Kornersite

Crime Extra Care Just In Karnataka Relationship State

ನಾದಿನಿ ಕಾಟಕ್ಕೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಯೋಧನ ಪತ್ನಿ!

Belagavi: ನಾದಿನಿ ಕಾಟಕ್ಕೆ ಒಂದೇ ಹಗ್ಗಕ್ಕೆ ತನ್ನ ಏಳು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ. 34 ವರ್ಷದ ಮಹಾದೇವಿ ಇಂಚಲ ಹಾಗೂ 7 ವರ್ಷದ ಚಾಂದಿನಿ ಇಂಚಲ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮಹಾದೇವಿ ಇಂಚಲ ಗೋಕಾಕ್ ತಾಲೂಕಿನ ಯೋಧನ ಜೊತೆ ಮದುವೆಯಾಗಿದ್ದಳು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ನಂತರ ಮಹಾದೇವಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ತನ್ನ ಮಗಳ ಜೊತೆ […]

Crime Just In State

Viral: ಚಡ್ಡಿಯೊಳಗೆ ಬಚ್ಚಿಟ್ಟಿದ್ದ ಕೆಜಿಗಟ್ಟಲೇ ಚಿನ್ನ: ನೋಡಿ ಶಾಕ್ ಆದ ಪೊಲೀಸರು!

Hyderabad: ಪೊಲೀಸ್ ಅಧಿಕಾರಿಗಳು ಹೈದರಾಬಾದ್ ಏರ್ ಪೋರ್ಟ್ (Airport) ನಲ್ಲಿ ಭರ್ಜರಿ ಭೇಟೆಯಾಡಿದ್ದಾರೆ. ಅಕ್ರಮವಾಗಿ(Illegal) ಸಾಗಿಸುತ್ತಿದ್ದ ಬರೋಬರಿ 2 ಕೆ,ಜಿ 279 ಗ್ರಾಂ ಚಿನ್ನ(Gold)ವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಒಬ್ಬರು ವ್ಯ್ಕತಿಗಳನ್ನು ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಒಳ ಉಡುಪಿನಲ್ಲಿ (Under garment)ಈ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದ. ಮತ್ತೊಬ್ಬ ವಿಮಾನದ ಸೀಟ್ ನಲ್ಲಿ 72 ಲಕ್ಷ ಮೌಲ್ಯದ 1 ಕೆ.ಜಿ ಗೂ ಅಧಿಕ ಬಂಗಾರವನ್ನು ಬಚ್ಚಿ ಇಟ್ತಿದ್ದ. ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ತನಿಖೆ […]

Crime Just In Karnataka State

ರೈತನ ಹೊಲದಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ

Hassan: ಟೊಮೆಟೊ (Tomato)ದರ ಹೆಚ್ಚಾಗ್ತಾ ಇದ್ದಂತೆ ರೈತರಿಗೆ (Farmer) ಟೊಮೆಟೊ ಕಾಯೋದೇ ಒಂದು ದೊಡ್ಡ ತಲೆನೊವಾಗಿ ಬಿಟ್ತಿದೆ. ಇತ್ತೀಚೆಗೆ ರೈತನೊಬ್ಬ ಸಂತೆಯಲ್ಲಿ (Market) ಟೊಮೆಟೊ ಮಾರುವಾಗ ಸಿಸಿಟಿವಿ (CCTV) ಹಾಕಿದ್ದ. ಟೊಮೆಟೊ ಇದೀಗ ಬಂಗಾರದ ಬೆಲೆಯಾಗಿ ಬಿಟ್ಟಿದೆ. ಬಂಗಾರ ಕದಿಯುವಂತೆ ಕಳ್ಳರು ಟೊಮೆಟೊ ಕದಿಯಲು ಮುಂದಾಗಿದ್ದಾರೆ. ಹಾಸನದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬರೋಬ್ಬರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊವನ್ನು ರೈತರ ಹೊಲದಿಂದ ಕಳ್ಳರು ಕದ್ದಿದ್ದಾರೆ. ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಕಳ್ಳರು […]

Crime Just In National

Viral Video: ಮಾನಸಿಕ ಅಸ್ವಸ್ಥನ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ

ಬಿಜೆಪಿ ಕಾರ್ಯಕರ್ತನೊಬ್ಬ ಮದ್ಯದ ಅಮಲಿನಲ್ಲಿ ಮಾಡಿದ ಕೃತ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ 9 ದಿನಗಳ ಹಳೆಯದ್ದು ಅಂತ ಹೇಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ. ಈತ ಸಿಧಿ ಜಿಲ್ಲೆಯ ಬಿಜೆಪಿ ಶಾಸಕ ಪಂಡಿತ್ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗ ಎಂದು ಹೇಳಲಾಗಿದೆ. ಅಲ್ಲದೇ ಸಿಧಿ ಎಸ್ಪಿ ರವೀಂದ್ರ ವರ್ಮಾ ಖುದ್ದು ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿರುವ ಈ […]

Crime Extra Care Just In Karnataka Relationship

ತಂದೆಯ ರಾಸಲೀಲೆ ವಿಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಮಗ..!?

