Kornersite

Crime Just In National

Crime News: ದಲಿತ ಯುವತಿ ಮದುವೆಯಾಗಿದ್ದಕ್ಕೆ ಮಗನ ಹತ್ಯೆ; ಅಡ್ಡ ಬಂದ ತಾಯಿಯನ್ನೂ ಕೊಲೆ ಮಾಡಿದ ಪಾಪಿ!

Chennai: ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ತನ್ನ ಮಗನನ್ನು ಕೊಲೆ ಮಾಡಿ, ರಕ್ಷಣೆಗೆ ಬಂದಿದ್ದ ತಾಯಿಯನ್ನೂ ಹತ್ಯೆ ಮಾಡಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಬಳಿ ನಡೆದಿದೆ. ಪಿ ದಂಡಪಾಣಿ ಆರೋಪಿ ಎಂದು ಗುರುತಿಸಲಾಗಿದ್ದು, ಆತ ತಿರುಪ್ಪೂರ್‌ ನ ಹೋಸೈರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ದಂಡಪಾಣಿಯ 25 ವರ್ಷದ ಮಗ, ಸುಭಾಷ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದ. ಸುಭಾಷ್ ಅರಿಯಾಲೂರು ಮೂಲದ 24 ವರ್ಷದ ದಲಿತ ಯುವತಿ ಮತ್ತು ಸಹೋದ್ಯೋಗಿ ಅನುಷಾಳನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸ್ […]