Kornersite

Bengaluru Crime Just In Karnataka Politics State

Karnataka Assembly Election: ಹೆಚ್ಚಿನ ಜರನ್ನು ಸೇರಿಸಲು ಹಣದ ಆಮಿಷ; ಬಿಜೆಪಿ ಅಭ್ಯರ್ಥಿ ವಿರುದ್ಧ ದೂರು!

Chikkodi : ಕುಡಚಿ (Kudachi) ವಿಧಾನಸಭಾ ಕ್ಷೇತ್ರದಲ್ಲಿ ಏ. 29ರಂದು ನಡೆದ ಬಿಜೆಪಿ (BJP) ಸಮಾವೇಶಕ್ಕೆ ಜನರನ್ನು ಸೇರಿಸಲು ಹಣ ಹಂಚಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ರಾಜೀವ್ (P.Rajeev) ಸೇರಿದಂತೆ ಮತ್ತಿಬ್ಬರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ದೂರು ದಾಖಲಾಗಿದೆ. ಈ ಕಾರ್ಯಕರ್ಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಹೀಗಾಗಿ ಹೆಚ್ಚಿನ ಜನರನ್ನು ಸೇರಿಸುವುದಕ್ಕಾಗಿ ಮುಗಳಖೋಡ ಪಟ್ಟಣದ ಬಳಿ ಏಪ್ರಿಲ್ 29ರಂದು ಹಣ ಹಂಚಿಕೆ ಮಾಡಿ ಆಮಿಷ ತೋರಿಸಲಾಗಿದೆ ಎನ್ನುವ […]