Kornersite

Bengaluru Crime Just In Karnataka State

ವಿಡಿಯೋ ಮಾಡಿ ಬ್ಲಾಕ್ ಮೇಲ್; ಮಾಲೀಕರ ಮಗನನ್ನೇ ಕೊಲೆ ಮಾಡಿದ ಪಾಪಿ!

ಕೊಪ್ಪಳ: ಪಾಪಿಯೊಬ್ಬ ಅನ್ನ ಹಾಕುತ್ತಿದ್ದ ಮಾಲೀಕರ ಮಗನನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕುಕನೂರು(Kuknoor) ಪಟ್ಟಣದಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಾಲು ಮಾಲೀಕನ ಮಗನನ್ನೇ ಕೊಲೆ ಮಾಡಿದ್ದಾನೆ. ಪ್ರಜ್ವಲ್ ಕೊಲೆಯಾದ ಮಾಲೀಕನ ಮಗ. ಆರೋಪಿ ಶಂಕರ್, ಅಪ್ರಾಪ್ತರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ರೆಕಾರ್ಡ್ ಮಾಡಿ, ನಂತರ ಅದನ್ನು ತೋರಿಸಿ ಅವರಿಂದ ಹಣ ಪೀಕುತ್ತಿದ್ದ. ಹೀಗೆ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮಗನಿಗೂ ಮಾಡಿ, ಹಣ ಕೇಳಿದ್ದಾನೆ. ಆದರೆ, ಅದಕ್ಕೆ […]

Crime Just In Karnataka State

ಮದುವೆಯಾದರೂ ಅನೈತಿಕ ಸಂಬಂಧ; ವಿಷಯ ಗೊತ್ತಾಗುತ್ತಿದ್ದಂತೆ ಆತ್ಮಹತ್ಯೆ!

ಅನೈತಿಕ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಇಬ್ಬರು ವಿವಾಹಿತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಪೀರಸಾಬ್ ಹಾಗೂ 30 ವರ್ಷದ ಶಾರವ್ವ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪೀರಸಾಬ ಹಾಗೂ ಶಾರವ್ವಳ ಮಧ್ಯೆ ಹಲವು ವರ್ಷಗಳಿಂದಲೂ ಅನೈತಿಕ ಸಂಬಂಧ ಇತ್ತು. ಪೀರಸಾಬ ಚಾಲಕ ವೃತ್ತಿ ಮಾಡಿಕೊಂಡು, ಮದುವೆಯಾಗಿ ತನ್ನ ಸಂಸಾರ ನೋಡಿಕೊಂಡು ಇದ್ದ. ಆದರೆ, ಇವರಿಬ್ಬರ ಅನೈತಿಕ ಸಂಬಂಧ ಪೀರಸಾಬನ ಹೆಂಡತಿಗೆ ತಿಳಿದಿದೆ. ಹೀಗಾಗಿ ಆತನ ಹೆಂಡತಿ ಶಾರವ್ವಳೊಂದಿಗೆ […]

Bengaluru Just In Karnataka Politics State

Karnataka Assembly Election: ನಾನು ಗುಲಾಮಗಿರಿಗೆ ಸೆಡ್ಡು ಹೊಡೆದು ಆಚೆ ಬಂದಿದ್ದೇನೆಂದು ಜನ ಮೆಚ್ಚುತ್ತಿದ್ದಾರೆ- ಶೆಟ್ಟರ್!

Koppal : ನನ್ನ ಸೋಲಿಸಲು ಇದು ಗುಜರಾತ್ ಅಲ್ಲ. ಇದು ಕರ್ನಾಟಕ ಎಂದು ಅಮಿತ್ ಶಾ ಹೇಳಿಕೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadeesh Shettar) ತೀರುಗೇಟು ನೀಡಿದ್ದಾರೆ. ಜಿಲ್ಲೆಯಲ್ಲಿ (Koppala) ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸವದಿ 50 ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ ಎಂಬ ಅಮಿತ್ ಶಾ (Amitshah) ಹೇಳಿಕೆಗೆ ತೀರುಗೇಟು ನೀಡಿದ ಅವರು, ನಾನು ಹುಬ್ಬಳ್ಳಿ ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ (Hubballi) ಜನ ಏನು ಅಂತ ನನಗೆ ಗೊತ್ತಿದೆ. ನನ್ನ […]