ಬೇರೊಬ್ಬ ಹೆಂಗಸಿನ ಜೊತೆ ತನ್ನ ತಂದೆಯ ರಾಸಲೀಲೆಯ ವಿಡಿಯೋ ನೋಡಿದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿದ್ದು ದಕ್ಶಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ. ಸ್ಥಳೀಯ ಯುವಕನೊಬ್ಬ ಈ ವಿಡಿಯೋ ವೈರಲ್ ಮಾಡಿದ್ದಾನೆ. ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಲೀಕ್ ಮಾಡಿದ್ದಾನೆ. ಇದರಿಂದ ಮುಜುಗರಕ್ಕೆ ಇಳಗಾದ ಮಗ ತಂದೆಯ ಜೊತೆ ಜಗಳ ಮಾಡಿದ್ದಾನೆ. ಕುಟುಂಬದ ಮರ್ಯಾದೆ ಹಾಳಾಯ್ತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪಿ ಜಯಕುಮಾರ ನನ್ನು ಪೊಲೀಸರು […]

Crime Just In National

ಪತ್ನಿಯ ಮೂಗು ಕತ್ತರಿಸಿ ಜೇಬಿನಲ್ಲಿ ಇಟ್ಕೊಂಡು ಪರಾರಿಯಾದ ಪತಿರಾಯ!

Uttar Pradesh: ತನ್ನ ಗೆಳತಿಗಾಗಿ ಪತ್ನಿಯ ಮೂಗು ಕತ್ತರಿಸಿ ಜೇಬಿನಲ್ಲಿ ಇಟ್ಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತೀವ್ರ ರಕ್ತಸ್ರಾವ ಆಗ್ತಾ ಇದ್ರು ಪೊಲೀಸ್ ಟಾಣೆಗೆ ಹೋದ ಪತ್ನಿ ತನ್ನ ಪತಿಯ ವಿರುದ್ದ ದೂರು ಕೊಟ್ಟಿದ್ದಾಳೆ. ಮೂಗು ಕಟ್ ಮಾಡಿದ ಪತಿಯ ಹೆಸರು ವಿಕ್ರಮ್. ಈತನ ಪತ್ನಿಯ ಹೆಸರು ಸೀಮಾ ದೇವಿ. ಇಬ್ಬರಿಗೂ ಮದುವೆಯಾಗಿ ಹನ್ನೆರಡು ವರ್ಷಗಳು ಕಳೆದಿವೆ. ಇಬ್ಬರು ಮಕ್ಕಳೊಂದಿಗೆ ದಂಪತಿ ಉತ್ತರ […]

Crime Entertainment Gossip Just In Karnataka Mix Masala Sandalwood State

ಜಮೀನು ವಿವಾದಕ್ಕೆ ಸ್ಯಾಂಡಲ್ ವುಡ್ ನಟಿ ಮೇಲೆ ಹಲ್ಲೆ

ಜಮೀನು ವಿವಾದಕ್ಕೆ ಸ್ಯಾಂಡಲ್ ವುಡ್ ನಟಿ ಅನು ಗೌಡರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಗರ ತಾಲೂಕಿನ ಕಸ್ಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಅನುಗೌಡ ಸಾಗರ ತಾಲೂಕಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀಲಮ್ಮ ಹಾಗೂ ಮೋಹನ್ ಎನ್ನುವವರು ಜಮೀನು ವಿಚಾರಕ್ಕೆ ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅನುಗೌಡ ಪೋಷಕರು ಕಾಸ್ಪಾಡಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅನುಗೌಡ ಆಗ್ಗಾಗ್ಗೆ ಬೆಂಗಳೂರಿನಿಂದ ಊರಿಗೆ ಹೋಗುತ್ತಿದ್ದರು. ಈ ನಡುವೆ ಗಲಾಟೆಯಾಗಿ ಅನುಗೌಡ ಮೇಲೆ ಹಲ್ಲೆ ನಡೆದಿದೆ. ಈ […]

