋಗಬೇಡ ಎಂದ ಪತಿ; ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

Indore :‌ ಪತಿ- ಪತ್ನಿ ಅಂದ ಮೇಲೆ ಕೆಲವೊಂದಿಷ್ಟು ಭಿನ್ನಾಭಿಪ್ರಾಯಗಳು ಸಹಯ. ಆದರೆ, ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಮುನಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಹೀಗೆ ಮಹಿಳೆಯೊಬ್ಬರು ಪತಿಯ ಒಂದೇ ಮಾತಿಗೆ ಮುನಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ನಡೆದಿರುವುದು ವರದಿಯಾಗಿದೆ. ರೀನಾ ಯಾದವ್ (34) ಈ ರೀತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬಲರಾಮ್‌ ರೀನಾ ಯಾದವ್‌ ಎಂಬ ಮಹಿಳೆ ಜೊತೆ 15 ವರ್ಷದ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಪತ್ನಿಗೆ ಪತಿ ಬಲರಾಮ್‌ ತನ್ನ ಪತ್ನಿ ರೀನಾ ಅವರಿಗೆ […]