Kornersite

Entertainment Just In

ಅಮೃತವರ್ಷಿಣಿ ಶರತ್ ಬಾಬು ಇನ್ನಿಲ್ಲ; ಅನಾರೋಗ್ಯದಿಂದ ಸಾವನ್ನಪ್ಪಿದ ನಟ!

ಅಮೃತವರ್ಷಿಣಿ’ (Amruthavarshini) ಚಿತ್ರದ ಹಿರಿಯ ನಟ ಶರತ್ ಬಾಬು (Sarath Babu) ನಿಧನರಾಗಿದ್ದಾರೆ. ಮೇ 22ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಟ ಸಾವನ್ನಪ್ಪಿದ್ದಾರೆ. ನಟ ಶರತ್ ಬಾಬು (Sarath Babu) ಏಪ್ರಿಲ್ ಮೊದಲ ವಾರದಲ್ಲಿಯೇ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಬಹು ಅಂಗಾಂಗ ವೈಫಲ್ಯದಿಂದ ಶರತ್ ಬಾಬು ಅವರು ಬಳಲುತ್ತಿದ್ದರು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ನಟ ಶರತ್ ಇಹಲೋಕ ತ್ಯಜಿಸಿದ್ದಾರೆ. ಐಸಿಯು ವಾರ್ಡ್‌ನಲ್ಲಿಟ್ಟು ಸೂಕ್ತ […]

Just In Sandalwood

Sandalwood: ಓಟಿಟಿಗೆ ಬಂದ ಡಾಲಿ ಹೊಯ್ಸಳ!

ನಟ ಡಾಲಿ ಧನಂಜಯ್ ಚಿತ್ರ ಹೊಯ್ಸಳ ಬಿಡುಗಡೆಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲಾಗಿಯೇ ಒಟಿಟಿಗೆ ಬಂದಿದೆ. ಕಳೆದ ತಿಂಗಳು ಮಾರ್ಚ್‌-30 ರಂದು ತೆರೆ ಕಂಡಿತ್ತು. ಆದರೆ ಇದೀಗ ಏಪ್ರಿಲ್-27 ರಂದು ಸಿನಿಮಾ ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್‌ನಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ನೋಡಬಹುದಾಗಿದೆ. ಗುರುದೇವ್ ಹೊಯ್ಸಳ ಚಿತ್ರಕ್ಕೆ ಒಳ್ಳೆ ರಿವ್ಯೂ ಬಂದಿವೆ. ಸಿನಿಮಾ ನೋಡಿದ ಜನ ಉತ್ತಮ ಸ್ಪಂದನೆ ತೋರುತ್ತಿದ್ದಾರೆ. ಒಬ್ಬ ಪೊಲೀಸ್ ಆಫೀಸರ್ ಕಥೆಯನ್ನ ಹೊಂದಿದೆ. ವಿಜಯ್. ಎನ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. […]

Entertainment Fashion Just In Lifestyle Mix Masala Sandalwood

ನಿವೇದಿತಾ ಗೌಡ ನ್ಯೂ ಲುಕ್: ಕಾಂತಾರ 2 ಸಿನಿಮಾಗೆ ಬಂತು ಆಫರ್!

ನಿವೇದಿತಾ ಗೌಡ (Nivedita Gowda) ಹಸಿರು ಸೀರೆ ಉಟ್ಟ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಸ್ ಅಪ್ ಲೋಡ್ ಆಗ್ತಾ ಇದ್ದಂತೆ ಕಾಂತಾರ 2 (Kantara) ಸಿನಿಮಾ ನೀವ್ಯಾಕೆ ಮಾಡ್ಬಾರ್ದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ (Reality Show) ನಲ್ಲಿ ಬ್ಯೂಸಿಯಾಗಿರುವ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ನಿವೇದಿತಾ ಗೌಡಳ ಸೀರೆಯ ಲುಕ್ ಸೂಪರ್ ನಿವೇದಿತಾ ಈ ಲುಕ್ ನೋಡ್ತಾ ಇದ್ರೆ ಕಾಂತಾರದಲ್ಲಿ […]

Just In Sandalwood State

Sandalwood: ಕೆಜಿಎಫ್ 3 ಚಿತ್ರದ ಕುರಿತು ಸುಳಿವು ನೀಡಿದ ನಟಿ?