Crime International Just In

ಭಾರತಕ್ಕೆ ಅಕ್ರಮವಾಗಿ ಬಂದ ಪಾಕಿಸ್ತಾನಿ ಮಹಿಳೆ: PUBGಯಲ್ಲಿ ಶುರುವಾಯ್ತು 4 ಮಕ್ಕಳ ತಾಯಿಯ ಲವ್ ಸ್ಟೋರಿ

PUBG LOVE STOTY: ಪಾಕಿಸ್ತಾನಿ ಮಹಿಳೆಯೊಬ್ಬಳು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಕೇವಲ ತಾನೊಬ್ಬಳೇ ಅಲ್ಲ ಬದಲಿಗೆ ತನ್ನ ನಾಲ್ಕು ಮಕ್ಕಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾಳೆ. ಇವಳು ಅಕ್ರಮವಾಗಿ ಭಾರತಕ್ಕೆ ಬರಲು ಕಾರಣ ಲವ್. ಆನ್ ಲೈನ್ ಗೇಮಿಂಗ ಪಬ್ ಜೀಯಲ್ಲಿ ಶುರುವಾಗಿತ್ತು ಪ್ರೀತಿ. ಗೇಮ್ ಆಡುತ್ತ ಆಡುತ್ತ ಒಬ್ಬ ಹುಡುಗನ ಜೊತೆ 27 ವರ್ಷದ ಮಹಿಳೆಗೆ ಲವ್ ಆಗಿ ಬಿಟ್ಟಿದೆ. ತನ್ನ ಲವರ್ ನನ್ನು ನೋಡಲು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಹಾಗೂ […]

Crime Just In National

ಲವರ್ ಗಾಗಿ ತನ್ನ ಮಗುವನ್ನ ಕೊಂದ ಪಾಪಿ ತಾಯಿ: ದೃಶ್ಯಂ ಸಿನಿಮಾ ನೋಡಿ ಡೆಡ್ ಬಾಡಿ ಹೂತಿಟ್ಲು!

ನಯನಾ ಮಾಂಡೋವಿ ಎನ್ನುವ ಪಾಪಿ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಕಂದಮ್ಮನನ್ನು ಕೊಂದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ತನ್ನ ಮಗುವನ್ನು ಕೊಂದಿದ್ದು ಅಲ್ಲದೇ ಪೊಲೀಸರಿಗೆ ಮಗು ನಾಪತ್ತೆಯಾಗಿದೆ ಎಂದು ದೂರು ಕೊಟ್ಟಿದ್ದಾಳೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ಸತತ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದಾರೆ. ಆದರೆ ಮಗು ಮಾತ್ರ ಸಿಕ್ಕೆ ಇಲ್ಲ್. ಈ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ. ಮಗುವಿನ ತಾಯಿಯನ್ನು ಶಂಕಿಸಿದ ಪೊಲೀಸರು ವರ್ಕೌಟ್ ಮಾಡಿದಾಗಲೇ ನೋಡಿ ಅಸಲಿಯತ್ತು ಬಯಲಿಗೆ […]

Crime Just In National

ಮದುವೆಯಾಗಬೇಕಿದ್ದ ವರನ ಬರ್ಬರ ಕೊಲೆ: ಇಬ್ಬರ ಬಂಧನ

ದೆಹಲಿ: ಮದುವೆ ಮನೆ ಸೂತಕದ ಮನೆಯಾಗಿದೆ. ಜುಲೈ 3 ರಂದು ಹಸಮಣೆ ಏರಬೇಕಾದವನು ರಕ್ತದ ಮಡುವಿನಲ್ಲಿ ಮಲಗಿದ್ದಾನೆ. ಹಳೆಯ ವೈಷಮ್ಯಕ್ಕೆ 22 ವರ್ಷದ ಯುವಕನನ್ನು ಇಬ್ಬರು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಜುಲೈ 3 ರಂದು ಆಶಿಶ್ ಎನ್ನುವವನ ಮದುವೆಯಾಗಬೇಕಿತ್ತು. ಆದರೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡುವ ಜಾಗಕ್ಕೆ ಕರೆದುಕೊಂಡು ಹೋಗಿರುವುದು ಸಿಸಿಟಿಯಲ್ಲಿ ಕ್ಯಾಪ್ಚರ್ ಆಗಿದೆ ಎಂದು ಸಹೋದರಿ ತಮನ್ನಾ ತಿಳಿಸಿದ್ದಾಳೆ. ಇಬ್ಬ್ರು ಹುಡುಗರು ನನ್ನ ಅಣ್ಣನ ಶರ್ಟ್ ಎಳೆದು […]