Kornersite

Just In Sports

ಸ್ಕೇಟಿಂಗ್ ರೀಲೆಯಲ್ಲಿ ಭಾರತಕ್ಕೆ ಮತ್ತೆ ಎರಡು ಕಂಚು!

ಏಷ್ಯನ್ ಗೇಮ್ಸ್ ನ 9 ದಿನವಾದ ಇಂದು ಆರಂಭದಲ್ಲಿ ಭಾರತಕ್ಕೆ ಎರಡು ಕಂಚು ಬಂದಿವೆ. ಭಾರತೀಯ ರೋಲರ್ ಸ್ಕೇಟರ್ ಗಳ ಪುರುಷ ಮತ್ತು ಮಹಿಳೆಯರ 3 ಸಾವಿರ ಮೀಟರ್ ತಂಡ ರೀಲೆ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದಾರೆ. ಸ್ಪೀಡ್ ಸ್ಕೇಟಿಂಗ್ 3 ಸಾವಿರ ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ಗಳಾದ ಆರತಿ ಕಸ್ತೂರಿರಾಜ್, ಹೀರಾಲ್, ಸಂಜನಾ ಬತುಲಾ ಹಾಗೂ ಕಾರ್ತಿಕಾ ಜಗದೀಶ್ವರನ್ ಅವರಿದ್ದ ಮಹಿಳಾ ತಂಡವು ಕಂಚಿನ ಪದಕ ಗಳಿಸಿತು. ಈ ತಂಡ […]

Just In National

ಯುವ ಭಾರತ ಇನ್ನು ಮುಂದೆ ವೃದ್ಧ ಭಾರತ!?

ದೇಶದ ಯುವಸಮೂಹದ ಸಂಖ್ಯೆ ಮುಂದಿನ 13 ವರ್ಷದೊಳಗೆ ಕಡಿಮೆಯಾಗಲಿದ್ದು, 2036ರ ಅವಧಿಗೆ ವೃದ್ಧರ ಪಾಲು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯೂತ್ ಇನ್ ಇಂಡಿಯಾ 2022ರ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದ್ದು, 2021ರಿಂದಲೇ ಯುವ ಜನಸಂಖ್ಯೆಯ ಪಾಲು ಕಡಿಮೆಯಾಗಲು ಆರಂಭಿಸಲಿದೆ ಎಂಬ ಆತಂಕಕ್ಕೆ ದಾರಿ ಮಾಡಿದೆ. ಯುವ ಸಮೂಹವು 1991ರಲ್ಲಿ 222.7 ಮಿಲಿಯನ್ನಿಂದ 2011ರಲ್ಲಿ 333.4 ಮಿಲಿಯನ್ಗೆ ಏರಿಕೆ ಕಂಡಿತ್ತು. 2021ರ ವೇಳೆಗೆ 371.4 ಮಿಲಿಯನ್ಗೆ ತಲುಪಿ, 2036ರ ವೇಳೆಗೆ 345.5 ಮಿಲಿಯನ್ಗೆ ಇಳಿಯುವ ಸಾಧ್ಯತೆ ಎನ್ನಲಾಗುತ್ತಿದೆ. […]

Just In Sports

ಭಾರತದ ಸ್ವಾಗತಕ್ಕೆ ಪಾಕ್ ಕ್ರಿಕೆಟಿಗರು ಫುಲ್ ಖುಷಿ!

ಏಕದಿನ ವಿಶ್ವಕಪ್‌ ಗಾಗಿ (World Cup 2023) ಪಾಕ್ ಕ್ರಿಕೆಟ್ ತಂಡ ಹೈದರಾಬಾದ್ ತಲುಪಿದ್ದು, 15 ದಿನಗಳ ಕಾಲ ಅಲ್ಲಿಯೇ ಇರಲಿದೆ. ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ನಿನ್ನೆ ಪಾಕ್ ತಂಡ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿದೆ. ಬುಧವಾರ ಸಂಜೆ, ನಾಯಕ ಬಾಬರ್ ಆಝಂ (Babar Azam) ನೇತೃತ್ವದ ಪಾಕಿಸ್ತಾನಿ ತಂಡವು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭವ್ಯ ಸ್ವಾಗತ ಕೋರಿದ್ದು, ಸ್ವತಃ ಪಾಕ್ ಆಟಗಾರರೇ […]

Just In Sports

ಭಾರತದ ಬುಟ್ಟಿಯಲ್ಲಿ ಮತ್ತೊಂದು ಚಿನ್ನ; ಮನು ಭಾಕರ್ ತಂಡಕ್ಕೆ ಅಭಿನಂದನೆ!

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತದ ವನಿತಾ ಪಡೆ ಮತ್ತೊಂದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಮೂವರು ಹೆಣ್ಣು ಮಕ್ಕಳ ಪಿಸ್ತೂಲಿನಿಂದ ಹಾರಿದ ಗುಂಡುಗಳು ದೇಶದ ಪದಕಗಳ ಬುಟ್ಟಿಗೆ ಚಿನ್ನದ ಪದಕ ಹಾಕಿವೆ. ಶೂಟಿಂಗ್ ನಲ್ಲಿ ಪ್ರಾಭಲ್ಯ ಮುಂದುವರೆಸಿರುವ ಭಾರತದ ಕ್ರೀಡಾಪಟುಗಳು 25 ಮೀಟರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ (25m Pistol Team Event) ಚಿನ್ನ ಗೆದ್ದಿದ್ದಾರೆ.ಭಾರತದ ಮನು, ಇಶಾ ಮತ್ತು ರಿದಮ್ (Manu Bhaker, Esha Singh and Rhythm Sangwan) ಅವರು 25 ಮೀಟರ್ […]

Just In Karnataka National State

ನಾಳೆ ನಡೆಯಲಿರುವ ಪಿಜಿ ಸಿಇಟಿ ಪರೀಕ್ಷೆ!

ನಾಳೆ ಪಿಜಿ-ಸಿಇಟಿ 2023ರ ಸಾಲಿನ ಪಿಜಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಆವರಣವನ್ನು ಐಪಿಸಿ 1973ರ ಕಲಂ 144ರಲ್ಲಿನ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪರೀಕ್ಷೆಯು ನಾಳೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಪಿಜಿ-ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರ ಬಿಗಿ ಕಾವಲು ಏರ್ಪಡಿಸಲಾಗಿದೆ. ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ […]

Just In Sports

ಎಲ್ಲ ಮಾದರಿಯಲ್ಲಿಯೂ ನಂ. 1 ಆಗಿರುವ ಭಾರತ ತಂಡ!

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿರುವ ಭಾರತ ತಂಡ ಮೂರೂ ಮಾದರಿಗಳಲ್ಲಿ ನಂ. 1 ಆಗಿದೆ. ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಈ ಪಂದ್ಯಕ್ಕೂ ಮೊದಲು ಭಾರತ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಬಹಳ ದಿನಗಳಿಂದ ನಂ.1 ಸ್ಥಾನದಲ್ಲಿತ್ತು. ಆದರೆ ಏಕದಿನ ಸರಣಿಯಲ್ಲಿ ಮಾತ್ರ ಆಸ್ಟ್ರೇಲಿಯಾ (Australia) ಮತ್ತು ಪಾಕಿಸ್ತಾನದ […]

International Just In

ಕೆನಡಾದಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆಯೇ?

ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತ ಸಾಗುತ್ತಿದೆ. ಎರಡೂ ದೇಶಗಳು ಈಗಾಗಲೇ ರಾಜತಾಂತ್ರಿಕ ಅಧಿಕಾರಿಗಳಿಗೆ ಹೊರ ಹೋಗುವಂತೆ ಹೇಳಿವೆ. ಕೆನಡಾದಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿಗಳು, ಕೆನಡಾ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆ ಕುರಿತು ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತೀವ್ರ ಕಳವಳಕ್ಕೆ ಕಾರಣವಾಗಿವೆ. ಇವೆಲ್ಲವುಗಳ ನಡುವೆಯೇ ಹಲವು ರಾಷ್ಟ್ರಗಳಿಗೆ ಭಾರತದ ಪರ ನಿಲ್ಲಬೇಕೆ? ಕೆನಡಾ ಪರ ನಿಲ್ಲಬೇಕೆ? ಎಂಬ ವಿಷಯ ತಲೆ ಕೆಡಿಸುತ್ತಿದೆ. ಕೆನಡಾದಲ್ಲಿ ಭಾರತದ ಸುಮಾರು […]

International Just In

ತನ್ನ ದೇಶದ ಜನರಿಂದಲೇ ತಿರಸ್ಕಾರಕ್ಕೆ ಒಳಪಟ್ಟ ಪ್ರಧಾನಿ!

