Kornersite

Crime International Just In

Accident: ಭೀಕರ ರಸ್ತೆ ಅಪಘಾತ- 48 ಜನರ ಸಾವು

ಪಶ್ಚಿಮ ಕೀನ್ಯಾದ ಲೊಂಡಿಯಾನಿ ಪ್ರದೇಶದಲ್ಲಿ ಭಿಕರ ರಸ್ತೆ ಅಪಘಾತವಾಗಿದೆ. ಈ ಅಪಘಾತದಲ್ಲಿ 48 ಜನ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಹಡಗಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸುತ್ತಿದ್ದ ಕಂಟೈನರ್, ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಪಾದಚಾರಿಗಳ ಮೇಲೆಯೂ ಕಂಟೈನರ್ ಹರಿದಿದೆ. ಈ ಘಟನೆಯಲ್ಲಿ 48 ಜನ ಮೃತಪಟ್ಟಿದ್ದಾರೆ. ಕೆಲವರಿಗೆ ಹಲವು ಗಾಯಗಳಾಗಿವೆ. ರಾತ್ರಿ ಪೂರ್ತಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇನ್ನು ಕೆಲವರು ಧ್ವಂಸಗೊಂಡ ವಾಹನಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೀನ್ಯಾ ರೆಡ್ […]

Crime Just In National

ಜಗಳ ಬಿಡಿಸಲು ಬಂದ ಮಾವನಿಗೆ ಕಾಲಿನಿಂದ ಒದ್ದ ಸೊಸೆ: ತಲೆಯನ್ನೇ ಕಡಿದ ಮಾವ

Agra: ಉತ್ತರ ಪ್ರದೇಶದ ಆಗ್ರಾದಲ್ಲಿ ವೃದ್ದನೊಬ್ಬ ತನ್ನ ಸೊಸೆಯ ತಲೆ ಕಡಿದು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ರಘುವೀರ್ ಸಿಂಗ್ (62), ತನ್ನ ಸೊಸೆ ಪ್ರಿಯಾಂಕಾ (28)ಳನ್ನ ಕೊಲೆ ಮಾಡಿದ್ದಾನೆ. ಪ್ರಿಯಾಂಕಾಳ ಪತಿ ಅಂದ್ರೆ ಆರೋಪಿಯ ಮಗ ಪೊಲೀಸ್ ಕಾನ್ ಸ್ಟೇಬಲ್. ಈ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಅಸಲಿಗೆ ಮನೆಯಲ್ಲಿ ಸೊಸೆಯಂದಿರು ಯಾವಾಗ್ಲೂ ಜಗಳ ಮಾಡ್ತಾ ಇದ್ದರು. ಇದರಿಂದ ಮನೆಯಲ್ಲೇ ಇರುತ್ತಿದ್ದ ಮಾವ ಬೇಸತ್ತು ಹೋಗಿದ್ದ. ಅದೊಂದು ದಿನ ಸೊಸೆಯಂದಿರ ಜಗಳ ಬಿಡಿಸಲು ಹೋಗಿದ್ದಾನೆ. ಈ […]

Crime Just In Karnataka State

ಕೋಲಾರದಲ್ಲಿ ನಡೆದ ಮರ್ಯಾದಾ ಹತ್ಯೆ: ಮಗಳನ್ನು ಕೊಂದ ತಂದೆ!

