Kornersite

Just In National Uttar Pradesh

ಮದುವೆಯಾದ ದಿನವೇ ನವ ದಂಪತಿ ಹೃದಯಾಘಾತಕ್ಕೆಬಲಿ!

ಮದುವೆಯಾದ ರಾತ್ರಿಯೇ ನವ ದಂಪತಿ ಹೃದಯಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಪ್ರತಾಪ್ ಯಾದವ್(22), ಪುಷ್ಪಾ (20) ಈ ರೀತಿ ಸಾವನ್ನಪ್ಪಿದ ದಂಪತಿ. ಮೇ. 30 ರಂದು ಇಬ್ಬರ ಮದುವೆ ನಡೆದಿದ್ದು, ಅಂದೇ ರಾತ್ರಿ ನವಜೋಡಿ ತಮ್ಮ ಕೋಣೆಗೆ ತೆರಳಿದ್ದಾರೆ. ಆದರೆ, ಮರುದಿನ ಬೆಳಿಗ್ಗೆ ಇಬ್ಬರೂ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು, ಪೋಸ್ಟ್‌ ಮಾರ್ಟಂ ವರದಿಯಲ್ಲಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಪ್ರತಾಪ್ […]

Bengaluru Crime Just In Karnataka State

ಮದುವೆಯಾಗುತ್ತೇನೆಂದು ವರನ ಬಳಿ ಹಣ ಪಡೆದು ಯಾಮಾರಿಸಿದ ವಧು ಕುಟುಂಬ?

ಆನೇಕಲ್: ವಧುದಕ್ಷಿಣೆ ಪಡೆದು ವಧು ನೀಡದೆ ವರನಿಗೆ ವಂಚಿಸಿರುವ ಆರೋಪವೊಂದು ಆನೇಕಲ್ (Anekal) ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವರನ ಕುಟುಂಬಸ್ಥರು ಯುವತಿ ಹಾಗೂ ಕುಟುಂಬಸ್ಥರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2021ರಲ್ಲಿ ಜಿಗಣಿಯ ನಾರಾಯಣ‌ ನಾಯಕ್ ಎಂಬುವವರ ಜೊತೆ ರಾಯಚೂರು ಜಿಲ್ಲೆಯ ಸಿಂಧನೂರು‌‌ ತಾಲೂಕಿನ ಯುವತಿಯ ಮದುವೆ ಮಾತುಕತೆ ನಡೆದಿತ್ತು. ಆಗ ಯುವತಿಯ ಕಡೆಯವರು ನಮ್ಮ ಬಳಿ ಹಣ ಇಲ್ಲ, 2 ವರ್ಷಗಳ ನಂತರ ಮದುವೆ ಮಾಡುತ್ತೇವೆ ಎದು ಹೇಳಿ, 2 […]

Bengaluru Crime Just In Karnataka State

ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಬಿಸಿ ನೀರು ಎರಚಿದ ಮಹಿಳೆ!

ಪ್ರೀತಿಸಿ ಮದುವೆಯಾಗಲು(Marriage) ನಿರಾಕರಿಸಿದ್ದಕ್ಕೆ ಯುವತಿ ತನ್ನ ಪ್ರಿಯತಮನ (Lover) ಮೇಲೆ ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿ ಬೆಳಕಿಗೆ ಬಂದಿದೆ. ಮೂಲತಃ ಕಲಬುರಗಿ ಜಿಲ್ಲೆಯ ವಿಜಯಶಂಕರ ಆರ್ಯ ಹಾಗೂ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಮಧ್ಯೆ ಪರಿಚಯವಾಗಿ ಪ್ರೀತಿಸಿದ್ದಾರೆ. ಸದ್ಯ ವಿಜಯ್ ಜ್ಯೀತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಜ್ಯೋತಿ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ್ದಾಳೆ. ಇದರಿಂದ ಪ್ರಿಯಕರ ವಿಜಯಶಂಕರಗೆ ಗಂಭಿರ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಯುವಕ […]

Crime National

Breaking News: ಮದುವೆ ಮನೆಯಲ್ಲಿ ಸೂತಕ; ರಸಮ್ ಕಡಾಯಿ ಒಳಗೆ ಬಿದ್ದು ಯುವಕ ಸಾವು!

