Kornersite

Cooking Extra Care Just In

Health tips: ತಾಳೆಹಣ್ಣು(Ice Apple) ತಿನ್ನುವುದರಿಂದ ಸುಲಭವಾಗಿ ಸ್ಲಿಮ್ ಆಗಬಹುದು

ದಿನದಿಂದ ದಿನಕ್ಕೆ ಬಿಸಿಲು (Summer) ಹೆಚ್ಚಾಗ್ತಾನೇ ಇದೆ. ನೀರು ಕುಡದ್ರು ಸಮಾಧಾನ ಆಗಲ್ಲ. ಈ ಬಿಸಿಲಿಗಂತೂ ಊಟವೂ ಸೇರಲ್ಲ್. ಬೇಸಿಗೆಯಲ್ಲಿ ಸಿಗುವ ತಾಳೆಹಣ್ಣು(Ice apple) ದೇಹಕ್ಕೆ ಎಷ್ಟು ಲಾಭ. ಅಲ್ಲದೇ ಸಣ್ಣ ಆಗಲು ಕೂಡ ಈ ಹಣ್ಣು ಸಹಾಯ ಮಾಡುತ್ತದೆ. ಬೆಸಿಗೆಯಲ್ಲಿ ಸಿಗುವ ಹಣ್ಣು ಅಂದರೆ ಮೊದಲಿಗೆ ನೆನಪಾಗೋದು ಕಲ್ಲಂಗಡಿ ಹಾಗೂ ಕರಬೂಜ ಹಣ್ನೂ. ಈ ಹಣ್ಣುಗಳು ದೇಹವನ್ನ ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತವೆ. ಆದರೆ ಹೆಚ್ಚು ಜನಕ್ಕೆ ತಾಳೆ ಹಣ್ಣಿನ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಬೆಸಿಗೆಯಲ್ಲಿ […]

Bengaluru Just In Karnataka State

Metro: ಬಿಸಿಲಿನ ತಾಪಮಾನ; ಮೆಟ್ರೋ ನಿಲ್ದಾಣದ ಬಳಿ ಬೆಂಕಿ!

ಕಳೆದ ವರ್ಷಕ್ಕಿಂತಲೂ ಈ ಬಾರಿ ಅಧಿಕ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಎಫೆಕ್ಟ್ (Heat Stroke) ಜೋರಾಗಿದ್ದು, ಹಳಿಯಲ್ಲಿರುವ ರಬ್ಬರ್‌ ಗೆ ಬೆಂಕಿ ತಗುಲಿ 20 ನಿಮಿಷಗಳ ಕಾಲ ಮೆಟ್ರೋ (Metro) ರೈಲು ಸಂಚಾರವನ್ನು ಬಂದ್ ಮಾಡಿದ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ 11 ಘಂಟೆಗೆ ನೇರಳೆ ಮಾರ್ಗದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಈ ಘಟನೆ ನಡೆದಿದೆ. ಸೂರ್ಯನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಚಾಲಕ, […]

Beauty Extra Care Just In Lifestyle

Summer Tips: ಬಿಸಿಲು-ಬಿಸಿಲು ಸಿಕ್ಕಾಪಟ್ಟೆ ಬಿಸಿಲು: ಈ 15 ಟಿಪ್ಸ್ ಮಿಸ್ ಮಾಡದೇ ಫಾಲೋವ್ ಮಾಡಿ

ಅಬ್ಬಾ ಎಷ್ಟು ಬಿಸಿಲು (summer)..ಅಯ್ಯೋ ಸ್ವಲ್ಪ ಹೊರಗೆ ಹೋದ್ರೆ ಸಾಕು ಸುಸ್ತು..ಎಷ್ಟು ನೀರು(water) ಕುಡಿದ್ರು ಸಾಕಾಗ್ತಾ ಇಲ್ಲ..ಸಾಕಪ್ಪ ಸಾಕು..ಏನ್ ಉರಿ ಬಿಸಿಲು ಇದು…ಸ್ಕಿನ್ (skin)ಸುಟ್ಟು ಹೊಗ್ತಾ ಇದೆ..ಹೀಗೆ ಎಲ್ಲರ ಬಾಯಲ್ಲೂ ಇದೇ ರೀತಿ ಮಾತುಗಳು ಕೇಳಿ ಬರ್ತಾ ಇವೆ. ಯಾಕಂದ್ರೆ ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖ ಹೆಚ್ಚಾಗಿದೆ. ಕಳೆದ ತಿಂಗಳಿಂದ ಅಂದ್ರೆ ಮಾರ್ಚ್ ನಿಂದ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗ್ತಾನೆ ಇದೆ. ಇನ್ನು ಸೂರ್ಯನ ಈ ಪ್ರಖರತೆ ಜೂನ್ ಎರಡನೇ ವಾರದವರೆಗೂ ಮುಂದುವರೆಯಲಿದೆ. […]

Just In Karnataka State

ಪುಣ್ಯ ಎನ್ನಲೇ..ಪಾಪ ಎನ್ನಲೇ: ರಥಕ್ಕೆ ಇಬ್ಬರು ಬಲಿ

ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ರಥೋತ್ಸವ ಜರಗುತ್ತವೆ. ಈ ಸಂದರ್ಭದಲ್ಲಿ ಜನದಟ್ಟಣೆ ಅಲ್ಲಿ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೆ ಸಾಕು ಅವಘಡಗಳು ಸಂಭವಿಸುತ್ತವೆ. ಇದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಎರಡು ರಥೋತ್ಸವದಲ್ಲಿ ಅವಘಡ ಸಂಭವಿಸಿ ಇಬ್ಬರು ಭಕ್ತರು ಸಾವನ್ನಪ್ಪಿರುವ ಘಟನೆ ಜರುಗಿದೆ. ರಥದ ಮೇಲಿಂದ ಬಿದ್ದು ಓವ್ರ ವ್ಯಕ್ತಿ ಸಾವನ್ನಪ್ಪಿದ್ದರೆ, ಓರ್ವ ವ್ಯಕ್ತಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಈ ಎರಡು ಘಟನೆಗಳು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ […]