Kornersite

Bengaluru Just In Karnataka Politics State

Amit Shah: ಕಾಂಗ್ರೆಸ್ ಗೆ 10 ಜನ್ಮ ಎತ್ತಿದರೂ ಸಾವರ್ಕರ್ ಬಲಿದಾನ ನೋಡುವುದು ಅಸಾಧ್ಯ; ಅಮಿತ್ ಶಾ!

Belagavi : ಕಾಂಗ್ರೆಸ್(Congress) ಪಕ್ಷ ಹಾಗೂ ರಾಹುಲ್ ಗಾಂಧಿ(Rahul Gandhi) ವೀರ್ ಸಾವರ್ಕರ್ ಅವಮಾನಿಸುತ್ತದ್ದಾರೆ. ಇವರು 10 ಜನ್ಮ ಎತ್ತಿ ಬಂದರೂ ಸಾವರ್ಕರ್ ಅವರಂತಹ ಬಲಿದಾನ ನೋಡಲು ಆಗುವುದಿಲ್ಲ. ಹೀಗಾಗಿಯೇ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಹಾಕಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವದತ್ತಿಯಲ್ಲಿ (Savadatti) ಚುನಾವಣಾ (Election) ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಏಕೈಕ ಸ್ವಾತಂತ್ರ್ಯ […]