Kornersite

Bengaluru Just In Karnataka State

ಮತ್ತೊಂದು ದೋಣಿ ದುರಂತ; 14 ಜನರ ರಕ್ಷಣೆ!

Karawar : ಕೇರಳದಲ್ಲಿ ದೋಣಿ ದುರಂತ ನಡೆದು, 22 ಜನ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಕರ್ನಾಟಕದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಿದ (Drown) ಪರಿಣಾಮ 14 ಜನ ಮೀನುಗಾರರನ್ನು ಮುಳುಗಿದ್ದು, ಅವರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ. ಕಾಸರಕೋಡಿನಿಂದ (Kasarkod) ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಹೆಚ್.ಎಂ ಅಂಗಳೂರು ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಿದೆ. ಬೋಟ್ ನ ಕೆಳಭಾಗದಲ್ಲಿ ಒಡೆದು […]