Kornersite

International Just In

ಕೆನಡಾದಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆಯೇ?

ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತ ಸಾಗುತ್ತಿದೆ. ಎರಡೂ ದೇಶಗಳು ಈಗಾಗಲೇ ರಾಜತಾಂತ್ರಿಕ ಅಧಿಕಾರಿಗಳಿಗೆ ಹೊರ ಹೋಗುವಂತೆ ಹೇಳಿವೆ. ಕೆನಡಾದಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿಗಳು, ಕೆನಡಾ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆ ಕುರಿತು ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತೀವ್ರ ಕಳವಳಕ್ಕೆ ಕಾರಣವಾಗಿವೆ. ಇವೆಲ್ಲವುಗಳ ನಡುವೆಯೇ ಹಲವು ರಾಷ್ಟ್ರಗಳಿಗೆ ಭಾರತದ ಪರ ನಿಲ್ಲಬೇಕೆ? ಕೆನಡಾ ಪರ ನಿಲ್ಲಬೇಕೆ? ಎಂಬ ವಿಷಯ ತಲೆ ಕೆಡಿಸುತ್ತಿದೆ. ಕೆನಡಾದಲ್ಲಿ ಭಾರತದ ಸುಮಾರು […]

International Just In

ಸೈನಿಕರ ದಾಳಿಗೆ 25 ಜನ ನಾಗಿರಕರು ಬಲಿ, 138 ಜನರ ಸ್ಥಿತಿ ಗಂಭೀರ

ಸೈನಿಕರು ನಡೆಸಿದ ದಾಳಿಯಲ್ಲಿ ಕನಿಷ್ಠ 25 ನಾಗರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅರ್ಮೇನಿಯನನ್ ನಿಯಂತ್ರಿತ ಕರಾಬಖ್ ನಲ್ಲಿ ಅಜರ್ಬೈಜಾನಿ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಬೆರ್ಬೈಜಾನ್ ಸೈನಿಕರು ಬೇರ್ಪಟ್ಟ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದು, ಅವರ ಮಿಲಿಟರಿ ಆಕ್ರಮಣವು ನಗೊರ್ನೊ ಕರಾಬಖ್ ನಪ್ರದೇಶದಲ್ಲಿ ಇಪ್ಪತ್ತೈದು ಅಮಾಯಕ ಜನರ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸೈನಿಕರ ದಾಳಿಯಲ್ಲಿ ಮಕ್ಕಳು, ವೃದ್ಧರು ಎನ್ನಲದೆ ಸುಮಾರು 138 ಜನರು ಗಾಯಗೊಂಡಿದ್ದಾರೆ. ಈ ದಾಳಿಯು […]

Crime International Just In Politics

ಏಸು ಭೇಟಿಯಾಗುತ್ತಾನೆಂದು ಪಾದ್ರಿ ಮಾತು ನಂಬಿ ಜೀವಂತ ಸಮಾಧಿಯಾದ ಜನ; 200 ಜನ ಜೀವಂತ ಸಮಾಧಿ, 600 ಜನ ನಾಪತ್ತೆ!

ಪಾದ್ರಿಯೊಬ್ಬರ ಮಾತು ನಂಬಿ 200 ಜನ ಜೀವಂತ ಸಮಾಧಿಯಾಗಿದ್ದು, ನಾಪತ್ತೆಯಾದವರ ಸಂಖ್ಯೆ 600ಕ್ಕೆ ಏರಿಕೆ ಕಂಡಿದೆ. ಜೀವಂತ ಸಮಾಧಿಯಾದರೆ, ಏಸು ಭೇಟಿಯಾಗುತ್ತಾನೆ. ಸ್ವರ್ಗಕ್ಕೆ ನೇರವಾಗಿ ಹೋಗುತ್ತಾರೆ ಎದು ಪಾದ್ರಿ ಹೇಳಿದ್ದ ಮಾತನ್ನು ನಂಬಿ, ಜೀವಂತ ಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಕೀನ್ಯಾದ ಕಿಲಿಫಿಯ ಕರಾವಳಿ ಕೌಂಟಿಯಲ್ಲಿ ನಡೆದಿದೆ. ಪಾದ್ರಿಗೆ ಸಂಬಂಧಿಸಿದ 800 ಎಕರೆ ಭೂಮಿಯಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚಿನ ಶವಗಳು ಸಿಕ್ಕಿದ್ದು, 600 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದ್ರಿ ಮೆಕೆಂಜಿಯನ್ನು ವಶಕ್ಕೆ ಪಡೆಯಲಾಗಿದೆ. ಪಾದ್ರಿ, […]

Crime Just In National

Accident: ಸೇತುವೆ ಮೇಲಿಂದ ಬಿದ್ದ ಬಸ್ 14 ಜನ ಬಲಿ, 20 ಜನರ ಸ್ಥಿತಿ ಗಂಭೀರ!

