Kornersite

Bengaluru Crime Just In Karnataka State

ನಟ ನಾಗಭೂಷಣ್ ಅಪಘಾತ ಪ್ರಕರಣ; ನೋವಿನಲ್ಲಿಯೂ ತಾಯಿಯ ನೇತ್ರದಾನ!

ನಟ ನಾಗಭೂಷಣ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಸ್ಥರು ನೋವಿನಲ್ಲಿಯೂ ಕಣ್ಣು ದಾನ ಮಾಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಪ್ರೇಮಾ ಅವರ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಪ್ರೇಮಾ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಘಟನೆಯಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಮಕ್ಕಳನ್ನು ಕಣ್ಣೀರಾಗಿದ್ದರು. ಅಲ್ಲದೇ, ಅಪಘಾತ ಮಾಡಿರುವ ನಾಗಭೂಷಣ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ನಾಗಭೂಷಣ್ ವಿರುದ್ಧ ಐಪಿಸಿ 279, 337 ಹಾಗೂ 304ಎ […]

Just In Karnataka State

Mother Love: ತಾಯಿಗೆ ಶಾಕ್ ನೀಡಿದ ಮಗ

ಉಡುಪಿ : ಮಗನೊಬ್ಬ ಮೂರು ವರ್ಷಗಳ ನಂತರ ತಾಯ್ನಾಡಿಗೆ ಬಂದು ತಾಯಿಗೆ ಶಾಕ್ ನೀಡಿದ್ದು, ತಾಯಿಯ ಸಂತಸಕ್ಕೆ ಸಾಟಿಯೇ ಇಲ್ಲದಂತಾಗಿತ್ತು. ಮೂರು ವರ್ಷಗಳ ನಂತರ ವಿದೇಶದಿಂದ ಸ್ವದೇಶಕ್ಕೆ ಮರಳಿದ್ದ ಯುವಕನೊಬ್ಬ ತಾನು ಬರುವುದನ್ನು ತಾಯಿಗೆ ಹೇಳಿರಲಿಲ್ಲ. ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಶಾಕ್ ನೀಡುವ ನಿಟ್ಟಿನಲ್ಲಿ ಈತ ಬಂದಿದ್ದ. ಗಂಗೊಳ್ಳಿ ನಿವಾಸಿ ರೋಹಿತ್ ಎಂಬಾತನೇ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮನೆಗೆ ತೆರಳಿ ನೋಡಿದಾಗ ಮನೆಯವರೆಲ್ಲ ರೋಹಿತ್ ನನ್ನು ಎದುರುಗೊಂಡಿದ್ದಾರೆ. ಆದರೆ, ತಾಯಿ ಮಾತ್ರ ಮನೆಯಲ್ಲಿ ಇರಲಿಲ್ಲ. ಬೇಸರಗೊಂಡಿದ್ದ […]

Crime Just In National

ಕಾಶ್ಮೀರದಲ್ಲಿ ಗುಡಿಸಲಿಗೆ ಬೆಂಕಿ; ತಾಯಿ, ಮಗಳು ಸಜೀವ ದಹನ!

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೂರು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ. ಬೆಂಕಿಗೆ ಆಹುತಿಯಾದ ಗುಡಿಸಲುಗಳು ಗುಜ್ಜರ್ ಸಮುದಾಯಕ್ಕೆ ಸೇರಿದ್ದು, ನಜ್ಮಾ ಬೇಗಂ(25) ಹಾಗೂ ಅಸ್ಮಾ ಬಾನೋ(6), ಇಕ್ರಾ ಬಾನೋ(2) ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯ ಪತಿ ಇಬ್ರಾಹಿಂ ಹಾಗೂ ಅತ್ತೆ ಮಿರ್ಜಾ ಬೇಗಂ ಅವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Crime Just In Karnataka State

ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗ!

ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ. ಸುಲೋಚನಮ್ಮ (60) ಕೊಲೆಯಾದ ತಾಯಿ. ಸಂತೋಷ್ (40) ಕೊಲೆ ಮಾಡಿದ ಆರೋಪಿ ಮಗನಾಗಿದ್ದಾನೆ. ತಾಯಿಯ ಹೆಸರಿಗೆ ಇದ್ದ ಹೊಲವನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಹೀಗಾಗಿ ತಾಯಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ.ತಾಯಿಯು ಮಗನ ಹೇಳಿದ್ದಕ್ಕೆ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಕೊಡಲಿಯಿಂದ ಹತ್ಯೆ ಮಾಡಿ ನಂತರ ಜಮೀನಿನಲ್ಲಿ ಮಲಗಿದ್ದಾನೆ. ಪಕ್ಕದ […]

Crime Extra Care Just In Karnataka Relationship State

ನಾದಿನಿ ಕಾಟಕ್ಕೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಯೋಧನ ಪತ್ನಿ!

Belagavi: ನಾದಿನಿ ಕಾಟಕ್ಕೆ ಒಂದೇ ಹಗ್ಗಕ್ಕೆ ತನ್ನ ಏಳು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ. 34 ವರ್ಷದ ಮಹಾದೇವಿ ಇಂಚಲ ಹಾಗೂ 7 ವರ್ಷದ ಚಾಂದಿನಿ ಇಂಚಲ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮಹಾದೇವಿ ಇಂಚಲ ಗೋಕಾಕ್ ತಾಲೂಕಿನ ಯೋಧನ ಜೊತೆ ಮದುವೆಯಾಗಿದ್ದಳು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ನಂತರ ಮಹಾದೇವಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ತನ್ನ ಮಗಳ ಜೊತೆ […]

Crime International Just In

ಭಾರತಕ್ಕೆ ಅಕ್ರಮವಾಗಿ ಬಂದ ಪಾಕಿಸ್ತಾನಿ ಮಹಿಳೆ: PUBGಯಲ್ಲಿ ಶುರುವಾಯ್ತು 4 ಮಕ್ಕಳ ತಾಯಿಯ ಲವ್ ಸ್ಟೋರಿ

PUBG LOVE STOTY: ಪಾಕಿಸ್ತಾನಿ ಮಹಿಳೆಯೊಬ್ಬಳು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಕೇವಲ ತಾನೊಬ್ಬಳೇ ಅಲ್ಲ ಬದಲಿಗೆ ತನ್ನ ನಾಲ್ಕು ಮಕ್ಕಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾಳೆ. ಇವಳು ಅಕ್ರಮವಾಗಿ ಭಾರತಕ್ಕೆ ಬರಲು ಕಾರಣ ಲವ್. ಆನ್ ಲೈನ್ ಗೇಮಿಂಗ ಪಬ್ ಜೀಯಲ್ಲಿ ಶುರುವಾಗಿತ್ತು ಪ್ರೀತಿ. ಗೇಮ್ ಆಡುತ್ತ ಆಡುತ್ತ ಒಬ್ಬ ಹುಡುಗನ ಜೊತೆ 27 ವರ್ಷದ ಮಹಿಳೆಗೆ ಲವ್ ಆಗಿ ಬಿಟ್ಟಿದೆ. ತನ್ನ ಲವರ್ ನನ್ನು ನೋಡಲು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಹಾಗೂ […]

Crime Just In National

ಲವರ್ ಗಾಗಿ ತನ್ನ ಮಗುವನ್ನ ಕೊಂದ ಪಾಪಿ ತಾಯಿ: ದೃಶ್ಯಂ ಸಿನಿಮಾ ನೋಡಿ ಡೆಡ್ ಬಾಡಿ ಹೂತಿಟ್ಲು!

ನಯನಾ ಮಾಂಡೋವಿ ಎನ್ನುವ ಪಾಪಿ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಕಂದಮ್ಮನನ್ನು ಕೊಂದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ತನ್ನ ಮಗುವನ್ನು ಕೊಂದಿದ್ದು ಅಲ್ಲದೇ ಪೊಲೀಸರಿಗೆ ಮಗು ನಾಪತ್ತೆಯಾಗಿದೆ ಎಂದು ದೂರು ಕೊಟ್ಟಿದ್ದಾಳೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ಸತತ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದಾರೆ. ಆದರೆ ಮಗು ಮಾತ್ರ ಸಿಕ್ಕೆ ಇಲ್ಲ್. ಈ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ. ಮಗುವಿನ ತಾಯಿಯನ್ನು ಶಂಕಿಸಿದ ಪೊಲೀಸರು ವರ್ಕೌಟ್ ಮಾಡಿದಾಗಲೇ ನೋಡಿ ಅಸಲಿಯತ್ತು ಬಯಲಿಗೆ […]

Crime Extra Care Just In Relationship

ಫಸ್ಟ್ ನೈಟ್ ದಿನದಂದೇ ಹೆಣ್ಣು ಮಗುವಿನ ತಾಯಿಯಾದ ವಧು! ಏದೇನು ಆಶ್ಚರ್ಯ..?