Kolar: ಕೋಲಾರದ ಬಂಗಾರಪೇಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ. ಈ ವಿಚಾರ ಗೊತ್ತಾಗಿ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣವನ್ನು ಬಂಗಾರಪೇಟೆಯ ಕಾಮಸಮುದ್ರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ತಾಲೂಕಿನ ಬೋಡಗುರ್ಕಿ ಗ್ರಾಮದ ಕೀರ್ತಿ(20), ಎಂಬ ಹುಡುಗಿಯನ್ನು ಆಕೆಯ ತಂದೆ ಕೃಷ್ಣಮೂರ್ತಿ (46) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವಿಚಾರ ಗೊತ್ತಾದ ಅದೇ ಗ್ರಾಮದ ಆಕೆಯ ಪ್ರೇಮಿ ಗಂಗಾಧರ್(24) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರಿಬ್ಬರೂ ಎರಡು […]

Crime Just In Karnataka State

ಅಕ್ಕ-ಭಾವನ ಕಿರುಕುಳ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಚಾಮರಾಜನಗರ: ಅಕ್ಕ-ಭಾವನ ಕಿರುಕುಳಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪಟ್ಟವರು ಮಹದೇವಸ್ವಾಮಿ(48), ಸವಿತಾ(40), ಸಿಂಚನಾ(13) ಎಂದು ಗುರುತಿಸಲಾಗಿದೆ. ಶುಕ್ರವಾರದಂದ ಪಕ್ಕದ ಮನೆಯವರು ಮಹದೇವಸ್ವಾಮಿ ಅವರ ಮನೆಗೆ ಹೋದಾಗ ಮೂವರು ಮನೆಯಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಅಕ್ಕ-ಭಾವ ಹಾಗೂ ಇವರ ಕುಟುಂಬದ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಡೆತ್ […]

Crime Just In State

58 ಲಕ್ಷ ಹೋಟೆಲ್ ಬಿಲ್ ಕೊಡದೇ ಪರಾರಿಯಾದ ಭೂಪ. ಅಷ್ಟಕ್ಕೂ ಇಷ್ಟೊಂದು ಬಿಲ್ ಆಗಿದ್ಯಾಕೆ..?

ಸಾಮಾನ್ಯವಾಗಿ ಎಲ್ಲಿಗಾದ್ರು ಉಳಿದುಕೊಳ್ಳಲು ಹೋಟೆಲ್ ರೂಂ ಬುಕ್ ಮಾಡ್ತಾರೆ. ಎರಡ್ಮೂರು ದಿನಕ್ಕೆ ಬುಕ್ ಮಾಡ್ತಾರೆ. ಅಬ್ಬಬ್ಬಾ ಅಂದ್ರು ಒಂದು ವಾರ ಹೋಟೆಲ್ ನಲ್ಲಿ ಇರಬಹುದು. ಆದ್ರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ ಎರಡು ವರ್ಷಗಳ ಕಾಲ ಹೊಟೆಲ್ ರೂಂ ಬುಕ್ ಮಾಡಿ ಇದ್ದ್. ಅದೂ ಸಾಮಾನ್ಯ ಹೋಟೆಲ್ ನಲ್ಲಿ ಅಲ್ಲ ಫೈವ್ ಸ್ಟಾರ್ ಹೋಟೆಲ್ ನಲ್ಲಿ. ಕೇವಲ ಎರಡು ವರ್ಷ ಇದ್ದಿದ್ದು ಇಲ್ಲಿ ಅಶ್ಟೊಂದು ಹೈ ಲೈಟ್ಸ ಅಲ್ಲ. ಬದಲಾಗಿದೆ ಎರಡು ವರ್ಷಗಳ ಕಾಲ ಫೈವ್ ಸ್ಟಾರ್ ಹೋಟೆಲ್ […]

