Kornersite

Bengaluru Just In Karnataka Politics State

“ನನಗೆ ಜೀರೋ ಟ್ರಾಫಿಕ್‌ ಬೇಡ”-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ನಿರ್ಧಾರದಿಂದ ನನಗೆ ಜೀರೋ ಟ್ರಾಫಿಕ್ ಬೇಡ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಹೋಗುವ ಮಾರ್ಗದಲ್ಲಿ ಸುಮಾರು 20 ನಿಮಿಷ ವಾಹನ ಸವಾರರಿಗೆ ಸಂತೋಷವಾಗಿದೆ. ಸಾರ್ವಜನಿಕರಿಗೆ ಇದೊಂದು ಬಂಪರ್ ಸುದ್ದಿ ಎಂದರೆ ತಪ್ಪಾಗಲಾರದು. ಬೆಂಗಳೂರಲ್ಲಿ ಮಳೆ ಬಂದ ಹಿನ್ನೆಲೆ ಸಿಟಿ ರೌಂಡ್ಸ್ ಹೋಗಿದ್ದರು ಸಿಎಂ. ಈ ವೇಳೆ ಎಲ್ಲೆಡೆ ಟ್ರಾಫಿಕ್ ಸಿಕ್ಕಾಪಟ್ಟೆಯಾಗಿತ್ತು. ಈ ಟ್ರಾಫಿಕ್ ಬಿಸಿ ಸಿಎಂ […]