ಚೆನ್ನೈ: ಕಾಲೇಜಿನಲ್ಲಿ ಓದುತ್ತ ಅರೆಕಾಲಿಕ ಅಡುಗೆ ಭಟ್ಟನಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಬ್ಬ ರಸಮ್ ಪಾತ್ರೆಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮದುವೆ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಚೈನ್ನೈ ಹತ್ತಿರದ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸಾವನ್ನಪ್ಪಿದ ಯುವಕ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ.ಈ ಯುವಕ ಅಡುಗೆ ಕೆಲಸಕ್ಕೆಂದು ಅರೆಕಾಲಿಕ ಕೆಲಸಗಾರನಾಗಿದ್ದ. ಮದುವೆ ಸಮಾರಂಭದಲ್ಲಿ ಊಟ ಬಡಿಸುತ್ತಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ರಸಂ […]

Crime Just In National Uttar Pradesh

Crime News: ಮದುವೆಯಾದರೂ ಪ್ರಿಯಕರನೊಂದಿಗೆ ಕಂಡ ಮಗಳು; ಆಸಿಡ್ ಸುರಿದ ತಂದೆ!

ಮಗಳು ಮದುವೆ (Marriage) ಆಗಿದ್ದರೂ ಪ್ರಿಯತಮನೊಂದಿಗೆ (lover) ಕಾಣಿಸಿಕೊಂಡಿದ್ದನ್ನು ಕಂಡು ಆಕ್ರೋಶಗೊಂಡ ತಂದೆ ತನ್ನ ಭಾವಮೈದುನನ ಜೊತೆ ಸೇರಿ ಆ್ಯಸಿಡ್ (Acid) ಸುರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ. ಮದುವೆಯಾದ 2 ದಿನಗಳಲ್ಲಿ ಯುವತಿ ತನ್ನ ಪ್ರಿಯಕರನೊಂದಿಗೆ ಮಾತನಾಡುವುದನ್ನು ಕಂಡ ನಂತರ ತಂದೆಯೇ ಮಗಳೆನ್ನುವುದನ್ನು ನೋಡದೆ ಕೊಲೆ (Murder) ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ 25 ವರ್ಷದ ಯುವತಿ ನಗ್ನಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಘಟನೆಯಲ್ಲಿ ಶೇ 40 […]

Entertainment Gossip International Just In Lifestyle Mix Masala

6 ಪತ್ನಿಯರ ಜೊತೆ ಮಲಗಲು 80 ಲಕ್ಷದ ದೊಡ್ಡ ಬೆಡ್ ಖರೀದಿಸಿದ ಪತಿರಾಯ

ಅಯ್ಯೋ ಒಬ್ಬ ಹೆಂಡ್ತಿನೇ ಸುಧಾರಿಸೋದೇ ಕಷ್ಟ್, ಅಂತದ್ದರಲ್ಲಿ 6 ಜನಾನಾ..! ಹೀಗೆ ಅನ್ನಿಸೋದು ಎಲ್ಲರಿಗೂ ಕಾಮನ್. ಹೇಗಪ್ಪ 6 ಹೆಂಡ್ತಿರನ್ನ ಮೆಂಟೇನ್ ಮಾಡ್ತಾನೆ ಇವ್ನು. ಭಲೇ ಭೂಪ ಅಂತ ಅಂದುಕೊಳ್ತಾ ಇದ್ದೀರಾ.. ಈಗಿನ ಮಾಡರ್ನ್ ದುನಿಯಾದಲ್ಲಿ ಗಂಡ ಹೆಂಡತಿ ಒಟ್ತಿಗಿರೋದೇ ಕಷ್ಟ. ಅಂಡರ್ ಸ್ಟ್ಯಾಂಡಿಂಗ್ ಇಲ್ಲದೇ ಅದೆಷ್ಟೋ ಮ್ಯಾರೇಜ್ ಗಳು ಮುರಿದು ಬಿದ್ದಿವೆ. ಅಂತದ್ರಲ್ಲಿ ಈ ಆಸಾಮಿ ೬ ಹೆಂಡ್ತಿಯರ ಜೊತೆ ಮಲಗಲು ದೊಡ್ಡ ಬೆಡ್ ಕಸ್ಟ್ ಮೈಸ್ ಮಾಡಿಸಿದ್ದಾನೆ. 6 ಹೆಂಡತಿಯರ ಜೊತೆ ಮಲಗಲು 20 […]

Entertainment Gossip Just In Mix Masala

Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ…!?

