Kornersite

Crime Just In Karnataka State

CCTV VIDEO: ಮನೆ ಮುಂದೆ ಬೈಕ್ ನಿಲ್ಲಸಬೇಡ ಎಂದಿದಕ್ಕೆ ಮಚ್ಚಿನಿಂದ ಹಲ್ಲೆ!

ಮನೆ ಮುಂದೆ ಬೈಕ್ ನಿಲ್ಲಿಸೋ ವಿಚಾರಕ್ಕೆ ಶುರುವಾದ ಚಿಕ್ಕ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಡೆದಿರೋದು ವಿಜಯಪುರದ ಟಕ್ಕೆಯಲ್ಲಿ. ಅಸಲಿಗೆ ಕಿರಣ್ ಗಜಕೋಶ ಎನ್ನುವವರು ಮನೆಯ ಎದುರು ಇರುವ ಬಸಯ್ಯ ಹಿರೇಮಟ ಎನ್ನುವವರಿಗೆ ನಮ್ಮ ಕಾರು ಬರುತ್ತದೆ. ನೀವು ನಿಲ್ಲಿಸಿದ ಬೈಕೆ ತೆಗಿರಿ ಎಂದು ಹೇಳಿದ್ದಾರೆ. ಹಿಗೆ ಮಾತಿಗೆ ಮಾತು ಬೆಳೀತಾನೇ ಇತ್ತು. ಆದ್ರೆ ಅಷ್ಟೋತ್ತಿಗೆ ಆಸಾಮಿ ಮನೆಯೊಳಗಿದ್ದ ಮಚ್ಚು ಹಿಡಿದು ಬಂದು ಏಕಾಏಕಿಯಾಗಿ ಕತ್ತಿಗೆ ಮಚ್ಚು ಬೀಸಿದ್ದಾನೆ. ಮನೆ ಮುಂದೆ ನಡೆದ ಘಟನೆ […]

Bengaluru Crime Just In Karnataka State

Crime News: ಚುನಾವಣೆ ಸಂದರ್ಭದಲ್ಲಿಯೇ ಗುಂಡಿನ ಮೊರೆತ! ಕಾರ್ಪೊರೇಟರ್ ಪತಿಯ ಮೇಲೆ ದಾಳಿ!

ಕಾರ್ಪೊರೇಟರ್ ಪತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಚಾಂದಪುರ ಕಾಲೋನಿಯಲ್ಲಿ ನಡೆದಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.19ರ ಪಕ್ಷೇತರ ಸದಸ್ಯೆ ನಿಶಾತ್ ಅವರ ಪತಿ ಹೈದರ್ ಅಲಿ ನದಾಫ್ ಮೇಲೆಯೇ ದುಷ್ಕರ್ಮಿಗಳು ಫೈರಿಂಗ್ ನಡೆಸಿ ಹತ್ಯೆಗೈದಿದ್ದಾರೆ. ಹೈದರ್ ನದಾಫ್ ಮೇಲೆ ಗುಂಡಿನ ದಾಳಿ‌ ನಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟದ್ದಾರೆ. ನಗರದಲ್ಲಿನ ಚಾಂದಪೂರ ಕಾಲೋನಿಯಲ್ಲಿನ ತನ್ನ ನಿವಾಸದಿಂದ ಹೊರ ಬಂದು ಕಾರು ಹತ್ತುತ್ತಿದ್ದ ಸಂದರ್ಭದಲ್ಲಿ ಹೈದರ್ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ. […]