Noida: ಮದುವೆಯಾದ ಮೊದಲ ರಾತ್ರಿಯೇ ಹೆಣ್ಣು ಮಗುವಿಗೆ ತಾಯಿಯಾದಳು ವಧು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ. ತೆಲಂಗಾಣದ ಸಿಕಂದರಾಬಾದ್ ನಿವಾಸಿ ಗ್ರೇಟರ್ ನೋಯ್ಡಾದ ಗ್ರಾಮವೊಂದರಲ್ಲಿ ಮದುವೆಯಾಗಿದ್ದಳು. ಮದುವೆಯ ಫಸ್ಟ್ ನೈಟ್ ದಿನದಂದು ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ನೋಡಿ ಎಲ್ಲರಿಗೂ ಶಾಕ್ ಕಾದಿದ್ದು. ಯಾಕೆಂದ್ರೆ ವಧು ಏಳು ತಿಂಗಳು ಗರ್ಭಿಣಿ ಎಂದು ಹೇಳಿದ್ದಾರೆ. ಮಾರನೇ ದಿನವೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ […]

Crime Just In Karnataka State

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಗನನ್ನೇ ಕೊಲೆ ಮಾಡಿದ ಹೆತ್ತ ತಾಯಿ!

ಬೆಳಗಾವಿ: ತಾಯಿಯೊಬ್ಬಳು ಮಗನನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹರಿಪ್ರಸಾದ್ ಬೋಸಲೆ(22) ಸಾವನ್ನಪ್ಪಿದ ದುರ್ದೈವ ಮಗ. ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಮಗ ಮನೆಯಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದ. ಅನುಮಾನಗೊಂಡ ತಂದೆ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಪರೀಕ್ಷೆ ನಂತರ ಇದು ಅಸಹಜ ಸಾವಲ್ಲ, ಕೊಲೆ ಎಂಬುವುದು ತಿಳಿದು ಬಂದಿದೆ. ಕೊನೆಗೆ ತನಿಖೆ ಕೈಗೊಂಡಾಗ ತಾಯಿಯೇ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಹರಿಪ್ರಸಾದ್ ನ ತಾಯಿ […]

Bengaluru Crime Just In Karnataka State

ತಾಯಿ ಕೊಂದು ಸೂಟ್ ಕೇಸಲ್ಲಿ ಶವಹೊತ್ತು ಸ್ಟೇಷನ್ ಗೆ ಬಂದ ಮಗಳು

Bangalore: ಇಂದು ಬೆಳಗ್ಗೆ ಸೂಟ್ ಹಿಡಿದುಕೊಂಡು 39 ವರ್ಷದ ಮಹಿಳೆಯೊಬ್ಬಳು ಮೈಕೊಲೇಔಟ್ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಾಳೆ. ಅಲ್ಲಿದ್ದವರು ಏನೋ ಎನ್ ಕ್ವಾಯರಿಗೆ ಬಂದಿರಬಹುದು ಎಂದು ಸುಮ್ಮನೇ ಇದ್ರು. ಆದ್ರೆ ಸಡನ್ ಆಗಿ ಆ ಮಹಿಳೆ ಈ ಸೂಟ್ ಕೇಸ್ ನಲ್ಲಿ ನನ್ನ ತಾಯಿಯ ಡೆಡ್ ಬಾಡಿ ಇದೆ. ನಾನೇ ಕೊಂದಿದ್ದು ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಪೊಲೀಸರಿಗೆ ಒಂದು ಸೆಕೆಂಡ್ ಶಾಕ್ ಆಗಿ ಹೋಯ್ತು. ಸೂಟ್ ಕೇಸ್ ತೆಗೆದಾಗ ನಿಜಕ್ಕೂ ಅದರಲ್ಲಿ 70 ವರ್ಷದ ವೃದ್ದೆಯೊಬ್ಬಳ […]