Sectreat Marriage: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ. ನೋಡಲು ಮುದ್ದು ಮುದ್ದಾಗಿ ಇರೋದಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿ ಬಿಡ್ತಾರೆ. ಇನ್ನು ನಟನೆ ಬಗ್ಗೆ ಹೇಳೋದೇ ಬೇಡ. ಆಲ್ ರೆಡಿ ಎಲ್ಲರೂ ಮೆಚ್ಚಿ ಆಗಿದೆ. ತುಂಬ ಟೈಂ ನಿಂದ ಬೆಳ್ಳಿ ತೆರೆಯಿಂದ ದೂರವಿದ್ದ ಅನುಷ್ಕಾ ಇದೀಗ ಮಹೇಶ್ ಬಾಬು ಅಭಿನಯದ ಮಿಸ್ ಶೆಟ್ತಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ಮತ್ತೆ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಈ ಹಿಂದೆ ಅನೇಕ ನಟರ ಜೊತೆ ಅನುಷ್ಕಾ ಹೆಸರು […]

Bollywood Entertainment Gossip Just In Sandalwood

Trisha: ಮದುವೆ ವಿಷಯದಲ್ಲಿ ನಟಿ ತ್ರಿಷಾಗೆ ಮೋಸವಾಗುತ್ತಿರುವುದು ಏಕೆ?

40ಕ್ಕೆ ಹತ್ತಿರವಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ (Trisha) ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗಷ್ಟೇ ಅವರು, ಮದುವೆ ಎನ್ನುವುದು ಕನಸಿನ ಮಾತು, ನನ್ನ ಜೀವನ ಅಭಿಮಾನಿಗಳಿಗೆ ಮೀಸಲು’ ಎಂದು ಹೇಳಿದ್ದರು. ಇದನ್ನು ಗಮನಿಸಿದರೆ, ಅವರು ಮದುವೆ ಆಗುವುದಿಲ್ಲವಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿಂದೆ ತ್ರಿಷಾ ಉದ್ಯಮಿಯೊಬ್ಬರನ್ನು ಮದುವೆ (Marriage) ಆಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ರದ್ದಾಯಿತು ಎಂಬ ಮಾತು ಕೇಳಿ ಬಂದಿತು. ಈ ಹಿಂದೆಯೂ […]

Entertainment Gossip Just In Sandalwood

ಎರಡನೇ ಮದುವೆಯಾಗ್ತಿದ್ದಾರಾ ಪ್ರೇಮಾ..? ಕೊನೆಗೂ ಮೌನ ಮುರಿದ ನಟಿ

ಸಿನಿಪ್ರೀಯರಿಗೆ ಇವತ್ತಿಗೂ ನಟಿ ಪ್ರೇಮಾ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿರುವ ನಟಿ ಪ್ರೇಮಾ ಗೊತ್ತೊ ಗೊತ್ತಿಲ್ಲದೆನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ. ಕೆಲವು ತಿಂಗಳ ಹಿಂದೆ ನಟಿ ಪ್ರೇಮಾ ಎರಡನೇ ಮದುವೆಯಾಗ್ತಾ ಇದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿತ್ತು. ಎರಡನೇ ಮದುವೆಗೂ ಮುನ್ನ ದೈವ ಪೂಜೆ ಮಾಡಿಸುತ್ತಿದ್ದಾರೆ ಅಂತ ಎಲ್ಲರೂ ಮಾತಾಡ್ತಾ ಇದ್ರು. ಮತ್ತೆ ಕೆಲವರು ಮತ್ತೊಮ್ಮೆ ಮದುವೆಯಾಗುವ ಮನಸ್ಸು ಯಾಕೆ ಮಾಡಿದ್ದಾರೆ ಎಂದು ಪ್ರಶ್ನೇಗಳನ್ನ ಕೇಳ್ತಾ ಇದ್ರು. ಬಟ್ ಇದೀಗ […]