Bhopal : ಸೇತುವೆ (Bridge) ಮೇಲಿಂದ ಬಸ್ ವೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ 14 ಜನ ಸಾವನ್ನಪ್ಪಿ, 20ಕ್ಕೂ ಅಧಿಕ ಜನ (Passengers)ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಖಾರ್ಗೋನ್‍ನಲ್ಲಿ ನಡೆದಿದೆ. ಈ ಬಸ್ ಇಂದೋರ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸೇತುವೆಯಿಂದ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಅಪಘಾತದ ಸಮಯದಲ್ಲಿ ಬಸ್‍ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ […]

Just In National

ಚರಂಡಿಯಲ್ಲಿ ಹರಿದು ಬಂದ ಹಣದ ರಾಶಿ; ಗಲೀಜಿನಲ್ಲಿಯೇ ಮುಗಿಬಿದ್ದ ಜನರು!

ಚರಂಡಿ ನೀರಿನಲ್ಲಿ ಕಂತೆ ಕಂತೆ ಹಣ ತೇಲಿ ಬಂದಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಜನರು ಚರಂಡಿ ನೀರು ಗಲೀಜು ಎಂಬುವುದನ್ನು ಕೂಡ ಲೆಕ್ಕಿಸದೆ ಚರಂಡಿಗೆ ಧುಮುಕಿ ಕೈಗೆ ಸಿಕ್ಕಷ್ಟು ತೆಗೆದುಕೊಂಡಿದ್ದಾರೆ. ಹಣದ ರಾಶಿ ತೇಲಿ ಬಂದಿರುವ ಘಟನೆ ಪಾಟ್ನಾದಿಂದ 150 ಕಿ.ಮೀ ದೂರದಲ್ಲಿರುವ ಸಸಾರಾಮ್ ಜಿಲ್ಲೆಯ ಮೊರಾದಾಬಾದ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬೆಳಿಗ್ಗೆ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಹಣ ತೇಲಿ ಹೋಗುವುದನ್ನು ನೋಡಿದ್ದಾರೆ. ಅದರಲ್ಲಿ 100ರ ಕಂತೆ ಕಂತೆ ನೋಟುಗಳಿದ್ದವು. ಕೆಲವು ಸಮಯದ ಬಳಿಕ ಅಲ್ಲಿ ನೋಡಿದಾಗ ನೋಟು […]

Crime Just In

Crime News: ಕರೆನ್ಸಿ ಟ್ರೆಂಡಿಂಗ್ ಎಂದು ಹೇಳಿ 3 ಕೋಟಿ ಪಂಗನಾಮ!

Bangalore: ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ 870ಕ್ಕೂ ಅಧಿಕ ಜನರಿಗೆ ಬರೋಬ್ಬರಿ 31 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯ ನಿವಾಸಿ ಅಶೋಕ್ ಮೊಗವೀರ (52), ಯಲಹಂಕದ ಜೆ.ಜೋಜಿಪೌಲ್ (29) ಬಂಧಿತರು. ಅಮಾಯಕ ಗ್ರಾಹಕರನ್ನು ಗುರುತಿಸಿ ಕರೆನ್ಸಿ ಟ್ರೇಡಿಂಗ್ ಬಿಜಿನೆಸ್ ಮಾಡುವುದಾಗಿ ನಂಬಿಸುತ್ತಿದ್ದರು. ನಮ್ಮ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.5 ರಿಂದ ಶೇ.15ರ ವರೆಗೆ ಹೂಡಿಕೆ ಮಾಡಿದ ಹಣಕ್ಕೆ 36 ದಿನಗಳಿಗೆ ಪೇ […]

Crime International Just In

Army Attack : ಸೇನೆಯ ದಾಳಿಗೆ 100 ಮಂದಿ ಬಲಿ!

Myanmar ಮಿಲಿಟರಿ ವೈಮಾನಿಕ ದಾಳಿಯಿಂದ (Airstrikes) ಮಧ್ಯ ಮ್ಯಾನ್ಮಾರ್‌ನಲ್ಲಿ (Myanmar) ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದನ್ನು ಇಡೀ ವಿಸ್ವವೇ ಖಂಡಿಸಿದೆ. ಫೆ.2021ರ ದಂಗೆಯಲ್ಲಿ ಅಧಿಕಾರವನ್ನು ಮಿಲಿಟರಿ ಆಡಳಿತ ವಿಶಪಡಿಸಿಕೊಂಡಿತ್ತು. ಸದ್ಯ ಮ್ಯಾನ್ಮಾರ್ ಸಂಪೂರ್ಣವಾಗಿ ಮಿಲಿಟರಿಯ ಹಿಡಿತದಲ್ಲಿದೆ. ಹೀಗಾಗಿ ಮ್ಯಾನ್ಮರ್ ನ ಆರ್ಥಿಕತೆ (Economy) ಸಂಪೂರ್ಣವಾಗಿ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಅಲ್ಲಿನ ಜನ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು. ವಿಶ್ವಸಂಸ್ಥೆಯ (United Nations) ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ , ವೈಮಾನಿಕ […]