Crime Just In Maharashtra State

ಚಲಿಸುತ್ತಿದ್ದ ಆಟೋದಲ್ಲಿ ಪ್ರೇಯಸಿ ಕತ್ತು ಸೀಳಿ ಕೊಲೆ ಮಾಡಿದ ಪಾಗಲ್ ಪ್ರೇಮಿ

ಸೋಮವಾರ ಚಲುಸುತ್ತಿದ್ದ ಆಟೋದಲ್ಲಿ ತನ್ನ ಪ್ರೇಯಸಿಯ ಕತ್ತು ಸೀಳಿದ್ದಾನೆ ಪಾಗಲ್ ಪ್ರೇಮಿ. ಅಸಲಿಗೆ ಮುಂಬೈ ನ ಸಾಕಿನಾಕಾ ಬಳಿ ಜೋಡಿಯೊಂದು ಆಟೋದಲ್ಲಿ ಪ್ರಯಣಿಸುತ್ತಿತ್ತು. ಚಿಕ್ಕದೊಂದು ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಮಾತು ಕೂಡ ಜೋರಾಗ್ತಾನೇ ಇತ್ತು. ಅದೇ ಕೋಪದಲ್ಲಿ ಸಡನ್ ಆಗಿ ಪ್ರೇಮಿ ತನ್ನ ಪ್ರೇಯಸಿಯ ಕತ್ತನ್ನ ಚಾಕುವಿನಿಂದ ಸೀಳಿಯೇ ಬಿಟ್ಟ. ನಂತರ ಆಟೋದಿಂದ ಜಿಗಿದು ಎಸ್ಕೇಪ್ ಆಗಿದ್ದಾನೆ. ಈ ಘಟನೆ ನಡೆದಿದ್ದು ಹಾಡಗಹಲೇ. ಯಾವ ವಿಚಾರಕ್ಕೆ ಕೊಲೆ ಆಯ್ತು ಅನ್ನೋದು ಇನ್ನು ತಿಳಿದು ಬಂದಿಲ್ಲ. ಸದ್ಯ […]

Crime Just In National

ಕೊಳೆತ ಶವಗಳ ಜೊತೆ 3 ದಿನ ಇದ್ದ ಕಂದಮ್ಮ!

ಮಗು ಹುಟ್ಟಿ ಇನ್ನು ಮೂರು ದಿನ ಕೂಡ ಕಳೆದಿರಲಿಲ್ಲ. ಮಗುವಿನ ಬಗ್ಗೆಯೂ ಚಿಂತಿಸದೇ ಹೆತ್ತವರು ತಬ್ಬಲಿ ಮಾಡಿದ್ದಾರೆ. ಆಗಷ್ಟೇ ಕಣ್ಣು ಬಿಟ್ತಿದ್ದ ಕಂದಮ್ಮ ಬದುಕುಳಿದಿದ್ದೇ ಪವಾಡ. ಯಾಕೆಂದ್ರೆ ಕೊಳೆತ ಶವಗಳ ಮಧ್ಯೆ ಮೂರು ದಿನಗಳ ಕಾಲ ಬದುಕುಳಿದಿದೆ ಹಸುಗೂಸು. ಈ ಘಟನೆ ನಡೆದಿರೋದು ಉತ್ತರಾಖಂಡ್ ನ ರಾಜಧಾನಿ ಡೆಹ್ರಾಡೂನ್ ನಲ್ಲಿ. ಸಾಲದಿಂದ ಕೆಂಗಟ್ಟಿದ್ದ ತಂದೆ ಕಸೀಫ್ ಹಾಗೂ ತಾಯಿ ಅನಾಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 8 ರಂದು ಅನಾಂ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ಮೂರೇ […]

Crime Just In Karnataka State

ಕುಡಿದ ಮತ್ತಿನಲ್ಲಿ 2 ವರ್ಷದ ಮಗುವನ್ನ ಕೊಂದ ಪಾಪಿ ತಂದೆ!

ಕೋಲಾರ: ಈ ಪಾಪಿ ತಂದೆ ಮಾಡಿರೋದನ್ನ ಕೇಳಿದ್ರೆ ಯಾರಿಗಾದ್ರು ಕರಳು ಚುರುಕ್ ಅನ್ನುತ್ತೆ. ಕುಡಿದ ಮತ್ತಿನಲ್ಲಿ ತನ್ನ ಎರಡು ವರ್ಷದ ಮಗುವನ್ನೇ ಕೊಂದಿದ್ದಾನೆ. ಅಸಲಿಗೆ ಈ ಘಟನೆ ನಡೆದಿರೋದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ. ಇಂತ ಹೇಯ್ಯ ಕೃತ್ಯ ಮಾಡಿದವನ ಹೆಸರು ಗಂಗಾಧರ. ಕೂಲಿ ಕೆಲಸ ಮಾಡಿಕೊಂಡಿದ್ದ ಗಂಗಾಧರ 9 ವರ್ಷಗಳ ಹಿಂದೆ ರೇಣುಕಾ ಎನ್ನುವವಳನ್ನ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಮೂರು ಜನ ಮಕ್ಕಳು ಇದ್ದಾರೆ. ಆದ್ರೆ ಗಂಗಾಧರ ಸದಾ ಕುಡಿದು […]

Bengaluru Crime Just In Karnataka State

ತಾಯಿ ಕೊಂದು ಸೂಟ್ ಕೇಸಲ್ಲಿ ಶವಹೊತ್ತು ಸ್ಟೇಷನ್ ಗೆ ಬಂದ ಮಗಳು

Bangalore: ಇಂದು ಬೆಳಗ್ಗೆ ಸೂಟ್ ಹಿಡಿದುಕೊಂಡು 39 ವರ್ಷದ ಮಹಿಳೆಯೊಬ್ಬಳು ಮೈಕೊಲೇಔಟ್ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಾಳೆ. ಅಲ್ಲಿದ್ದವರು ಏನೋ ಎನ್ ಕ್ವಾಯರಿಗೆ ಬಂದಿರಬಹುದು ಎಂದು ಸುಮ್ಮನೇ ಇದ್ರು. ಆದ್ರೆ ಸಡನ್ ಆಗಿ ಆ ಮಹಿಳೆ ಈ ಸೂಟ್ ಕೇಸ್ ನಲ್ಲಿ ನನ್ನ ತಾಯಿಯ ಡೆಡ್ ಬಾಡಿ ಇದೆ. ನಾನೇ ಕೊಂದಿದ್ದು ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಪೊಲೀಸರಿಗೆ ಒಂದು ಸೆಕೆಂಡ್ ಶಾಕ್ ಆಗಿ ಹೋಯ್ತು. ಸೂಟ್ ಕೇಸ್ ತೆಗೆದಾಗ ನಿಜಕ್ಕೂ ಅದರಲ್ಲಿ 70 ವರ್ಷದ ವೃದ್ದೆಯೊಬ್ಬಳ […]

Crime International Just In

5 ವರ್ಷದ ತನ್ನ ಸ್ವಂತ ಮಗನ ತಲೆ ಬೇಯಿಸಿ ತಿಂದ ಪಾಪಿ ತಾಯಿ..!

ಈಜಿಪ್ಟ್: ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸೋದು ತಾಯಿ. ಆದ್ರೆ ಇಲ್ಲೊಬ್ಬ ತಾಯಿ ತನ್ನ 5 ವರ್ಷದ ಸ್ವಂತ ಮಗನ ತಲೆಯನ್ನ ಬೇಯಿಸಿ ತಿಂದಿದ್ದಾಳೆ. ಓದುವಾಗ ವಿಚಿತ್ರ ಅನ್ನಿಸಿದ್ರು ಇದು ಸತ್ಯ ಕಣ್ರೀ. ಈ ಘಟನೆ ನಡೆದಿರೋದು ಈಜೀಪ್ಟ್ ನಲ್ಲಿ. ಅಲ್ಲಿಯ ಸ್ಥಳೀಯ ಮಾದ್ಯಮದವರು ಶುಕ್ರವಾರ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ. ಸುಮಾರು ಮೂರು ವರ್ಷಗಳಿಂದ ಪತಿಯಿಂದ ಬೇರೆಯಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದ 29 ವರ್ಷದ ಹನಾ ಎನ್ನುವವಳು ಈ ಕೃತ್ಯ ಮಾಡಿದ್ದಾಳೆ. ಈಜೀಪ್ಟ್ ದಿನಪತ್ರಿಕೆ […]