Karnataka Assembly Election: ಒಂದೇ ಕುಟುಂಬದ ನಾಲ್ಕು ತಲೆಮಾರಿಗೆ ಅವಕಾಶ; ನಿಮ್ಮವನ್ನು ಇನ್ನಾದರೂ ಬೆಳೆಸಿ!
Ramanagar : ರಾಮನಗರದ ಜನರು ಕಳೆದ 4 ತಲೆ ಮಾರಿನಿಂದಲೂ ಒಂದೇ ಕುಟುಂಬಕ್ಕೆ ಅವಕಾಶ ನೀಡಿದ್ದಾರೆ. ತಂದೆ ಆಯಿತು. ಮಗ ಆಯಿತು. ಸದ್ಯ ಅವರ ಮಗ ಈಗ ಕಣಕ್ಕೆ ಇಳಿದಿದ್ದಾರೆ ಎಂದು ದೇವೇಗೌಡರ (H.D.Deve Gowda) ಕುಟುಂಬ ರಾಜಕಾರಣದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ (BJP) ಬೂತ್ ಮಟ್ಟದ ಕಾರ್ತಕರ್ತರ ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ರಾಮನಗರದಿಂದ (Ramanagara). ಈ ರಾಮನಗರಕ್ಕೂ ನಮ್ಮ […]