Kornersite

Bengaluru Just In Karnataka State

ಮತ್ತೊಂದು ದೋಣಿ ದುರಂತ; 14 ಜನರ ರಕ್ಷಣೆ!

Karawar : ಕೇರಳದಲ್ಲಿ ದೋಣಿ ದುರಂತ ನಡೆದು, 22 ಜನ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಕರ್ನಾಟಕದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಿದ (Drown) ಪರಿಣಾಮ 14 ಜನ ಮೀನುಗಾರರನ್ನು ಮುಳುಗಿದ್ದು, ಅವರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ. ಕಾಸರಕೋಡಿನಿಂದ (Kasarkod) ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಹೆಚ್.ಎಂ ಅಂಗಳೂರು ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಿದೆ. ಬೋಟ್ ನ ಕೆಳಭಾಗದಲ್ಲಿ ಒಡೆದು […]

Bengaluru Just In Karnataka Politics State

Karnataka Assembly Election: ಜಾತಿ, ಧರ್ಮ ವಿಭಜನೆಯಿಂದ ಬಿಜೆಪಿಗೆ ಮಾತ್ರ ಲಾಭ, ಜನರಿಗಲ್ಲ; ಪ್ರಿಯಾಂಕಾ

Karwar : ಜಾತಿ ಹಾಗೂ ಧರ್ಮ ವಿಭಜನೆಯಿಂದ ಬಿಜೆಪಿಗೆ (BJP) ಲಾಭವಾಗಲಿದೆಯೇ ಹೊರತು, ಜನರಿಗೆ ಅಲ್ಲ ಎಂದು ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ( Priyanka Gandhi) ಆರೋಪಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ DFA ಗ್ರೌಂಡ್‌ ನಲ್ಲಿ ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇಶಪಾಂಡೆ ಪರ ನಡೆದ ಪ್ರಚಾರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 40% ಸರ್ಕಾರ, ಅದು 2.5 ಲಕ್ಷ ಕೋಟಿ ರೂ. ಹಣ ಲೂಟಿ ಮಾಡಿದೆ. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲ ಲೂಟಿ […]