ದೇಶದ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿರುವ ಕೆಜಿಎಫ್ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಯಶ್ ನನಗೆ ಕರೆ ಮಾಡಿದ್ದರು. ಮಾತನಾಡುತ್ತ, ನೀವು ಕೆಜಿಎಫ್ 3ಗೆ ಸಿದ್ಧವಾಗಬೇಕು ಎಂದು ಹೇಳಿದರು. ನಾನು ಈ ಬಾರಿಯೂ ನನ್ನ ಸಾಯಿಸಬೇಡಿ ಎಂದು ಹೇಳಿದೆ ಎಂದು ನಾಯಕಿ ನಟಿ ಹೇಳಿದ್ದು, ಸದ್ಯ ಕೆಜಿಎಫ್ 3 ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಂತಾಗಿದೆ. ಮೂರನೇ ಭಾಗ ಬರುವುದೋ, ಇಲ್ಲವೋ ಎಂಬ ಗೊಂದಲಗಳ ನಡುವ ಬಾಲಿವುಡ್‌ ನಟಿ ರವೀನಾ ಟಂಡನ್‌ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಿವುಡ್‌ ಸ್ಪೈ […]

Entertainment Fashion Gossip Just In Lifestyle Mix Masala Sandalwood

ಸಾನ್ಯಾ ಅಯ್ಯರ್ ನ್ಯೂ ಲುಕ್: ಹೊಸ ಅವತಾರಕ್ಕೆ ಕಾರಣ ಏನು ಗೊತ್ತಾ..?

ಪುಟ್ಟಗೌರಿ ಮದುವೆ ಎಂಬ ಸಿರೀಯಲ್ ಮೂಲಕ ಕನ್ನಡಿಗರ ಮನದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಸಾನ್ಯಾ ಅಯ್ಯರ್. ಅಲ್ಲದೇ ಬಿಗ್ ಬಾಸ್ ಓಟಿಟಿಗೆ ಬರೋ ಮೂಲಕ ಮತ್ತಷ್ಟು ಖ್ಯಾತಿಯನ್ನ ಗಳಿಸಿದ್ದಾರೆ. ಇದೀಗ ಸಾನ್ಯಾ ಅಯ್ಯರ್ ನ್ಯೂ ಲುಕ್ ಮತ್ತೆ ಫ್ಯಾನ್ಸ್ ಗೆ ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ಹೊರ ಬಂದ ನಂತರ ಸಾನ್ಯಾ ಅಯ್ಯರ್ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದರು. ಅಷ್ಟೇ ಅಲ್ಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇದೀಗ ತಮ್ಮ್ ಇನ್ ಸ್ಟಾಗ್ರಾಮ್ […]

Bengaluru Just In Mix Masala Sandalwood

Actor Chetan: ನಟ ಚೇತನ್ ವೀಸಾ ರದ್ದು: ಕಾನೂನು ಹೋರಾಟಕ್ಕೆ ಮುಂದಾದ ಅಹಿಂಸಾ

ಕೇಂದ್ರ ಗೃಹ ಇಲಾಖೆಯು ನಟ ಚೇತನ್ ಅಹಿಂಸಾ ಅವರ ವೀಸಾವನ್ನ ರದ್ದು ಮಾಡಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಹೋರಾಟಕ್ಕೆ ಮುಂದಾದ ಚೇತನ್: ವೀಸಾ ರದ್ದಾಗಿರುವುದರಿಂದ ಬೆಸೆತ್ತುಕೊಂಡ ನಟ ಪತ್ರಿಕಾಗೋಷ್ಟಿಯನ್ನ ಏರ್ಪಡಿಸಿದ್ದರು. ಈ ಪ್ರೆಸ್ ಮೀಟ್ ನಲ್ಲಿ ನನ್ನ ಮೇಲೆ ಇದೊಂದು ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ರೀತಿಯಲ್ಲಿ ದೇಶವಿರೋಧಿ ವಟುವಟಿಕೆಯಲ್ಲಿ ನಾನು ಭಾಗಿಯಾಗಿಲ್ಲ. ನನ್ನ ವಾಕ್ ಸ್ವಾತಂತ್ಪ್ರ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿ, ನನಗೆ ಜೈಲಿಗೆ ಕಳುಹಿಸಿದ್ದರು. […]

Entertainment Gossip Just In Sandalwood

ಎರಡನೇ ಮದುವೆಯಾಗ್ತಿದ್ದಾರಾ ಪ್ರೇಮಾ..? ಕೊನೆಗೂ ಮೌನ ಮುರಿದ ನಟಿ

ಸಿನಿಪ್ರೀಯರಿಗೆ ಇವತ್ತಿಗೂ ನಟಿ ಪ್ರೇಮಾ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿರುವ ನಟಿ ಪ್ರೇಮಾ ಗೊತ್ತೊ ಗೊತ್ತಿಲ್ಲದೆನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ. ಕೆಲವು ತಿಂಗಳ ಹಿಂದೆ ನಟಿ ಪ್ರೇಮಾ ಎರಡನೇ ಮದುವೆಯಾಗ್ತಾ ಇದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿತ್ತು. ಎರಡನೇ ಮದುವೆಗೂ ಮುನ್ನ ದೈವ ಪೂಜೆ ಮಾಡಿಸುತ್ತಿದ್ದಾರೆ ಅಂತ ಎಲ್ಲರೂ ಮಾತಾಡ್ತಾ ಇದ್ರು. ಮತ್ತೆ ಕೆಲವರು ಮತ್ತೊಮ್ಮೆ ಮದುವೆಯಾಗುವ ಮನಸ್ಸು ಯಾಕೆ ಮಾಡಿದ್ದಾರೆ ಎಂದು ಪ್ರಶ್ನೇಗಳನ್ನ ಕೇಳ್ತಾ ಇದ್ರು. ಬಟ್ ಇದೀಗ […]

Bengaluru Entertainment Gossip Mix Masala Politics Sandalwood

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್..? ಈ ಬಗ್ಗೆ ಏನ್ ಹೇಳ್ತಾರೆ ರಾಕಿ ಬಾಯ್!

