Kornersite

Just In National

Gyanvapi Mosque: ಅಲಹಾಬಾದ್ ಹೈಕೋರ್ಟ್ ನಿಂದ ಮಹತ್ವದ ತೀರ್ಪು!

ಅಲಹಾಬಾದ್: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ್ದು, ಶೀಘ್ರವಾಗಿ ಸರ್ವೇ ನಡೆಸಲು ಅನುಮತಿ ನೀಡಿದೆ. ಅಲಹಾಬಾದ್ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಎ ಎನ್ ಐ ಗೆ ತಿಳಿಸಿದ್ದಾರೆ. ಈಗಾಗಲೇ ವಾರಣಾಸಿ ಕೋರ್ಟ್ ಸರ್ವೇ ಮಾಡಲು ಜುಲೈ 21ರಂದು ಅನುಮತಿ […]

Just In National State Uttar Pradesh

ಜ್ಞಾನವಾಪಿ ಮಸೀದಿಯ ಸರ್ವೇ ಆರಂಭ: ಮುಂದಿನ ತಿಂಗಳ 4ರೊಳಗೆ ವರದಿ ಸಲ್ಲಿಕೆ

ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇ ಆರಂಭವಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಈ ಸಮೀಕ್ಷೆ ಆರಂಭವಾಗಿದೆ. ಈ ವರದಿ ಕೋರ್ಟ್ ಗೆ ಆಗಸ್ಟ್ 4 ರೊಳಗೆ ಸಲ್ಲಿಕೆಯಾಗಲಿದೆ. ಸುಮಾರು 40 ಜನರಿಂದ ಈ ಸರ್ವೇ ಕಾರ್ಯ ನಡೆದಿದೆ. ಈಗಾಗಲೇ ಜ್ಞಾನವಾಪಿ ಮಸೀದಿ ಒಳಗೆ ಈ 40 ಜನರ ತಂಡವಿದೆ. ಇದರಲ್ಲಿ ಎಎಸ್ ಐ ತಂಡ, ಅರ್ಜಿದಾರರು ಹಾಗೂ ಅವರ ಪರ ವಕೀಲರು ಇದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಈ ಸರ್ವೇ ಕಾರ್ಯ […]

Karnataka National State

Marriege: ದೇಶದಲ್ಲಿ ಅರೆಂಜ್ಡ್ ಮ್ಯಾರೇಜ್ ಹೆಚ್ಚಾ? ಲವ್ ಮ್ಯಾರೇಜ್ ಹೆಚ್ಚಾ? ಈ ಸ್ಟೋರಿ ಓದಿ!

NewDelhi : ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇ. 24ರಷ್ಟು ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. 2020ರಲ್ಲಿ ಶೇ. 68ರಷ್ಟು ಜನರು ನಿಶ್ಚಯಿಸಿದ ವಿವಾಹ (ಅರೇಂಜ್ಡ್ ಮ್ಯಾರೇಜ್) ಆಗಿದ್ದರೆ, 2023ರಲ್ಲಿ ಅದು ಶೇ. 44ಕ್ಕೆ ತಲುಪಿದೆ. ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇ. 24ನಷ್ಟು ಇಳಿಕೆಯಾಗಿದೆ ಎಂದು ಅಂಕಿ – ಅಂಶ ಹೇಳಿದೆ. ಅರೇಂಜ್ಡ್ ಮ್ಯಾರೇಜ್ ನಲ್ಲಿ ವಧು-ವರರು ಒಬ್ಬರಿಗೊಬ್ಬರು ಮೊದಲೇ ತಿಳಿದಿರುವುದಿಲ್ಲ. ಕುಟುಂಬದವರು ನಿಶ್ಚಯಿಸಿದವರನ್ನು ಮದುವೆಯಾಗುತ್ತಾರೆ. ಆದರೆ […]