Kornersite

Crime Just In Karnataka State

ರೈತನ ಹೊಲದಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ

Hassan: ಟೊಮೆಟೊ (Tomato)ದರ ಹೆಚ್ಚಾಗ್ತಾ ಇದ್ದಂತೆ ರೈತರಿಗೆ (Farmer) ಟೊಮೆಟೊ ಕಾಯೋದೇ ಒಂದು ದೊಡ್ಡ ತಲೆನೊವಾಗಿ ಬಿಟ್ತಿದೆ. ಇತ್ತೀಚೆಗೆ ರೈತನೊಬ್ಬ ಸಂತೆಯಲ್ಲಿ (Market) ಟೊಮೆಟೊ ಮಾರುವಾಗ ಸಿಸಿಟಿವಿ (CCTV) ಹಾಕಿದ್ದ. ಟೊಮೆಟೊ ಇದೀಗ ಬಂಗಾರದ ಬೆಲೆಯಾಗಿ ಬಿಟ್ಟಿದೆ. ಬಂಗಾರ ಕದಿಯುವಂತೆ ಕಳ್ಳರು ಟೊಮೆಟೊ ಕದಿಯಲು ಮುಂದಾಗಿದ್ದಾರೆ. ಹಾಸನದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬರೋಬ್ಬರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊವನ್ನು ರೈತರ ಹೊಲದಿಂದ ಕಳ್ಳರು ಕದ್ದಿದ್ದಾರೆ. ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು […]

Bengaluru Crime Just In Karnataka State

ಒಂಟಿ ಮಹಿಳೆ ಉಸಿರು ಗಟ್ಟಿಸಿ ಚಿನ್ನಾಭರಣ ದೋಚಿ ಪರಾರಿ!

ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ, ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆಯೊಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಬೆಳಕಿಗೆ ಬಂದಿದೆ. ಕಮಲಾ (82) ಕೊಲೆಯಾದ ದುರ್ದೈವಿ. ಶನಿವಾರ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯ ಪತಿ ಕಳೆದ 6 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದ್ದ ಮೂವರು ಮಕ್ಕಳು ತಾಯಿಯನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ಕಮಲಾ ಒಂಟಿಯಾಗಿದ್ದರು. ಸಂಜೆ 7 ಗಂಟೆ ಸುಮಾರಿಗೆ ನೆರೆ ಮನೆಯವರು ಕಮಲಾ ಅವರನ್ನು ಮಾತನಾಡಿಸಲು ಮನೆ […]