Kornersite

Bengaluru Crime Just In Karnataka State

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ: ಇದೆಲ್ಲ ಮಾಡಿದ್ದು ಪತ್ನಿ ಶೋಕಿಗಾಗಿ

ಇಬ್ಬರು ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ. ಮೃತರನ್ನ ಬಿಟಿಎಂ ಬಡಾವಣೆಯ ನಿವಾಸಿ 35 ವರ್ಷದ ಹರೀಶ್, ಮಕ್ಕಳು ಆರು ವರ್ಷದ ಪ್ರಜ್ವಲ್ ಹಾಗೂ ನಾಲ್ಕು ವರ್ಷದ ರಿಷಬ್ ಎಂದು ಗುರುತಿಸಲಾಗಿದೆ. ಮೇ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಮಕ್ಕಳನ್ನ ನೇಣು ಹಾಕಿ ಕೊಂದು ನಂತರ ಅದೇ ಹಗ್ಗಕ್ಕೆ ತಾನೂ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಸಾಯೋದಕ್ಕು ಮುನ್ನ ಮೃತ ಹರೀಶ್ ತನ್ನ […]