ರಾಜ್ಯದಲ್ಲಿ ವಿಧಾನಸಭಾ-2023ರ ಕಾವು ಜೋರಾಗಿದೆ. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಹೀಗಿರುವಾಗ ಮತದಾರರ ಗಮನ ತಮ್ಮತ್ತ ಸೆಳೆಯಲು ರಾಜಕಾರಣಿಗಳು ಹಾಗೂ ರಾಜಕೀಯ ಸ್ಟಾರ್ ನಟರನ್ನ ಕರೆತರುವಲ್ಲಿ ಪ್ರಯತ್ನ ನಡೆಸಿವೆ. ಈಗಾಗಲೇ ಬಿಜೆಪಿ ಮುಖಂಡರು ಕಿಚ್ಚ ಸುದೀಪ್ ಅವರನ್ನ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪರ ಬ್ಯಾಟ್ ಬೀಸೋದಾಗಿ ಕಿಚ್ಚ ಕೂಡ ಬಹಿರಂಗವಾಗಿ ಅನೌನ್ಸ್ ಮಾಡಿದ್ದಾರೆ. ಸುದೀಪ್ ಬೆನ್ನಲ್ಲೇ ಈ ಸಾಲಿನಲ್ಲಿ ಯಶ್ ಕೂಡ ಸೇರುತ್ತಾರಾ ಅನ್ನೋ ಮಾತು ಹರದಾಡುತ್ತಿದೆ. ಬಟ್ ಇದೀಗ ಈ […]

Bengaluru Crime Entertainment Just In Karnataka

Sandalwood : ಸಹೋದರನನ್ನು ಕಳೆದುಕೊಂಡ ಖ್ಯಾತ ನಟಿ!

ಚಂದನವನದ (Sandalwood) ಖ್ಯಾತ ನಟಿ ಅನಿತಾ ಭಟ್ (Anita Bhat) ಸಹೋದರನನ್ನು ಕಳೆದುಕೊಂಡಿದ್ದಾರೆ. ನಿನ್ನೆ ಅವರ ಸಹೋದರ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಕುರಿತು ಪೋಸ್ಟ್ ಮಾಡಿರುವ ಅನಿತಾ ಭಟ್ ಭಾವುಕರಾಗಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಸೈಕೋ, ಕನ್ನೇರಿ, ಬೆಂಗಳೂರು 69 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್, ನಿನ್ನೆ ನನ್ನ ಹೃದಯ ತುಂಡಾಗಿದೆ. ನನ್ನ ಸಹೋದರ ಹೃದಯ ಸ್ತಂಭನದಿಂದ (Cardiac Arrest) ನಮ್ಮನ್ನು ಅಗಲಿದ್ದಾರೆ. […]

Bengaluru Gossip Just In Mix Masala Sandalwood

Sanjana Galrani-KMF: ತಾಯಿ ಹಾಲಿನ ನಂತರ ನಾನು‌ ಕುಡಿದಿದ್ದೇ ನಂದಿನಿ ಹಾಲು-ನಟಿ ಸಂಜನಾ ಗಲ್ರಾನಿ

ಕೆಎಂಎಫ್ ಮತ್ತು ಅಮೂಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಕಾರ ಸಚಿವರಾದ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮ ಶಾಕ್ ನಲ್ಲಿದೆ. ಅಲ್ಲದೇ ಈ ಪ್ರಸ್ತಾಪಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನಂದಿನಿ ಹಾಲಿನ ಪರ ಬ್ಯಾಟ್ ಬೀಸಿದ್ದಾರೆ. ಕೆಎಂಎಫ್ ನಮ್ಮ ಹೆಮ್ಮೆ.. ನಾವು ಅದರ ಜೊತೆ ನಿಲ್ಲೋಣ ಎಂದು ಸದ್ಯ ನಂದಿನಿ ಹಾಲಿನ ಪರ ನಟಿ ಸಂಜನಾ ಗಲ್ರಾನಿ ಹೇಳಿಕೆ ನೀಡಿದ್ದಾರೆ. ನಂದಿನಿ‌ ಹಾಲಿನ ಜೊತೆ ಸಿಕ್ಕಾಪಟ್ಟೆ ನೆನಪುಗಳಿವೆ. […]