Kornersite

Just In National

108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ!

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಅವರು ಶಿವನಿಗೆ ಸಮರ್ಪಿತವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯವಾದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಐತಿಹಾಸಿಕ ಸಂದರ್ಭವಾಗಲಿದೆ. ಆದಿ ಶಂಕರಾಚಾರ್ಯರು ಇಂದಿನ ಕೇರಳದಲ್ಲಿ ಜನಿಸಿದರೂ ಕಾಡು, ಪರ್ವತಗಳ ಮೂಲಕ ಪ್ರಯಾಣಿಸಿ ಓಂಕಾರೇಶ್ವರದಲ್ಲಿ ಜ್ಞಾನೋದಯ ಪಡೆದರು ಎಂದು ಹೇಳಿದ್ದಾರೆ. ಖಾಂಡ್ವಾ ಜಿಲ್ಲೆಯ ದೇವಾಲಯ ಪಟ್ಟಣದಲ್ಲಿ ಜ್ಞಾನವನ್ನು ಪಡೆದ ನಂತರ, 8ನೇ ಶತಮಾನದ ತತ್ವಜ್ಞಾನಿ ಕಾಶಿಗೆ ಪ್ರಯಾಣ ಬೆಳೆಸಿದರು […]

Just In State

ವರ್ಷದಲ್ಲಿ 12 ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ!

Madhya Pradesh: ಒಂದು ಬಾರಿ ಹಾವು ಕಚ್ಚಿದರೇ ಸರಿಯಾದ ಟ್ರಿಟ್ ಮೆಂಟ್ ಸಿಗದೇ ಇದ್ದಾಗ ಬದುಕುವುದೇ ಕಷ್ಟ. ಅಂತದ್ರಲ್ಲಿ ಇಲ್ಲೊಬ್ಬ ಮಹಿಳೆಗೆ ವರ್ಷದಲ್ಲಿ ಬರೋಬ್ಬರಿ 12 ಬಾರಿ ಹಾವು ಕಚ್ಚಿದೆ. ಯಸ್, ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿರುವ ಮಹಿಳೆಯೊಬ್ಬರಿಗೆ ಹಾವೊಂದು 12 ಬಾರಿ ಕಚ್ಚಿದೆಯಂತೆ. ಮಹಿಳೆ ಹೋದಲ್ಲೆಲ್ಲ ಹಾವುಗಳು ಬೆನ್ನಟ್ಟುತ್ತವೆಯಂತೆ. ಮನೆಯ ಒಳಗೆ ಇದ್ದರೂ ಬಿಡೋದಿಲ್ಲ, ಮನೆಯಿಂದ ಹೊರಗೆ ಬಂದರೂ ಬಿಡೋದಿಲ್ಲ. ಮನೆಯಿಂದ ಹೊರಗೆ ಬಂದರೆ ಸಾಕು ಬೆನ್ನು ಹತ್ತಿ ಕಚ್ಚುತ್ತವೆಯಂತೆ ಅಂತಾರೆ ಮಹಿಳೆ. ಈ ಮಹಿಳೆಗೆ ಒಂದೇ […]

Gossip Just In Mix Masala State

ಟೊಮೆಟೊ ತಂದ ಆಪತ್ತು: ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ

Madhya Pradesh: ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟೊಮೆಟೊ ಖದಿಯೋರು ಕೂಡ ಹೆಚ್ಚಾಗ್ತಾ ಇದ್ದಾರೆ. ಇನ್ನು ಕಳ್ಳರ ಹಾವಳಿಗೆ ರೈತರು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದು ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳೋ ಸುದ್ದಿಗಳು ಕೇಳ್ತಾನೆ ಇದ್ದೇವೆ. ಟೊಮೆಟೊ ದರ ಹೆಚ್ಚಾದಂತೆ ಚಿತ್ರ ವಿಚಿತ್ರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತಾನೇ ಇವೆ. ಈ ಟೊಮೆಟೊಗಾಗಿ ದಂಪತಿಗಲು ದೂರ ಆಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಟೊಮೆಟೊದಿಂದ ದಂಪತಿಗಳು ದೂರ ಆಗಿದ್ದಾರಾ ಎಂದು ಹುಬ್ಬು ಹಾರಿಸಬೇಡಿ ಇದು ನಿಜ […]

Crime Just In National

Viral Video: ಮಾನಸಿಕ ಅಸ್ವಸ್ಥನ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ

ಬಿಜೆಪಿ ಕಾರ್ಯಕರ್ತನೊಬ್ಬ ಮದ್ಯದ ಅಮಲಿನಲ್ಲಿ ಮಾಡಿದ ಕೃತ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ 9 ದಿನಗಳ ಹಳೆಯದ್ದು ಅಂತ ಹೇಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ. ಈತ ಸಿಧಿ ಜಿಲ್ಲೆಯ ಬಿಜೆಪಿ ಶಾಸಕ ಪಂಡಿತ್ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗ ಎಂದು ಹೇಳಲಾಗಿದೆ. ಅಲ್ಲದೇ ಸಿಧಿ ಎಸ್ಪಿ ರವೀಂದ್ರ ವರ್ಮಾ ಖುದ್ದು ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿರುವ ಈ […]

Just In National

Cheetah: ಆಫ್ರಿಕಾದಿಂದ ಬಾರತಕ್ಕೆ ತಂದಿದ್ದ ಮತ್ತೊಂದು ಚೀತಾ ಇನ್ನಿಲ್ಲ!

Bhopal : ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಿಂದ (South Africa) ದೇಶಕ್ಕೆ (India) ತಂದಿದ್ದ ಚೀತಾವೊಂದು ಸಾವನ್ನಪ್ಪಿತ್ತು. ಸದ್ಯ ಮತ್ತೊಂದು ಚೀತಾ (Cheetah) ಸಾವನ್ನಪ್ಪಿದೆ. ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಈ ಚೀತಾ ಸಾವನ್ನಪ್ಪಿದೆ. ಈ ಚೀತಾದ ಸಾವಿನೊಂದಿಗೆ ಕಳೆದ 40 ದಿನಗಳಲ್ಲಿ ಇದು ಮೂರನೇ ಸಾವಾಗಿದೆ. ದಕ್ಷ ಹೆಸರಿನ ಹೆಣ್ಣು ಚೀತಾ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿಸೆ ಫಲಕಾರಿಯಾಗೆದ ಅದು ಸಾವನ್ನಪ್ಪಿದೆ. ಇದು […]