ಒಟ್ಟಾವಾ: ಭಾರತ ಹಾಗೂ ಕೆನಡಾ ಮಧ್ಯೆ ನಡೆಯುತ್ತಿರುವ ಸಮರ ಮತ್ತಷ್ಟು ವ್ಯಾಪಕತೆ ಪಡೆಯುತ್ತಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ನಾಯಕನ ಹತ್ಯೆಯ ಕುರಿತು ಹೇಳಿರುವ ಮಾತು ಎರಡು ದೇಶಗಳ ಮಧ್ಯದ ಸಮರಕ್ಕೆ ಕಾರಣವಾಗುತ್ತಿದೆ. ಇದು ಕೆನಡಾ ಪ್ರಧಾನಿಗೆ ಹೊಸ ಸಮಸ್ಯೆ ಎದುರಾಗಿದೆ. ವಾಸ್ತವವಾಗಿ, ಕೆನಡಾದಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿಗಳು ಮತ್ತು ಪ್ರತಿಭಟನೆಗಳ ನಂತರ ನಡೆದ ಸಮೀಕ್ಷೆಯು ಟ್ರುಡೊ ಅವರಿಗೂ ಶಾಕ್ ನೀಡಿದೆ. ಕೆನಡಾದ ಗ್ಲೋಬಲ್ ನ್ಯೂಸ್‌ಗಾಗಿ IBSO ನಡೆಸಿದ ಸಮೀಕ್ಷೆಯು ವಿರೋಧ ಪಕ್ಷದ ಕನ್ಸರ್ವೇಟಿವ್ […]

International Just In National

ಕೆನಡಾಗೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟ ಮಹೀಂದ್ರಾ!

ಭಾರತ ಹಾಗೂ ಕೆನಡಾ (India vs Canada) ನಡುವೆ ಉದ್ವಿಗ್ನತೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಮಹತ್ವದ ನಿರ್ಧಾರವೊಂದನ್ನು ಕೈಗೊಂಡು ಕೆನಡಾಗೆ ಶಾಕ್ ಕೊಟ್ಟಿದ್ದಾರೆ. ಮಹೀಂದ್ರಾ ಮತ್ತು ಮಹೀಂದ್ರಾದ (Mahindra and Mahindra) ಅಂಗಸಂಸ್ಥೆಯಾದ ರೇಸನ್ ಏರೋಸ್ಪೇಸ್ ಕಾರ್ಪೊರೇಷನ್ ಕೆನಡಾದಲ್ಲಿ ತನ್ನ ವ್ಯವಹಾರ ಮುಚ್ಚಲು ನಿರ್ಧರಿಸಿದೆ ಎಂದು ಕಂಪನಿ ಭಾರತೀಯ ಷೇರು ಮಾರುಕಟ್ಟೆಗೆ ಹೇಳಿದೆ. ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯಲ್ಲಿ ಶೇ. 11.18 ಪಾಲು ಹೊಂದಿತ್ತು. ಸೆಪ್ಟೆಂಬರ್ 20, 2023 […]

Extra Care Fashion Just In Lifestyle Tech

ಭಾರತದಲ್ಲಿ ಮಾರಟಕ್ಕೆ ಸಿದ್ಧವಾಗಿರುವ ಐ ಫೋನ್!

ಆ್ಯಪಲ್ ಕಂಪನಿಯ ಇತ್ತೀಚೆಗೆ ಬಹುನಿರೀಕ್ಷಿತ ಐಫೋನ್ 15 ಸರಣಿಯನ್ನು (iPhone 15 Series) ಅನಾವರಣ ಮಾಡಲಾಗಿತ್ತು. ಇದರಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಇದೆ. ಸದ್ಯ ಈ ಫೋನ್ ಗಳನ್ನು ಇಂದಿನಿಂದ ಮಾರಾಟಕ್ಕೆ ಕಂಪನಿ ಮುಂದಾಗಿದೆ. ಭಾರತದ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್, ಅಮೆಜಾನ್, ಆ್ಯಪಲ್ನ ಅಧಿಕೃತ ವೆಬ್ಸೈಟ್ನಲ್ಲಿ ಐಫೋನ್ 15 ಸರಣಿಗಳು ಖರೀದಿಗೆ ಸಿಗುತ್ತಿವೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ […]